ವಲಸೆ ಕಾರ್ಮಿಕರನ್ನು ಕದ್ರಿ ಗಂಜಿಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ ಕಾಪು ಠಾಣಾಧಿಕಾರಿ|
Team Udayavani, Mar 29, 2020, 1:43 PM IST
ಬಿಜಾಪುರ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಿಂದ ಕೂಲಿ ಕಾರ್ಮಿಕರಾಗಿ ಜಿಲ್ಲೆಗೆ ಬಂದು ತಮ್ಮ ಊರಿಗೆ ಮರಳಲು ಯಾವುದೇ ರೀತಿಯ ವ್ಯವಸ್ಥೆ ಯಿಲ್ಲದೆ ಅತ್ತ ಊರೂ ಇಲ್ಲ ಇತ್ತ ನಿಲ್ಲಲು ಸೂರೂ ಇಲ್ಲದೆ ಮಕ್ಕಳು ಸಹಿತ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಸಾಧಾರಣ 30 ಮಂದಿ ನಿರಂತರ ಪೋಲೀಸರ ಕಣ್ತಪ್ಪಿಸಿ ಕಾಡು ಮೇಡು ಸುತ್ತಿ ಕಾಲ್ನಡಿಗೆಯಲ್ಲಿ ಸಂಚರಿಸಿ ಊರಿಗೆ ಹೋಗಲು ಪ್ರಯತ್ನ ಮಾಡಿದರೆ ಡ್ಯೂಟಿ ಪೋಲೀಸರು ವಾಪಾಸು ಕಳುಹಿಸಿದರೂ ಇಂದು ಬೆಳಿಗ್ಗೆ ಪುನಃ ಪಡುಬಿದ್ರಿಗೆ ಆಗಮಿಸಿದ್ದು ಇಲ್ಲೂ ಪೋಲೀಸರು ತಡೆದಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ