ಚೀನಿ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಗೊಳಿಸಿರುವುದರ ಕುರಿತಾಗಿ ಅಭಿಪ್ರಾಯವೇನು?
Team Udayavani, Jul 1, 2020, 4:49 PM IST
ಮಣಿಪಾಲ: ರಾಷ್ಟ್ರೀಯ ಭದ್ರತೆಗೆ ಹಾನಿ ಮಾಡುವ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆಗೆ ಕಾರಣವಾಗುವ 59 ಚೀನಿ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಗೊಳಿಸಿರುವುದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಗಿರೀಶ್ ಬಿ ಗೌಡ: ನಮ್ಮ ಮೋದಿಜಿ ಟ್ರಸ್ಟ್ ಗೆ ಚೀನಾದಿಂದ ಯಾವ ಹಣನು ಹಾಕೆಸ್ಕೊಂಡಿಲಾ ಬಿಡ್ರಪ್ಪ 59 ಅಪ್ ನ ಬ್ಯಾನ್ ಮಾಡೋಕೆ ಗುಂಡಿಗೆ ಬೇಕು ಅದು ಮಾಡೋಕೆ 56 ಇಂಚು ಗುಂಡಿಗೆ ಬೇಕು ಅದು ನಮ್ಮ ಹೆಮ್ಮೆಯ ಪ್ರಧಾನಿ ಮೋದೀಜಿ ಗೆ ಇದೆ ಬಿಡ್ರಪ್ಪ ನೀವು ಏನೇ ಹೇಳಿದ್ರು ಮೋದೀಜಿ ಮೋದೀಜಿ ನೇ ಸಾಟಿ ಜೈ ಮೋದೀಜಿ.
ಚಿ. ಮ. ವಿನೋದ್ ಕುಮಾರ್: ಕೇಂದ್ರ ಸರ್ಕಾರದ ಈ ನಿರ್ಧಾರ ಒಪ್ಪುವಂತಃಹದ್ದು.ಇನ್ನೂ ಕೆಲವು ಆ್ಯಪ್ ನಿಷೇಧ ಮಾಡಬೇಕಾಗಿತ್ತು.
ಸುಶ್ಮಿತ ಮಬಿಯನ್: ಒಳ್ಳೆಯ ನಿರ್ಧಾರ. ಯಾವಾಗಲೋ ಆಗಬೇಕಿತ್ತು ಆದರೆ ಈಗ ಆಗಿದೆ.
ರವೀಂದ್ರ ರಾಮೇಗೌಡ: ಈ 59 ಚೀನಿ ಆಪ್ ಗಳು ಎಷ್ಟು ವರ್ಷದಿಂದ ಇವೆ.. ಅಷ್ಟು ವರ್ಷದಿಂದ ಇಲ್ದಿರೋ ಭದ್ರತಾ ಹಾನಿ, ಮಾಹಿತಿ ಸೋರಿಕೆ ಈವಾಗ ಆಗ್ಬಿಡ್ತಾ. ಅವಾಗಿಂದ ಎಲ್ಲ ಗೊತ್ತಿದ್ದೂ ಬ್ಯಾನ್ ಮಾಡೋಕಾಗದ ಹೇಡಿ ಸರ್ಕಾರ ಇವಗ್ಲಾದ್ರೂ ದಿಢೀರ್ ಅಂತ ಎದ್ದು ಕುಂತಿದ್ಯಲ್ಲ ನಮ್ ಪುಣ್ಯ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡೋ ಈ ಬುದ್ದಿನ ಮೊದ್ಲು ಬಿಡ್ಲಿ.
ಸತೀಶ್ ರಾವ್: ದೇಶದ ಭದ್ರತೆಯ ಪ್ರಶ್ನೆ ಬಂದಾಗ ನಾವೆಲ್ಲಾ ಕೇಂದ್ರದ ನಿಲುವನ್ನು ಸ್ವಾಗತಿಸಬೇಕು ನಮ್ಮ ದೇಶಕ್ಕೇ ನಾವು ನಿಷ್ಠ ವಾಗಿರುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಜೈ ಭಾರತ್
ರಾಘವೇಂದ್ರ ಬಿಲ್ಲವ: ಇದೊಂದು ಕೇಂದ್ರ ಸರ್ಕಾರದ ಒಳ್ಳೆಯ ನಿರ್ಧಾರ. ನಾವು ಭಾರತಿಯರು ಎಲ್ಲಾ ವಿಭಾಗಗಳಲ್ಲೂ ಸಮರ್ಥವಾಗಿದ್ದೆವೆ ಎಂದು ವಿಶ್ವಕ್ಕೆ ತಿಳಿಸಬೇಕಾಗಿದೆ. ಇನ್ನೊಬ್ಬರ ಮೇಲಿನ ಅವಲಂಬನೆಯ ಸಮಯ ಮುಗಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ