ಡೈಲಿ ಡೋಸ್: ಮೊದಲು ಸರ್ವೇಯಲ್ಲಿ ಗೆಲ್ಲಿ! ಬಳಿಕ ಚುನಾವಣೆ ನೋಡೋಣ

ಆಕಾಂಕ್ಷಿಗಳಿಗೆ ಪಕ್ಷಗಳ ಉಚಿತ ಸಲಹೆ ಏನು ಗೊತ್ತೇ?

Team Udayavani, Mar 9, 2023, 1:09 PM IST

ಡೈಲಿ ಡೋಸ್: ಮೊದಲು ಸರ್ವೇಯಲ್ಲಿ ಗೆಲ್ಲಿ! ಬಳಿಕ ಚುನಾವಣೆ ನೋಡೋಣ

ಸದ್ಯಕ್ಕೆ ಅಧಿಕಾರ ಹಿಡಿಯಬೇಕೆಂದು ಬಯಸುತ್ತಿರುವ ಮೂರೂ ಪಕ್ಷಗಳಲ್ಲೂ ಟಿಕೆಟ್‌ ಆಕಾಂಕ್ಷಿ ಗಳಿಗೆ ಕೇಳಿಬರುತ್ತಿರುವ ಉಚಿತ ಸಲಹೆ – “ಕ್ಷೇತ್ರ ನಿಮಗೇ, ಮೊದಲು ಸರ್ವೇಯಲ್ಲಿ ಗೆದ್ದು ಬನ್ನಿ’. ಉಭಯ ಜಿಲ್ಲೆಗಳಲ್ಲೂ ಚುನಾವಣೆ ಕಾವೇರು ತ್ತಿದೆ. ಟಿಕೆಟ್‌ ಆಕಾಂಕ್ಷಿಗಳ ಓಡಾಟ ಹೆಚ್ಚಾಗಿದೆ.

ಏತನ್ಮಧ್ಯೆ ಪಕ್ಷಗಳ ಆಂತರಿಕ ಸರ್ವೇಯೂ ಹೆಚ್ಚಾಗುತ್ತಿದೆ. ಬಿಜೆಪಿಯಿಂದ ಈಗಾಗಲೇ ಎರಡು ಸರ್ವೇಯ ವರದಿ ರಾಜ್ಯ ವರಿಷ್ಠರ ಕೈಸೇರಿದೆ. ಮೂರನೇ ಸರ್ವೇ ಚಾಲ್ತಿಯಲ್ಲಿದೆಯಂತೆ. ಕಾಂಗ್ರೆಸ್‌ ಕಥೆಯೂ ಇದೇ. ಎಲ್ಲರಿಗೂ ಈಗ ಗೆಲ್ಲುವ ಕುದುರೆಗಳು ಬೇಕು.

ಈ ಸಮೀಕ್ಷೆ ಎಲ್ಲಿಯವರೆಗೆ ನಡೆಯಬಹುದು? ಚುನಾವಣೆ ದಿನಾಂಕ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಯಾಗುವವರೆಗೂ. ಬರೋಬ್ಬರಿ 30 ದಿನಗಳಿರಬಹುದು ಎಂದುಕೊಳ್ಳಿ. ಅಲ್ಲಿಯವರೆಗೂ ಈ ಪಕ್ಷಗಳು ಗೆಲ್ಲುವ ಕುದುರೆಗಳಿಗೆ ಹುಡುಕಾಟ ನಡೆಸುತ್ತಲೇ ಇರುತ್ತವೆ. ಅದರಲ್ಲೂ ಈ ಬಾರಿ ಅತಂತ್ರ ವಿಧಾನಸಭೆಯ ಗುಮಾನಿ ಹಾಗೂ ಗೆಲುವಿಗಾಗಿ ಫ‌ುಲ್‌ ಫೈಟ್‌ ಇರುವುದರಿಂದ ಮುಂದಿನ 30 ದಿನಗಳೊಳಗೆ ಇನ್ನೂ 3 ಸಮೀಕ್ಷೆಗಳು ನಡೆಯಬಹುದೆನ್ನಿ.

ಸಮೀಕ್ಷೆಯಿಂದ ಸಮೀಕ್ಷೆಗೆ ಟ್ರೆಂಡ್‌ ತಮ್ಮ ಪರವಾಗಿಸಿಕೊಂಡಿರಬೇಕೆಂದರೆ ಆಕಾಂಕ್ಷಿಗಳೆಲ್ಲ ದಿಲ್ಲಿ- ಬೆಂಗಳೂರು ಸುತ್ತುವುದು ಬಿಟ್ಟು ಕ್ಷೇತ್ರ ಸುತ್ತಾಡಬೇಕು. ಆಗ ಅಲ್ಲಿನ ಹವಾ ಅವರ ಪರವಾದರೆ ಸಮೀಕ್ಷೆಯ ಮೊಹರೂ ಬೀಳುತ್ತದೆ. ಆಗ ಪಕ್ಷಗಳ ಹೈಕಮಾಂಡ್‌ ಕುದುರೆಯ ಬೆನ್ನಿನ ಮೇಲೆ ಜೈ ಎನ್ನುವ ಸೀಲು ಹೊಡೆಯುತ್ತದೆ. ವರ್ಚಸ್ಸು, ಮಾಡಿದ ಕೆಲಸ, ಸಮುದಾಯ ಇತ್ಯಾದಿ ಲೆಕ್ಕಾಚಾರದ ಜತೆಗೆ ಕ್ಷೇತ್ರದಲ್ಲಿ ಟ್ರೆಂಡ್‌ ಹೇಗಿದೆ ಎಂಬುದೂ ಮುಖ್ಯ. ಕೊನೆಯ ಡೋಸ್‌ ಎಂದರೆ, ಸರ್ವೇಯಲ್ಲಿ ಗೆಲ್ಲಲು ಮೊದಲು ಕ್ಷೇತ್ರದ ಕಡೆ ಮುಖ ಮಾಡಿ, ಜನರ ಮನ ಗೆಲ್ಲಿ. ಆಮೇಲೆ ಚುನಾವಣೆಯನ್ನು ಗೆಲ್ಲಿ !

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.