UV Fusion: ಸುಮ್ಮನೆ ಗೀಚಿದೆ….ವಾಸ್ತವವಿರಬಹುದೇನೋ


Team Udayavani, Jan 31, 2024, 3:19 PM IST

5-uv-fusion

ಜಗತ್ತು ನಾವಂದುಕೊಂಡತ್ತಿಲ್ಲ. ಕಾಲಚಕ್ರ ಬದಲಾದಂತೆ ಮನುಷ್ಯನ ಮನಸ್ಥಿತಿಯೂ ಬದಲಾಗುತ್ತಿದೆ. ಅಲ್ಲಾ ಈ ದುಬಾರಿ ದುನಿಯಾದಲ್ಲಿ ದುಡ್ಡಿಗಿರುವ ಬೆಲೆ ಬೇರೆ ಯಾವುದಕ್ಕೆ ಇದೆ ಹೇಳಿ..? ತಂತ್ರಜ್ಞಾನದ ಗಿರಣಿಗೆ ಬಿದ್ದು ಮಾನವೀಯ ಸಂಬಂಧಗಳೂ ಇಂದು ಅಪ್ಪಚ್ಚಿಯಾಗುತ್ತಿದೆ. ದುಡ್ಡು, ಸಂಪತ್ತು, ಅಧಿಕಾರ, ಆಸ್ತಿಯ ಮುಂದೆ ಸಂಬಂಧ, ಮಾನವೀಯತೆ, ಗೌರವ ತೃಣಸಮಾನವಾಗಿದೆ. ಕೆಟ್ಟು ಹೋಗುತ್ತಿರುವ ಸಮಾಜದಲ್ಲಿ ಒಳ್ಳೆತನಕ್ಕೆ ಬೆಲೆ ಇಲ್ಲದ ಈ ಕಾಲಘಟ್ಟದಲ್ಲಿ ಒಳ್ಳೆಯವರಾಗಿ ಇದ್ದುಕೊಂಡು ಬದುಕು ನಡೆಸುವುದು ಕಷ್ಟವಾಗಿದೆ. ಸಮಾಜ ನಾವಂದುಕೊಂಡಂತೆ ಇಲ್ಲ ಅಲ್ಲವೇ…?

ಹೆತ್ತ ಕಂದಮ್ಮನದ್ದೇ ಉಸಿರು ನಿಲ್ಲಿಸುವ ಹೆತ್ತಬ್ಬೆ,  ನಂಬಿಕೆಯಿಟ್ಟು ಪ್ರೀತಿಸಿದ ಪ್ರೇಯಸಿಯನ್ನೇ ಕತ್ತರಿಸಿ ನಾಲ್ಕೆçದು ಭಾಗ ಮಾಡುವ ಪ್ರಿಯತಮ….ಅಲ್ಲಾ..ಎಲ್ಲಿದೆ ಹೇಳಿ ನಿಜವಾದ ಸಂಬಂಧ..? ಚರಂಡಿಯಲ್ಲಿ ಹರಿಯುವ ಕೊಚ್ಚೆ ನೀರಿನಲ್ಲಿ ಸಿಕ್ಕಿಕೊಂಡಿರುವ ತ್ಯಾಜ್ಯದಂತೆ ಬದುಕಾಗಿದೆ ಅಲ್ಲವೇ….? ಅಗತ್ಯವಿಲ್ಲದಿದ್ದರೆ ಕಣ್ಣೆತ್ತಿಯೂ ನೋಡದ (ನಾವು ಅಂದುಕೊಂಡ) ನಮ್ಮವರನ್ನು ಕಂಡರೆ ಶಾಕ್‌ ಆಗುತ್ತದೆ. ಇವರೇ ಹೀಗಾದರೆ ಸಮಾಜದಲ್ಲಿ ಯಾರನ್ನಾದರೂ ಹೇಗೆ ನಂಬುವುದು…? ಪರಿಸ್ಥಿತಿ ಹಲವರನ್ನು ಪರಿಚಯಿಸುವ ಪರಿ ವಿಭಿನ್ನವಾಗಿದ್ದಾಗಲೇ ಬದುಕು ವಿಚಿತ್ರವಿದೆ ಅನಿಸೋದು…ಅದರಿಂದ ಇನ್ನೇನೋ ಪಾಠವನ್ನು ನಾವೂ ಕಲಿಯೋದು…

ಬೆಳಗ್ಗೆ ಎದ್ದರೆ ಸಾಕು. ಸಮಯದ ಜತೆ ನಾವೂ ಓಡಲು ಶುರುಮಾಡಿಬಿಡುತ್ತೇವೆ. ಆಫೀಸ್‌, ಕೆಲಸ, ಮೀಟಿಂಗ್‌, ಸೆಮಿನಾರ್‌ ಮತ್ತೂಂದು ಮಗದೊಂದು ಎನ್ನುವಷ್ಟರಲ್ಲಿ ಕತ್ತಲೆಯಾದದ್ದೇ ಗೊತ್ತಾಗೋದಿಲ್ಲ. ಆಯಾಸದಿಂದ ಮನೆಗೆ ಬಂದು ನಮ್ಮ ‘ಜೀವ-ಜೀವನ’ ಎಂದುಕೊಂಡಿರುವ ಮೊಬೈಲ್‌ ಲೋಕಕ್ಕೆ ಕಾಲಿಟ್ಟು ನಮಗೇ ತಿಳಿಯದೆ ನಿದ್ರೆಗೆ ಜಾರಿದರೆ ಮತ್ತೆ “ನಾಳೆ’ಯ ದಿನಚರಿ ಪ್ರಾರಂಭ. ಇನ್ನು ಮಕ್ಕಳ ಶಿಕ್ಷಣ, ಸಂಗಾತಿಯೊಡನೆ ಭಾವನೆಯ ವಿನಿಮಯ, ಒಟ್ಟಿಗೆ ಕೂತು ರುಚಿಯಾದ ಭೋಜನ…ಇದೆಲ್ಲ ಎಲ್ಲಿಂದ ಬಂತು ಹೇಳಿ….

ಸೂರ್ಯ ಅಸ್ತಮಿಸುವ ಸುಂದರ ಸಂಜೆಯಲ್ಲಿ ಹೀಗೆ ಸುಮ್ಮನೆ ಒಂದು ಪ್ರಶಾಂತ ಜಾಗದಲ್ಲಿ ಕೂತಿದ್ದೆ ಮೌನವನು ಅನುಭವಿಸುವ ಆಸೆಯಲ್ಲಿ. ಆದರೆ ನನ್ನ ಸುತ್ತ ಓಡಾಡುತ್ತುರುವ ಜನರ ಗದ್ದಲವಿಹ ಮಾತ ಪರಿಯ ಕಂಡು ಏನೇನೋ ಸುಮ್ಮನೆ ಗೀಚಿದೆ. ಆದರೂ ವಾಸ್ತವವಿರಬಹುದೇನೋ….

-ಅರ್ಪಿತಾ ಕುಂದರ್‌

ಮಂಗಳೂರು

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.