ಅವಸರಕ್ಕಿಂತ ವಿಳಂಬ ಹೆಚ್ಚು ಅಪಾಯ


Team Udayavani, Jul 9, 2018, 3:53 PM IST

9-july-16.jpg

ಬದುಕಿನಲ್ಲಿ ಯಾವುದೇ ಕಾರ್ಯವಿರಲಿ. ಅದನ್ನು ಯೋಚಿಸಿದ ತತ್‌ಕ್ಷಣ ಜಾರಿಗೆ ತರುವುದು ಒಳ್ಳೆಯದಲ್ಲ. ಹಾಗಂತ ಹೆಚ್ಚು ನಿಧಾನವಾಗಿ ಮಾಡುವುದು ಸರಿಯಲ್ಲ. ಯೋಚನೆಯ ಬಗ್ಗೆ ಯೋಜನೆ ಮಾಡಿ ಸಮಯಕ್ಕನುಗುಣವಾಗಿ ಕಾರ್ಯಗಳನ್ನು ಮಾಡುವುದರಲ್ಲಿದೆ ಜಾಣ್ಮೆ.

ವಿವೇಕವಿರುವುದು ಮಾನವನಿಗೆ ಮಾತ್ರ. ಸಾರಾಸಾರ ವಿಚಾರ ಮಾಡಿ, ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸಿ, ಯುಕ್ತವಾದದ್ದೇ ಮಾಡಿ, ಯುಕ್ತವಾಗಿಲ್ಲದ್ದನ್ನು ಬಿಡುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ. ಇದನ್ನೇ ಸದ್ವಿವೇಕ ಎನ್ನಲಾಗುತ್ತದೆ. ಬದುಕಿನಲ್ಲಿ ಏನೇ ಮಡುವುದಿದ್ದರೂ ಹತ್ತು ಬಾರಿ ಯೋಚಿಸಿ ಮಾಡಬೇಕು. ಒಂದು ಹೆಜ್ಜೆ ಇಡುವಾಗಲೂ ಹಿಂದೆ- ಮುಂದೆ ಎಲ್ಲ ಕಡೆ ನೋಡಿ, ಅನಂತರವೇ ಹೆಜ್ಜೆಯಿಡಬೇಕು. ಒಂದಕ್ಷರ ಮಾತನಾಡುವಾಗಲೂ ಬಹಳ ತೂಗಿ- ಅಳೆದು ಮಾತನಾಡಬೇಕು ಎನ್ನುತ್ತಾರೆ ಹಿರಿಯರು. ಹಾಗಂತ ಕೇವಲ ಯೋಚನೆ ಮಾಡುತ್ತಾ ಕಾಲಹರಣ ಮಾಡಬೇಕೆಂದಲ್ಲ. ಸುಮ್ಮನೆ ವಿಳಂಬ ಮಾಡುವುದರಿಂದ ಹಲವು ಬಾರಿ ಆಗಬಹುದಾಗಿದ್ದ ಕಾರ್ಯವೂ ಆಗದೇ ಹೋಗುತ್ತದೆ.

ಇಲ್ಲಿ ಒಂದು ವಿಷಯ ನೆನಪಿಟ್ಟುಕೊಳ್ಳಬೇಕಾಗುತ್ತದೆ. ಅತಿಯಾದ ಅವಸರವು ಅವಸಾನಕ್ಕೆ ನೇರ ದಾರಿಯಾಗುವುದಂತೂ ಖಚಿತವೇ. ಆದರೆ, ಅಷ್ಟೇ ಅಪಾಯಕಾರಿಯಾಗಿರುವುದು ನಿಧಾನಿಸುವುದಾಗಿದೆ. ಹೀಗಾಗಿ ಬದುಕಿನಲ್ಲಿ ಯಾವುದು ಯಾವ ಕಾಲದಲ್ಲಿ ನಡೆಯಬೇಕು. ಅದನ್ನು ಆಗಲೇ ಮಾಡಿ ಮುಗಿಸಬೇಕು. ನಾಳೆ ಏನಾಗುತ್ತದೆ ಅಥವಾ ನಾವು ನಾಳೆ ಇರುತ್ತೇವೋ, ಇಲ್ಲವೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಅದಕ್ಕಾಗಿ ಮಾಡಬೇಕಾದ ಒಳ್ಳೆಯ ಕಾರ್ಯಗಳನ್ನು ಕೂಡಲೇ ಮಾಡಿ ಮುಗಿಸಬೇಕು.

ನಾವು ಅಮರರೆಂದು ಭಾವಿಸಿ ವಿದ್ಯೆ, ಸಂಪತ್ತನ್ನು ಗಳಿಸಬೇಕು, ಮೃತ್ಯು ನಮ್ಮ ಕೂದಲು ಹಿಡಿದೆಳೆಯುತ್ತಿದೆ ಎಂದು ತಿಳಿದು ಧರ್ಮವನ್ನು ಆಚರಿಸಬೇಕು. ಕೆಟ್ಟ ಯೋಚನೆ ಬಂದಾಗಲೆಲ್ಲ ಒಳ್ಳೆಯ ಕಾರ್ಯಗಳನ್ನು ಮಾಡಿ. ಇದುವೇ ಮನೋದೈಹಿಕ ಸ್ವಾಸ್ಥ್ಯದ ಗುಟ್ಟು.
 ಪ್ರೊ| ಬಿ.ವಿ. ಮಾರ್ಕಾಂಡೇಯ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.