Temple Run: ಜೀವನವೆಂಬ ಟೆಂಪಲ್‌ ರನ್‌


Team Udayavani, Feb 26, 2024, 10:19 AM IST

6-temple-run

ಟೆಂಪಲ್‌ ರನ್‌ ಆಟ ನೆನಪಿದೆಯಲ್ಲ? ಒಬ್ಬ ವ್ಯಕ್ತಿ ಓಡುತ್ತಿರುತ್ತಾನೆ. ಆಗ ಅವನಿಗೆ ಕಲ್ಲು ಎದುರಾಗುತ್ತದೆ, ಪ್ರಪಾತ ಎದುರಾಗುತ್ತದೆ, ಹೀಗೆ ಅನೇಕ ರೀತಿಯ ಸವಾಲುಗಳು ಎದುರಾಗುತ್ತದೆ. ಸ್ವಲ್ಪ ಎಡವಿದರೂ ರಾಕ್ಷಸ ಅಟ್ಟಿಸಿಕೊಂಡು ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡಬೇಕು. ಓಡುವ ನಡುವಲ್ಲಿ ನಾಣ್ಯಗಳು ಸಿಗುತ್ತದೆ. ಓಡುತ್ತಾ ಓಡುತ್ತಾ ಹೋದಂತೆ ದಾರಿ ಕಷ್ಟಕರವಾಗುತ್ತಾ ಹೋಗುತ್ತದೆ. ಆದರೆ ಕೊನೆಯವರೆಗೆ ತಲುಪಿದ ಆತನಿಗೆ ಕೊನೆಯಲ್ಲಿ ವಜ್ರ ಸಿಗುತ್ತದೆ.

ಜೀವನವು ಟೆಂಪಲ್‌ ರನ್‌ ಆಟದ ಹಾಗೆ. ಓಡುತ್ತಲೇ ಇರಬೇಕು ಎಡವಿದಾಗ ಎಚ್ಚೆತ್ತುಕೊಂಡು ಮುನ್ನುಗ್ಗಬೇಕು. ಕಷ್ಟಕ್ಕೆ ಹೆದರಿ ಭಯಪಟ್ಟು ಹಿಂದೆ ಸರಿದರೆ, ಗೆಲುವೆಂಬ ವಜ್ರವನ್ನು ನೋಡುವ ಅವಕಾಶವನ್ನೇ ಕಳೆದುಕೊಳ್ಳುತ್ತೇವೆ. ಕಷ್ಟ ಬಂದಾಗ ಹೆದರದೆ, ಅನುಭವಗಳನ್ನು ಸಂಗ್ರಹಿಸುತ್ತಾ, ನಾವು ಕಲಿಯುವುದು ಇನ್ನೂ ಇದೆ ಎಂದು ಮುಂದುವರಿಯೋಣ. ಆಗ ಮಾತ್ರ ಸಾಧನೆ ಎಂಬ ಶಿಖರವನ್ನು ಏರಲು ಸಾಧ್ಯ.

ಕಷ್ಟ ಎಂದುಕೊಂಡರೆ ಏನನ್ನು ಸಾಧಿಸಲು ಸಾಧ್ಯವಿಲ್ಲ, ಸಾಧಿಸಬೇಕು ಎಂಬ ಆಟ ಇದ್ದರೆ ಯಾವುದೂ ಕೂಡ ಕಷ್ಟ ಎಂದು ಅನಿಸುವುದಿಲ್ಲ. ಈಗ ನಾವು ಕೂಡ ಜೀವನವೆಂಬ ಟೆಂಪಲ್‌ ರನ್‌ ಆಟದಲ್ಲಿ ಓಡುತ್ತಿರುವ ಆಟಗಾರರು, ಗೆಲುವು ಎಂಬ ವಜ್ರವನ್ನು ಪಡೆಯಬೇಕಾದರೆ, ಕಲ್ಲು, ಮುಳ್ಳುಗಳೆಂಬ ಸವಾಲುಗಳ ಸೇತುವೆಯನ್ನು ದಾಟುತ್ತ ಮುಂದುವರಿಯಬೇಕು, ಆಗ ಮಾತ್ರ ಗೆಲುವು ಎಂಬ ವಜ್ರ ನಮ್ಮದಾಗುತ್ತದೆ.

-ನಿಖಿತಾ ಕಡೇಶಿವಾಲಯ

ಸರಕಾರಿ ಮಹಿಳಾ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.