“ಮಣ್ಣು ಉಳಿಸಿ’ ಅಭಿಯಾನ : ಜಿನಿವಾದ ಕಾರಂಜಿಯಲ್ಲಿ ಸದ್ಗುರು
Team Udayavani, Apr 8, 2022, 5:50 AM IST
ಜಿನಿವಾ: ಈಶಾ ಫೌಂಡೇಶನ್ನ ಸಂಸ್ಥಾಪಕರಾಗಿರುವ ಸದ್ಗುರು ಜಗ್ಗಿ ವಾಸುದೇವ ಅವರು “ಮಣ್ಣು ಉಳಿಸಿ’ ಅಭಿಯಾನದ ಅಂಗವಾಗಿ ಸ್ವಿಟ್ಸರ್ಲೆಂಡ್ನ ಜಿನಿವಾದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಅರ್ಥ್ವಾರ್ಮ್ ಸಿಇಒ ಬಾಸ್ಟಿನ್ ಸಚೇತ್ ಅವರೊಂದಿಗೆ ಬುಧವಾರ ಸಂವಾದ ನಡೆಸಿದ ಅನಂತರ ಸದ್ಗುರು ಅವರು ಜಿನಿವಾದ ಪ್ರಸಿದ್ಧ ಪ್ರವಾಸಿ ತಾಣವಾದ “”ಜೆಟ್ ಡಿ’ಇಯವು” ಕಾರಂಜಿಗೆ ತೆರಳಿದ್ದಾರೆ. ಅಲ್ಲಿ ಸದ್ಗುರುಗಳ ಅಭಿಯಾನಕ್ಕೆ ಬೆಂಬಲ ತೋರಿಸುವ ನಿಟ್ಟಿನಲ್ಲಿ ಕಾರಂಜಿಗೆ ಹಸುರು ಮತ್ತು ನೀಲಿ ಬಣ್ಣಗಳ ಲೈಟಿಂಗ್ ಹಾಕಲಾಗಿತ್ತು. ಅಲ್ಲಿದ್ದ ಅಭಿಮಾನಿಗಳೊಂದಿಗೆ ಸದ್ಗುರು ಹೆಜ್ಜೆಯನ್ನೂ ಹಾಕಿದ್ದಾರೆ.
ಜಿನಿವಾದಲ್ಲಿ ಕಾರ್ಯಕ್ರಮ ಮುಗಿಸಿರುವ ಸದ್ಗುರು ಅವರು ಪ್ಯಾರಿಸ್ನತ್ತ ಪ್ರಯಾಣ ಬೆಳೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!