ವಿವೋ ವೈ20 ಭಾರತದ ಮಾರುಕಟ್ಟೆಗೆ ಬಿಡುಗಡೆ

ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿರುವ ಫೋನು ಆನ್‌ ಲೈನ್‌ ಮತ್ತು ಆಫ್ ಲೈನ್‌ ಮಾರುಕಟ್ಟೆಯಲ್ಲಿ ಲಭ್ಯ

Team Udayavani, Oct 12, 2021, 2:55 PM IST

ವಿವೋ ವೈ20 ಭಾರತದ ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ:ವಿವೋ ಸಂಸ್ಥೆಯು ವೈ ಸಿರೀಸ್‌ ನ ವೈ20 ಸ್ಮಾರ್ಟ್‌ ಫೋನ್‌ ಅನ್ನು ಸೋಮವಾರ  ಬಿಡುಗಡೆ ಮಾಡಿದೆ. ಈ ಫೋನ್‌ ನಲ್ಲಿ 6ಜಿಬಿ ರ್ಯಾಮ್‌ ಮತ್ತು 64ಜಿಬಿ ಇಂಟರ್ನಲ್‌ ಸ್ಟೋರೇಜ್‌ ಇದೆ. ಇಂಟರ್ನಲ್‌ ಸ್ಟೋರೇಜ್‌ನ್ನು ಮೆಮೋರಿ ಕಾರ್ಡ್‌ ಮೂಲಕ 1ಟಿಬಿವರೆಗೂ ವಿಸ್ತರಿಸಬಹು ದಾಗಿದೆ.

ಈ ತ್ರಿಬಲ್‌ ಕೆಮರಾ ಫೋನ್‌ ನಲ್ಲಿ 13ಎಂಪಿ ಬ್ಯಾಕ್‌ ಕೆಮರಾ ಮತ್ತು 8ಎಂಪಿ ಸೆಲ್ಫಿ ಕೆಮರಾ ವಿದೆ. 5000ಎಂಎ ಎಚ್‌ ಬ್ಯಾಟರಿ ಸಾಮರ್ಥ್ಯವಿದೆ. ಈ ಫೋನಿನ ಬೆಲೆ 15,490 ರೂಪಾಯಿ. ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿರುವ ಫೋನು ಆನ್‌ ಲೈನ್‌ ಮತ್ತು ಆಫ್ ಲೈನ್‌ ಮಾರುಕಟ್ಟೆಯಲ್ಲಿ ಲಭ್ಯ.

ದುಡ್ಡಿಲ್ಲದಿದ್ದರೆ ಬೀಗ ಯಾಕೆ?
ಸರಕಾರಿ ಅಧಿಕಾರಿಯೊಬ್ಬರ ಮನೆಗೆ ಕಳ್ಳತನ ಮಾಡಲು ಬಂದ ಕಳ್ಳನಿಗೆ ಹೆಚ್ಚಿನ ಹಣ ಸಿಗದ ಕಾರಣ, ಅಧಿಕಾರಿಗೆ ಆತ ಸಂದೇಶವೊಂದನ್ನು ಬರೆದಿಟ್ಟಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವಾಸ್‌ ಜಿಲ್ಲೆಯಲ್ಲಿ ನಡೆದಿದೆ.

ಖಾತೆ ಗಾಂವ್‌ ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿರುವ ತ್ರಿಲೋಚನ್‌ ಸಿಂಗ್‌ ಗೌರ್‌ ಅವರ ಮನೆಗೆ ಇತ್ತೀಚೆಗೆ ಕಳ್ಳ ನುಗ್ಗಿದ್ದಾನೆ. ಮನೆಯಲ್ಲಿ 30 ಸಾವಿರ ರೂ. ಮತ್ತು ಅಲ್ಪಸ್ವಲ್ಪ ಚಿನ್ನಾಭ ರಣ ಬಿಟ್ಟರೆ ಆತನಿಗೆ ಬೇರೇನೂ ಸಿಕ್ಕಿಲ್ಲ.

ಬೇಸರಗೊಂಡ ಕಳ್ಳ, “ದುಡ್ಡಿಲ್ಲ ಎಂದಾಗ ಲಾಕ್‌ ಮಾಡಬಾರದು, ಕಲೆಕ್ಟರ್‌’ ಎಂದು ಸಂದೇಶ ವೊಂದನ್ನು ಬರೆದಿಟ್ಟು ಹೋಗಿದ್ದಾನೆ. ಈ ಸಂದೇಶದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪೊಲೀಸರು ಕಳ್ಳನಿಗಾಗಿ ಹುಡುಕಾಡುತ್ತಿದ್ದಾರೆ.

ಟಾಪ್ ನ್ಯೂಸ್

sanjay raut

ಮಹಾರಾಷ್ಟ್ರ ಸಂಸದ ಸಂಜಯ್‌ ರಾವತ್‌ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ವಿಜಯ್‌ ದೇವರಕೊಂಡ ಆಯಿತು ಈಗ ಬೆಲ್ಲಂಕೊಂಡ ಜೊತೆ ರಶ್ಮಿಕಾ ಡೇಟಿಂಗ್?: ಫೋಟೋಸ್‌ ವೈರಲ್

ವಿಜಯ್‌ ದೇವರಕೊಂಡ ಆಯಿತು ಈಗ ಬೆಲ್ಲಂಕೊಂಡ ಜೊತೆ ರಶ್ಮಿಕಾ ಡೇಟಿಂಗ್?: ಫೋಟೋಸ್‌ ವೈರಲ್

200ನೇ ಸಿಕ್ಸರ್ ಬಾರಿಸಿದ ಧೋನಿ: ಈ ಸಾಧನೆ ಮಾಡಿದ ಮೊದಲ ಸಿಎಸ್ ಕೆ ಆಟಗಾರ

200ನೇ ಸಿಕ್ಸರ್ ಬಾರಿಸಿದ ಧೋನಿ: ಈ ಸಾಧನೆ ಮಾಡಿದ ಮೊದಲ ಸಿಎಸ್ ಕೆ ಆಟಗಾರ

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

ಅಪರೂಪದ ಕೊರಗ ಭಾಷೆಯ ಮದುವೆ ಆಮಂತ್ರಣ ಪತ್ರಿಕೆ

1-adsa-dsad

ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ: ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ ಡಿಕೆ

indi-1

ಮುಂಬೈ: ವಿಮಾನದಲ್ಲಿ ಮದ್ಯ ಸೇವಿಸಿ ಗಗನಸಖಿಗೆ ಕಿರುಕುಳ; ವಿದೇಶಿ ಪ್ರಜೆ ಬಂಧನ

Viral:ಮೇಡಂ ನೀವು ತುಂಬಾ ಬುದ್ಧಿವಂತರು…ಓದಿ ಇದು ಎಂಜಿನಿಯರಿಂಗ್ ವಿದ್ಯಾರ್ಥಿ ಉತ್ತರಪತ್ರಿಕೆ!

Viral:ಮೇಡಂ ನೀವು ತುಂಬಾ ಬುದ್ಧಿವಂತರು…ಓದಿ ಇದು ಎಂಜಿನಿಯರಿಂಗ್ ವಿದ್ಯಾರ್ಥಿ ಉತ್ತರಪತ್ರಿಕೆ!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೇಟಾ ಗೌಪ್ಯತೆ ಆತಂಕ: ChatGPT ಬಳಕೆ ನಿಷೇಧಿಸಿದ ಇಟಲಿ…ಯಾವೆಲ್ಲ ದೇಶ ನಿಷೇಧ ಹೇರಿದೆ?

ಡೇಟಾ ಗೌಪ್ಯತೆ ಆತಂಕ: ChatGPT ಬಳಕೆ ನಿಷೇಧಿಸಿದ ಇಟಲಿ…ಯಾವೆಲ್ಲ ದೇಶ ನಿಷೇಧ ಹೇರಿದೆ?

ಒಡಿಸ್ಸಿ ವಾಡೆರ್‌ ಎಲೆಕ್ಟ್ರಿಕ್‌ ಬೈಕ್‌; 7 ಇಂಚಿನ ಆ್ಯಂಡ್ರಾಯ್ಡ್ ಡಿಸ್‌ಪ್ಲೇ

ಒಡಿಸ್ಸಿ ವಾಡೆರ್‌ ಎಲೆಕ್ಟ್ರಿಕ್‌ ಬೈಕ್‌; 7 ಇಂಚಿನ ಆ್ಯಂಡ್ರಾಯ್ಡ್ ಡಿಸ್‌ಪ್ಲೇ

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

MOONಚಂದ್ರನಲ್ಲೂ ನೋಕಿಯಾ 4ಜಿ ನೆಟ್ ವರ್ಕ್ !

ಚಂದ್ರನಲ್ಲೂ ನೋಕಿಯಾ 4ಜಿ ನೆಟ್ ವರ್ಕ್ !

ಸ್ಕೋಡಾ ಕುಶಕ್‌ ಒನೆಕ್ಸ್‌; ಇದು ಲಿಮಿಟೆಡ್‌ ಎಡಿಷನ್‌ನ ಕಾರು

ಸ್ಕೋಡಾ ಕುಶಕ್‌ ಒನೆಕ್ಸ್‌; ಇದು ಲಿಮಿಟೆಡ್‌ ಎಡಿಷನ್‌ನ ಕಾರು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

sanjay raut

ಮಹಾರಾಷ್ಟ್ರ ಸಂಸದ ಸಂಜಯ್‌ ರಾವತ್‌ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ವಿರೋಧದ ಮಧ್ಯೆಯೂ ಪೈಪ್‌ ಹಾಕಿದ ಅಧಿಕಾರಿಗಳು; ‌ಯುವಶಕ್ತಿ ಸಂಘದ ಹೋರಾಟಕ್ಕೆ ಜಯ

ವಿರೋಧದ ಮಧ್ಯೆಯೂ ಪೈಪ್‌ ಹಾಕಿದ ಅಧಿಕಾರಿಗಳು; ‌ಯುವಶಕ್ತಿ ಸಂಘದ ಹೋರಾಟಕ್ಕೆ ಜಯ

ವಿಜಯ್‌ ದೇವರಕೊಂಡ ಆಯಿತು ಈಗ ಬೆಲ್ಲಂಕೊಂಡ ಜೊತೆ ರಶ್ಮಿಕಾ ಡೇಟಿಂಗ್?: ಫೋಟೋಸ್‌ ವೈರಲ್

ವಿಜಯ್‌ ದೇವರಕೊಂಡ ಆಯಿತು ಈಗ ಬೆಲ್ಲಂಕೊಂಡ ಜೊತೆ ರಶ್ಮಿಕಾ ಡೇಟಿಂಗ್?: ಫೋಟೋಸ್‌ ವೈರಲ್

ಕೊಪ್ಪಳ: ಕೈ ಭದ್ರಕೋಟೆಯಾಗಿತ್ತು ಭತ್ತದ ‌ನಾಡು ಗಂಗಾವತಿ

ಕೊಪ್ಪಳ: ಕೈ ಭದ್ರಕೋಟೆಯಾಗಿತ್ತು ಭತ್ತದ ‌ನಾಡು ಗಂಗಾವತಿ

dildar

ಶ್ರೇಯಸ್ ಈಗ ‘ದಿಲ್ದಾರ್’ ಹೀರೊ..