ನವಜಾತ ಶಿಶುವಿನ ಪ್ರಾಣ ಕಾಪಾಡುವಲ್ಲಿ ಸಾಹಸ ಮೆರೆದ ಹನೀಫ್ ಬಳಂಜ
Team Udayavani, Feb 7, 2020, 3:55 PM IST
ಗುರುವಾರದಂದು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ 40 ದಿನ ಪ್ರಾಯದ ಮಗುವನ್ನು ತುರ್ತು ಹೃದಯ ಚಿಕಿತ್ಸೆಗಾಗಿ KMCC ಆ್ಯಂಬುಲೆನ್ಸ್ ಮೂಲಕ ಸಾಗಿಸಿದ ಚಾಲಕ ಹನೀಫ್ ಬಳಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯವರು.
ಬೆಂಗಳೂರು ಕೆ.ಎಂ.ಸಿ.ಸಿ. ಆ್ಯಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಹನೀಫ್ ಬಳಂಜ ಅವರು ಕೇರಳ ಸರಕಾರದ ರಸ್ತೆ ಸುರಕ್ಷಾ ವಿಭಾಗದಿಂದ ಕೊಡಮಾಡುವ ಅತ್ಯುತ್ತಮ ಆ್ಯಂಬುಲೆನ್ಸ್ ಚಾಲಕ ಪ್ರಶಸ್ತಿಯನ್ನು ಪಡೆದ ಯುವ ಚಾಲಕರಾಗಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ