UV Fusion: ನಮ್ಮ ಜೀವನ ನಮ್ಮ ಕೈಯಲ್ಲೇ


Team Udayavani, Mar 9, 2024, 3:28 PM IST

15-uv-fusion

ಮನೋವಿಜ್ಞಾನದಲ್ಲಿ “ಇದ್‌, ಇಗೋ, ಸೂಪರ್‌ ಇಗೋ’ ಮನುಷ್ಯನ ಅಹಂಕಾರವನ್ನು ಈ ಮೂರು ವಿಧದಲ್ಲಿ ವಿವರಿಸಿದ್ದಾರೆ. ಮನೋವಿಜ್ಞಾನಿಗಳು ಮನುಷ್ಯನ ಗುಣ, ಅಹಂ, ಸ್ವಭಾವ ಅವನ ಆಲೋಚನೆಗಳಿಂದ ಬರುವಂತಹದ್ದೆ ಹೊರತು ಯಾರೋ ಹೇಳಿ ಕೊಟ್ಟು ಬರುವಂತಹದ್ದಲ್ಲ ಅನ್ನೋ ಮಾತಿದೆ. ಇದಕ್ಕೆ ಪುಷ್ಠಿ ನೀಡುವಂತೆ “ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೂ’ ಎನ್ನುವ ಗಾದೆಯೂ ಇದೆ. ಮನುಷ್ಯರನ್ನು ನೋಡಿದಾಗ ಇದೆಲ್ಲಾ ಸತ್ಯ ಎಂದನಿಸುತ್ತದೆ.

ಎಲ್ಲರೂ “ಮಗು ನೋಡಿ ಕಲಿಯುತ್ತೆ’ ಎಂದು ಹೇಳುತ್ತಾರೆ. ಅದು ಸತ್ಯವೇ ಇರಬಹುದು. ಆದರೆ ಅದು ಬುದ್ಧಿ ಬರುವವರೆಗೆ ಮಾತ್ರ. ಮಗುವಿಗೆ ಬುದ್ಧಿ ಬಂದು ಅದು ಸ್ವಂತವಾಗಿ ಯೋಚಿಸೋಕೆ ಪ್ರಾರಂಭಿಸಿದಂತೆ ಗುಣಗಳು, ಸ್ವಭಾವಗಳು ಹೀಗೆ ಒಂದೊಂದನ್ನೇ ಕಲಿಯುತ್ತಾ ಹೋಗುತ್ತದೆ. ಇದನ್ನು ತಂದೆ-ತಾಯಿಯರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. “ನಾವು ಹೇಳಿದ ಹಾಗೆಯೇ ಕೇಳಬೇಕು’ ಎನ್ನುವ ಮಾತು ಒಂದು ಕಡೆಯಾದರೆ, ನಾವು ಹೇಳಿದ ಹಾಗೆ ಮಕ್ಕಳು ಕೇಳ್ಳೋದೇ ಇಲ್ಲ’ ಎನ್ನುವುದು ಇನ್ನೊಂದು. ಆದರೆ “ನಿನ್ನ ಆಲೋಚನೆ ಏನು ಅಂತ ಕೇಳುವ ತಂದೆ-ತಾಯಂದಿರು ಅಪರೂಪದಲ್ಲಿ ಅಪರೂಪ.

ಮಕ್ಕಳ ಯೋಚನಾಲಹರಿ ಯಾವ ರೀತಿ ಇರುತ್ತದೆ ಎಂದು ತಂದೆ-ತಾಯಿಯರಿಗೆ ಗೊತ್ತಿರುವುದಿಲ್ಲ . ಬುದ್ಧಿ ಬಂದ ಮೇಲೂ ಕೂಡ ಅವರು ಇನ್ನೊಬ್ಬರನ್ನು ನೋಡಿ ಕಲಿಯುತ್ತಾ ಅವರಂತೆಯೇ ಮಾಡುವವರು ಇದ್ದಾರೆ. ಅವರೆಲ್ಲಾ ಇಪ್ಪತ್ತು – ಇಪ್ಪತ್ತರೆಡು ವಯಸ್ಸಿನವರೇ ಆಗಿರುತ್ತಾರೆ ಹೊರತು ಚಿಕ್ಕ ಮಕ್ಕಳಲ್ಲ.

ಆರೇಳು ವರ್ಷದವರಾಗಿದ್ದರೆ ಬುದ್ಧಿ ಕಡಿಮೆ ಎಂದು ಹೇಳಬಹುದು. ಬೆಳೆಯುತ್ತ ಬೆಳೆಯುತ್ತ ಸ್ವಂತವಾಗಿ ಯೋಚಿಸುವವರು ಕಡಿಮೆ ಎನ್ನಬಹುದು, ಯಾರೋ ಹೇಳಿದ ಮಾತು ಕೇಳಿಕೊಂಡು ಮನೆ ಹಾಳುಮಾಡಿಕೊಂಡವರು ನಮ್ಮ ನಡುವೆಯೇ ಇರುತ್ತಾರೆ.

ಹಾಗಾಗಿ ನಮ್ಮ ಬುದ್ಧಿ ನಮ್ಮ ಕೈಯಲ್ಲಿದ್ದಾಗ ಯಾರದೇ ಮಾತು ಕೇಳುವ ಮುಂಚೆ ಅವರ ಮಾತಲ್ಲಿ ಸತ್ಯ ಇದೆಯೇ ಅಂತ ಸ್ವಲ್ಪ ಮೌನವಾಗಿ ಯೋಚಿಸಿದರೆ ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ ಎಂದನ್ನಿಸದೆ ಇರಲ್ಲ.

 ಭೂಮಿಕಾ

ತುರಗನೂರು

ಟಾಪ್ ನ್ಯೂಸ್

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwqw

ಸಿಆರ್‌ಪಿಎಫ್ ಡಿಐಜಿ ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.