ಇಂದಿನ ಗ್ರಹಬಲ: ಈ ರಾಶಿಯವರಿಂದು ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು ಖಂಡಿತ!


Team Udayavani, Mar 28, 2021, 7:40 AM IST

ಇಂದಿನ ಗ್ರಹಬಲ: ಈ ರಾಶಿಯವರಿಂದು ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು ಖಂಡಿತ

28-03-2021

ಮೇಷ: ಗುರು ಹಾಗೂ ಶನಿಗ್ರಹದ ಪ್ರತಿಕೂಲತೆಯಿಂದ ನಿಮ್ಮ ಲೆಕ್ಕಾಚಾರದಂತೆ ಯಾವ ಕೆಲಸವು ನಡೆಯದು. ಅನಾವಶ್ಯಕ ತಪ್ಪು ಅಭಿಪ್ರಾಯಕ್ಕೆ ಕಾರಣವಾದೀತು. ದೂರ ಪ್ರಯಾಣ ಕಂಡುಬಂದೀತು.

ವೃಷಭ: ನಿಮ್ಮ ಕಾರ್ಯಶೀಲತೆ, ವಿಮೋಚನಾ ಬುದ್ಧಿಗೆ ಕ್ಲಿಷ್ಟಕರವಾದ ಕಾರ್ಯಗಳು ಸಫ‌ಲತೆಯನ್ನು ತರಲಿದೆ. ಬಂಧುಗಳು, ಆಪ್ತೇಷ್ಟರೂ ನಿಮ್ಮ ಬಗ್ಗೆ ಆಸಕ್ತಿ ವಹಿಸಿಯಾರು. ಖರ್ಚುವೆಚ್ಚ ಹೆಚ್ಚು.

ಮಿಥುನ: ಆಗಾಗ ಮಾನಸಿಕ ಸ್ಥಿತಿಯಲ್ಲಿ ಏರುಪೇರು ಹಾಗೂ ಮುಂಗೋಪ, ಅಸಹನೆ ತೋರಿಬಂದೀತು. ಆದಷ್ಟು ತಾಳ್ಮೆ, ಸಮಾಧಾನ, ನಿಮ್ಮ ಅಭಿವೃದ್ಧಿಗೆ ಪೂರಕವಾಗಲಿದೆ. ಸಾಂಸಾರಿಕವಾಗಿ ತುಸು ನೆಮ್ಮದಿ.

ಕರ್ಕ: ಈ ದಿನಗಳು ಚೇತರಿಕೆ ಇದ್ದೀತು. ಹೊಸ ಮಿತ್ರರ ಸಹಕಾರ, ಸಹಾಯ ಉತ್ತಮ ಫ‌ಲ ಕೊಡಲಿದೆ. ವೃತ್ತಿರಂಗದಲ್ಲಿ ಮಿತ್ರ ಸಹಾಯಾದಿಗಳಿಂದ ಕಾರ್ಯಾನುಕೂಲವಾಗಲಿದೆ. ಬಂಧುಗಳ ಆಗಮನವಿದೆ. ಶುಭವಿದೆ.

ಸಿಂಹ: ಆರ್ಥಿಕವಾಗಿ ಹಿಡಿತ ಬಿಗಿಯಾಗಿರಲಿ. ದೇವತಾ ಕಾರ್ಯಗಳಿಗೆ ಅಡೆತಡೆಗಳಿದ್ದರೂ ಕಾರ್ಯಾನುಕೂಲವಾಗಲಿದೆ. ಬುದ್ಧಿಜೀವಿ ವರ್ಗ ಕಲೆ, ಸಾಹಿತ್ಯ ವೃತ್ತಿಯವರಿಗೆ ಆಗಾಗ ಹಿನ್ನಡೆ ತೋರಿಬಂದೀತು.

ಕನ್ಯಾ: ನಿಮ್ಮ ಸ್ಥಾನಮಾನ ಗೌರವಕ್ಕೆ ಯಾವ ಕುಂದುಬಾರದು. ಉತ್ತಮ ಗೃಹ ಸುಖವಿದ್ದು, ಸಾಂಸಾರಿಕವಾಗಿ ನೆಮ್ಮದಿ ತೋರಿಬಂದೀತು. ಹಾಗೇ ಪ್ರವಾಸಾದಿಗಳಿಂದ ಸಂತೃಪ್ತಿ ಇರುತ್ತದೆ. ಕಿರು ಸಂಚಾರವಿದೆ.

ತುಲಾ: ಅವಿರತ ದುಡಿಮೆಯಿಂದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ. ರಾಜಕೀಯ ವರ್ಗದವರಿಗೆ ಪರಿಸ್ಥಿತಿ ತಿಳಿಯಾಗಿ ಪರಸ್ಪರ ವಿಶ್ವಾಸ ವರ್ಧಿಸಲಿದೆ. ಕಾರ್ಯಕ್ಷೇತ್ರದಲ್ಲಿ ಆದಾಯ ವರ್ಧನೆಗೆ ಸಕಾಲವಿದು.

ವೃಶ್ಚಿಕ: ವ್ಯಾಪಾರ, ವ್ಯವಹಾರಗಳಲ್ಲಿ ಆದಾಯಕ್ಕೆ ಚ್ಯುತಿ ಇರದು. ಗೃಹ ಬದಲಾವಣೆ ಯಾ ಕಟ್ಟಡ ನಿರ್ಮಾಣ ಕಾರ್ಯದ ಚಿಂತನೆ ಕಂಡೀತು. ನೌಕರ ವೃಂದಕ್ಕೆ ಸಂತಸದ ಸುದ್ದಿ ಇದೆ. ಮಕ್ಕಳ ವಿದ್ಯೆಯಲ್ಲಿ ಪ್ರಗತಿ ಇದೆ.

ಧನು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಂಡುಬರುವುದು. ವಿಲಾಸೀ ಸಾಮಾಗ್ರಿಗಳ ಖರೀದಿಯಿಂದ ಖರ್ಚು ಬಂದೀತು. ಸ್ವಪ್ರಯತ್ನಬಲ ಹೆಚ್ಚಿಸುವುದು.

ಮಕರ: ನಿಮ್ಮ ಸ್ವ ಪ್ರಯತ್ನಬಲದಲ್ಲಿ ವಿಶ್ವಾಸವಿಟ್ಟು ಮುಂದುವರಿದಲ್ಲಿ ಯಶಸ್ಸು ಸಿಗಲಿದೆ. ಬಂಧು ದ್ವೇಷಾಧಿ ಗಳಿಂದ ಮನಸ್ಸಿನ ನೆಮ್ಮದಿಯು ಕೆಡಲಿದೆ. ಯಾರದೋ ತಪ್ಪಿಗೆ ಯಾರೋ ಹೊಣೆಯಾಗಲಿದ್ದಾರೆ.

ಕುಂಭ: ದೂರ ಸಂಚಾರದಿಂದ ವೃಥಾ ಶ್ರಮವಾಗಲಿದೆ. ಹಲವು ತರದ ಅಡೆತಡೆಗಳಿಂದ ನಿರಾಸೆಯನ್ನು ಅನುಭವಿಸಿದರೂ ಪ್ರಯತ್ನಕ್ಕೆ ಹೊಸ ಆಯಾಮ ಪಡೆಯಲಿದ್ದೀರಿ. ರಾಜಕೀಯದವರಿಗೆ ಅಸಮಾಧಾನವಾದೀತು.

ಮೀನ: ಆತ್ಮೀಯರೊಡನೆ ವೃಥಾ ವಿರಸವಿದೆ. ಮಹಣ್ತೀದ ವಿಚಾರದಲ್ಲಿ ದುಡುಕದೆ ಹಿರಿಯರ ಸಲಹೆ ಪಡೆದರೆ ನಿಶ್ಚಿತ ರೂಪದಲ್ಲಿ ಪ್ರಗತಿ ತಂದುಕೊಟ್ಟಿತು. ಜಾಗರೂಕತೆಯಿಂದ ಹೆಜ್ಜೆ ಇಟ್ಟರೆ ಯಶಸ್ಸು.

ಎನ್.ಎಸ್. ಭಟ್‌

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.