ಟಾಪ್‌ ಗೇರ್‌; ರಿನಾಲ್ಟ್ ಕಿಗರ್‌ ಅನಾವರಣ ಭಾರೀ ನಿರೀಕ್ಷೆ

ಈ ಕಾರು ನೋಡಲು ಸದ್ಯ ಇರುವ ರಿನಾಲ್ಟ್ ಕ್ವಿಡ್‌ನ‌ ಇನ್ನೊಂದು ರೂಪದಂತೆ ಕಾಣುತ್ತದೆ

Team Udayavani, Feb 2, 2021, 3:39 PM IST

ಟಾಪ್‌ ಗೇರ್‌; ರಿನಾಲ್ಟ್ ಕಿಗರ್‌ ಅನಾವರಣ ಭಾರೀ ನಿರೀಕ್ಷೆ

ಹುಟ್ಟಿಸಿರುವ ರಿನಾಲ್ಟ್ ಕಿಗರ್‌ ಸಬ್‌ ಕಂಪ್ಯಾಕ್ಟ್ ಎಸ್ ಯುವಿಯನ್ನು ಅನಾವರಣ ಮಾಡಲಾಗಿದೆ. ಅದು, ಮಾರ್ಚ್‌ ನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಅದಕ್ಕೂ ಮುನ್ನವೇ ಕಾರಿನ ಪರಿಚಯ ಮಾಡಿಕೊಡಲಾಗಿದೆ. ಮಾರುತಿ ವಿಟಾರಾ ಬ್ರಿಝಾ, ಹುಂಡೈ ವೆನ್ಯು, ಮಹೀಂದ್ರಾ ಎಕ್ಸ್ಯುವಿ 300, ಟಾಟಾ ನಿಕ್ಸಾನ್‌, ಫೋರ್ಡ್‌ ಎಕೋಸ್ಫೋರ್ಟ್‌, ಟೋಯೋಟಾ ಅರ್ಬನ್‌ ಕ್ರೂಸರ್‌ಗೆ ಈ ಕಾರು ಸ್ಪರ್ಧೆ ನೀಡಲಿದೆ.

ಇದನ್ನೂ ಓದಿ:ಮಂಗಳೂರು: ಎಸಿಬಿ ದಾಳಿ‌ ಅಂತ್ಯ; ಕೋಟ್ಯಾಂತರ ರೂಪಾಯಿ ಆಸ್ತಿ ಪತ್ತೆ ?

ವಿಶೇಷವೆಂದರೆ, ಈಗಾಗಲೇ ಲಾಂಚ್‌ ಆಗಿರುವ ನಿಸಾನ್‌ ಕಂಪನಿಯ ಮ್ಯಾಗ್ನೆಟ್‌ನ ತಂತ್ರಜ್ಞಾನದಡಿಯಲ್ಲೇ ಇದನ್ನೂ ರೂಪಿಸಲಾಗಿದೆ. ಅಂದರೆ, ಸಿಎಂಎಫ್ -ಎ+ ವೇದಿಕೆಯಡಿ ಯಲ್ಲಿ ರಿನಾಲ್ಟ್ ಮತ್ತು ನಿಸಾನ್‌ ಕಂಪನಿಗಳು ಜಂಟಿಯಾಗಿ ಈ ಕಾರುಗಳನ್ನು ರೂಪಿಸಿವೆ.

ಈ ಕಾರು ನೋಡಲು ಸದ್ಯ ಇರುವ ರಿನಾಲ್ಟ್ ಕ್ವಿಡ್‌ನ‌ ಇನ್ನೊಂದು ರೂಪದಂತೆ ಕಾಣುತ್ತದೆ ಎಂಬುದು ತಜ್ಞರ ಮಾತು. ವಿನ್ಯಾಸದ ವಿಚಾರದಲ್ಲೂ ಅತ್ಯುತ್ಕೃಷ್ಟವಾಗಿ ಮೂಡಿಬಂದಿದ್ದು, ಸ್ಪ್ಲಿಟ್‌ ಎಲ್ ಇಡಿ ಲ್ಯಾಂಪ್ ಗಳು, ಎಲ್ಇ ಡಿ ಡಿಆರ್‌ಎಲ್‌ಗ‌ಳು ಕಾರಿನ ಮುಂಬದಿಗೆ ಮೆರಗು ತಂದಿವೆ. ಇದಕ್ಕೆ 16 ಇಂಚಿನ ಅಲಾಯ್‌ ವೀಲ್‌ ಇದೆ.

ಈ ಕಾರಿನ ಗ್ರೌಂಡ್‌ ಕ್ಲಿಯರೆನ್ಸ್ 205 ಮಿ.ಮೀ. ಇದೆ. 8 ಇಂಚಿನ ಫೋ›ಟಿಂಗ್‌ ಇನ್ಫೋಟೈನ್‌ಮೆಂಟ್‌ ವ್ಯವಸ್ಥೆ ಇದೆ. ಹಾಗೆಯೇ, ಕ್ಲೆçಮೆಟ್‌ ಕಂಟ್ರೋಲ್ , ಎಂಜಿನ್‌ ಸ್ಟಾರ್ಟ್‌- ಸ್ಟಾಪ್‌ ಮತ್ತು ಸ್ಟೀರಿಂಗ್‌ ಕಂಟ್ರೋಲ್‌ ಈ ಕಾರಿನ ವಿಶೇಷ. ಅಂದ ಹಾಗೆ, ಈ ಕಾರಿನ ಬೂಟ್‌ ಸ್ಪೇಸ್‌ 405 ಲೀ.ನಷ್ಟಿದೆ. ಕ್ಯಾಬಿನ್‌ನಲ್ಲಿ 29 ಲೀ. ಸ್ಪೇಸ್‌ ಉಂಟು. ಇದು 1.0 ಲೀ. ಎಂಜಿನ್‌ ಸಾಮರ್ಥ್ಯದ ಕಾರ್‌ ಆಗಿದ್ದು, 3 ಸಿಲಿಂಡರ್‌ಗಳನ್ನು ಒಳಗೊಂಡಿದೆ.

ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.