ಗ್ರಹಬಲ: ಈ ರಾಶಿಯವರಿಗಿಂದು ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ


Team Udayavani, Jan 11, 2021, 7:55 AM IST

ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ

11-01-2021

ಮೇಷ: ಕಫ‌ ದೋಷದಿಂದ ಯಾ ಉದರ ವ್ಯಾಧಿ ಯಾ ಅಜೀರ್ಣದ ಉಪದ್ರವದಿಂದ ನಿಮಗೆ ಆರೋಗ್ಯವು ಸರಿ ಇರದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕೊರತೆ ಕಂಡುಬರಲಿದೆ. ಆದಾಯ ವೃದ್ಧಿ ಇದ್ದರೂ ಖರ್ಚು ಅಷ್ಟೇ ಕಂಡುಬರುವುದು.

ವೃಷಭ: ವಿಲಾಸೀ ಸಾಮಾಗ್ರಿಗಳ ಖರೀದಿ ಕಂಡುಬರುವುದು. ತರಕಾರಿ ವ್ಯಾಪಾರದವರಿಗೆ ಲಾಭ, ನಷ್ಟಗಳು ಸಮವಾಗಿರುವುದು. ಮತ್ಸೋದ್ಯಮದವರಿಗೆ ಪ್ರಗತಿ ಇದ್ದರೂ ವ್ಯಾಪಾರವು ಏಳುಬೀಳು ಕಂಡುಬರುವುದು.

ಮಿಥುನ: ಸುಖ, ಸಂತೋಷಗಳು ಇದ್ದು ಸಮೃದ್ಧಿ ಕಂಡುಬರುವುದು. ಯಾತ್ರಾಸ್ಥಳಗಳ ಭೇಟಿ ಮಾಡುವಿರಿ. ಕಫ‌ ದೋಷವು ಕಂಡುಬರುವುದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವಿರಿ. ಮುಂಭಡ್ತಿ ಇದೆ.

ಕರ್ಕ: ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಸಮಾಧಾನವಾಗಲಿದೆ. ಕೆಲವು ಕೆಲಸಗಳು ಸಲೀಸಾಗಿ ನಡೆದುಹೋಗಲಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಗೆ ಸಹಕಾರ ಲಭಿಸಲಿದೆ. ಹಗಲಿರುಳು ದುಡಿದರೂ ಲಾಭಾಂಶ ಕಡಿಮೆ.

ಸಿಂಹ: ಪ್ರಯಾಣದಲ್ಲಿ ಕಳ್ಳಕಾಕರ ಭೀತಿ ಕಂಡುಬರಲಿದೆ. ಕಾರ್ಯಬಾಹುಳ್ಯದಿಂದ ಚಿತ್ತಕ್ಷೋಭೆಯಾದೀತು. ಕೈಕೆಳಗಿನ ಕೆಲಸಗಾರರಿಂದ ಅಸಹಕಾರ ಕಂಡುಬಂದೀತು. ಹಣ್ಣು ಹಂಪಲು, ಸಿಹಿ ತಿಂಡಿ, ಪಾನೀಯದವರಿಗೆ ಲಾಭವಿದೆ.

ಕನ್ಯಾ: ಆಹಾರ ಧಾನ್ಯಗಳಿಂದ ಲಾಭಾಂಶ ಕಂಡುಬರುವುದು. ಕುಂಭಾರ, ಗುಡಿಕೈಗಾರಿಕೆಯವರಿಗೆ ಪ್ರೋತ್ಸಾಹ ದೊರಕಲಿದೆ. ಕಾಳು, ಸಾಂಬಾರು ಪದಾರ್ಥ ವ್ಯಾಪಾರಿಗಳಿಗೆ ಎಣಿಕೆಯಂತೆ ವ್ಯಾಪಾರ ನಡೆಯದು. ಶುಭವಿದೆ.

ತುಲಾ: ನೂತನ ಕಾರ್ಯಾರಂಭವು ವಿಘ್ನ ಭೀತಿಯಿಂದ ನಡೆದೀತು. ಆದರೆ ಧೈರ್ಯ, ಆತ್ಮವಿಶ್ವಾಸವು ನಿಮ್ಮನ್ನು ಕಾಪಾಡಲಿದೆ. ಚಿತ್ರೋದ್ಯಮ, ಸಂಗೀತ, ನರ್ತನ ಮುಂತಾದವುಗಳಿಗೆ ವಿಶೇಷ ಕೀರ್ತಿ, ಪುರಸ್ಕಾರ ಲಭಿಸಲಿದೆ.

ವೃಶ್ಚಿಕ: ಸಾಗರೋದ್ಯಮಿಗಳಿಗೆ ಸರಿಯಾದ ಲಾಭವಿರದು. ಕರಕುಶಲ ಕಲೆ, ಕಟ್ಟಡ ಸಾಮಾಗ್ರಿಗಳ ತಯಾರಿಕೆಗಳಿಗೆ ಹಾಗೂ ಯಂತ್ರ ಸ್ಥಾವರ ಕೆಲಸದವರಿಗೆ ಚೆನ್ನಾಗಿ ಆದಾಯ ಬರುವುದು. ಆರೋಗ್ಯ ಮಾತ್ರ ಹದಗೆಡಲಿದೆ ಜಾಗ್ರತೆ.

ಧನು: ಗಣಿ ಕೆಲಸಗಾರರಿಗೆ ಕಾರ್ಯದ ಒತ್ತಡ ಹೆಚ್ಚಲಿದೆ ಹೊರತು ಲಾಭವಿರದು. ಕಠಿಣ ಪರಿಶ್ರಮ ಕೈಗೊಂಡರೂ ಅಷ್ಟಕಷ್ಟೇ. ನ್ಯಾಯಾಲಯದಲ್ಲಿ ವಾದ ವಿವಾದಗಳು ಮುಗಿದಾವು. ಸಂಚಾರದಲ್ಲಿ ಜಾಗ್ರತೆ ಮಾಡಿರಿ.

ಮಕರ: ಪ್ರಯಾಣದಲ್ಲಿ ಆಯಾಸವು ಕಂಡುಬರಲಿದೆ. ಹಿರಿಯರಿಂದ ಅರ್ಥಿಕ ಲಾಭ ದೊರೆತು ಸಮಾಧಾನವಾಗಲಿದೆ. ಮನದನ್ನೆಯ ಮಾತು ಹಿತ ತರಲಿದೆ. ಅಧಿಕಾರಿ ವರ್ಗದಲ್ಲಿ ಭಿನ್ನಮತ ಕಂಡುಬಂದು ತಲೆಕೆಟ್ಟೀತು.

ಕುಂಭ: ಮನೆಯಲ್ಲಿ ತಂದೆಯ ಆರೋಗ್ಯ ಸುಧಾರಣೆಗಾಗಿ ಖರ್ಚು ಕಂಡುಬಂದೀತು. ಮಕ್ಕಳ ವಿದ್ಯೆಗಾಗಿ ಖರ್ಚು ತೋರಿಬರಲಿದೆ. ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ. ಪ್ರಯಾಣ ಕಂಡುಬಂದೀತು.

ಮೀನ: ರಕ್ಷಣೆ ಹಾಗೂ ಶಿಕ್ಷಣಾ ವರ್ಗದವರಿಗೆ ಕ್ಲೇಶ ಹೆಚ್ಚಲಿದೆ. ಎಣಿಕೆಯಂತೆ ಕಾರ್ಯಸಾಧನೆ ಇರುವುದಿಲ್ಲ. ಆರೋಗ್ಯವು ಸಾಮಾನ್ಯವಾಗಿರುವುದು. ಕಾರ್ಯಸಿದ್ಧಿ ಇರುವುದು. ಗೃಹದಲ್ಲಿ ಸಂತೋಷದ ಸಮಾರಂಭವಿದೆ.

ಎನ್.ಎಸ್.ಭಟ್

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.