Mother: ನಿನ್ನಂತೆ ಯಾರು ಇಲ್ಲ…..! ಅವ್ವ


Team Udayavani, Feb 1, 2024, 7:15 AM IST

6-uv-fusion

ಎಲ್ಲರಿಗೂ ಪ್ರೀತಿಯನ್ನು ಕೊಟ್ಟೆ ಆದರೆ ಎಲ್ಲರೂ ನಿನಗೆ ಹೆಚ್ಚು ನೋವನ್ನೇ ಉಣಪಡಿಸಿದರು. ಅವ್ವ ಎಂಬ ಪದಕ್ಕೆ ಅರ್ಥ ಎಂದು ಹೇಳುವುದಾದರೆ ಅದು ನನ್ನಜ್ಜಿ ಎಂದು ಹೆಮ್ಮೆಯಿಂದ ಹೇಳುತ್ತೇನೆ, ಇಂದಿಗೂ ಕೂಡ ಅವರು ಒಬ್ಬರಿಗೂ ಎದುರು ಮಾತಾಡಿಲ್ಲ, ನಾ ಕಂಡ ಅತೀ ಮುಗ್ಧ ಜೀವಿ ನನ್ನವ್ವ.

ಅವರೂ ಕಂಡ ನೋವುಗಳು ಅಷ್ಟಿಷ್ಟಲ್ಲ. ತನ್ನ ಯಜಮಾನನನ್ನು ಕಳೆದುಕೊಂಡ ನಂತರ ಮಕ್ಕಳಿಬ್ಬರು ಮನೆಯೊಂದು 2 ಬಾಗಿಲು ಆಯಿತು. ನಮ್ಮಮ್ಮ ಅವರ ಒಬ್ಬಳೇ ಮಗಳು. ನನ್ನಮ್ಮ ಅವರಿಗಾಗಿಯೇ ಅವರ ಹತ್ತಿರವೇ ಇದ್ದರೋ ಇಲ್ಲವೋ ಆದರೆ ನನ್ನವ್ವನ ಮಕ್ಕಳು ಅಜ್ಜಿ ಇರುವ ತನಕ ಅಜ್ಜಿ ಜೊತೆಯೇ ಇರಬೇಕು ಎಂಬ ಆಸೆ ಅವರದು.

ಹಾಗಾಗಿ ಅವರ ಹತ್ತಿರವೇ ಇದ್ದೇವೆ, ಒಮ್ಮೆಯೂ ಕೂಡ ಸೊಸೆಯಂದಿರಿಗೆ ಎದುರು ಮಾತನಾಡಿದವರಲ್ಲ. ಆದರೆ ಪ್ರತಿದಿನ ತಮ್ಮ ಮಾತಿನಿಂದ ಅಜ್ಜಿಗೆ ನೋವನ್ನು ನೀಡಿದರು ನನ್ನಮ್ಮ ಪ್ರತಿದಿನ ಅವರು ಇಷ್ಟು ಮುಗ್ಧ ಜೀವಿಯಾಗಿದ್ದಕ್ಕೆ ಇಷ್ಟು ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಿರುವುದು ಎಂಬುದಾಗಿ ಹೇಳಿದರು.

ನಾನು ಅದನ್ನು ಒಮ್ಮೆ ಕೇಳಿಸಿಕೊಂಡಾಗ ತುಂಬಾ ನೋವಾಯಿತು. ಆಗಿನವರು ಅಷ್ಟು ಮುಗ್ಧರ ಎಂಬುದಾಗಿ ಅನಿಸಿತು ಅಂದೆ ಅನಿಸಿತು ಜೀವನದಲ್ಲಿ ಮುಗ್ಧತೆ ಇರಬೇಕು ಆದರೆ ನಮ್ಮನೆ ನಾವು ಕಳೆದುಕೊಳ್ಳುವಷ್ಟು ಇರಬಾರದು ಎಂದು ಯಾಕೆ ಇಂದು ಇದನ್ನು ಹೇಳುತ್ತಿದ್ದೇನೆ ಎಂದರೆ ಎಲ್ಲೆಡೆ ನಾ ಕೇಳಿರುವಂತೆ ಅತ್ತೆಯಿಂದ ಮನನೊಂದ ಗೃಹಿಣಿಯರ ಆತ್ಮಹತ್ಯೆ ಹಿಂಸೆ ಈಗೆಲ್ಲ ಆದರೆ ನಾ ಕಣ್ಣಾರೆ ನೋಡುತ್ತಿರುವ ಸತ್ಯ ಏನೆಂದರೆ ಸೊಸೆಯವರು ಕೂಡ ಹೀಗೆ ಇರುತ್ತಾರೆ ಎಂದು ನಾ ಕಂಡ ಹಾಗೆ ಇಂದಿಗೂ ಕೂಡ ಒಬ್ಬರ ಹತ್ತಿರ ಜಗಳ ಆಡಿದರಲ್ಲ.

ಅವರು ಸೊಸೆಯಂದಿರ ಭಯಕ್ಕೆ ಕೆಲವೊಮ್ಮೆ ಊಟವನ್ನು ಕೂಡ ತ್ಯಜಿಸಿದ್ದಾರೆ,ಭಯಕ್ಕೆ ನಮ್ಮ ಮನೆಗೂ ಕೂಡ ಬಂದಿದ್ದಾರೆ ನಾ ಹೇಳುತ್ತಿದ್ದೆ “ಅವ್ವ” ನೀ  ಒಂದು ಬಾರಿ ತಿರುಗಿ ನಿಲ್ಲು ಎಂದು ಅವರೇ ಸುಮ್ಮನಾಗುತ್ತಾರೆ ಅಂತ ಆದರೆ ಅವ್ವ ಹೇಳುತ್ತಿದ್ದರು ನನ್ನ ಗಂಡು ಮಕ್ಕಳೆ ಅವರ ಹೆಂಡತಿಯರಿಗೆ ಯಾಕೆ ಈ ರೀತಿ ಮಾಡುತ್ತೀರಾ ಎಂದು ಒಮ್ಮೆಯೂ ಕೇಳಿಲ್ಲ ಇನ್ನು ನಾ ಹೇಗೆ ಕೇಳಲಿ ಅಂತ ಅದಕ್ಕೆ ನಂಗೆ ಅನಿಸಿತು ಅವ್ವ ನಿನ್ನಂತೆ ಯಾರು ಇಲ್ಲ…..

-ರಂಜಿತಾ ಹೆಚ್‌.ಕೆ.

ಹಾಸನ

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.