ಕಟುಕರ ಕೈಯಿಂದ ದನ ರಕ್ಷಿಸಿದ ಪೊಲೀಸರು | Udayavani
Team Udayavani, May 8, 2020, 6:25 PM IST
ಲಾಕ್ ಡೌನ್ ಸಂಕಟದ ನಡುವೆ ಕಳತ್ತೂರಿನಲ್ಲಿ ಅಕ್ರಮ ಗೋಮಾಂಸ ವಹಿವಾಟು
ಶಿರ್ವ ಠಾಣಾ ವ್ಯಾಪ್ತಿಯ ಕಳತ್ತೂರಿನ ಪಾಳು ಬಿದ್ದ ಮನೆಯಲ್ಲಿ ದನವನ್ನು ಕಡಿದು ಮಾಂಸ ಪ್ಯಾಕಿಂಗ್ ಮಾಡುತ್ತಿದ್ದ ಮೂವರ ಬಂಧನ*
ಕಟುಕರ ಕೈಯಿಂದ ಒಂದು ದನ ರಕ್ಷಿಸಿದ ಪೊಲೀಸರು
ಉಡುಪಿ ಜಿಲ್ಲೆಯ ಶಿರ್ವ ಠಾಣಾ ವ್ಯಾಪ್ತಿಯೋಗಿಸುತ್ತಿದ್ದ ಆಯುಧಗಳು, ತಕ್ಕಡಿ ಮಾಂಸದ ಪ್ಯಾಕೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಟುಕರ ಕೈಯಿಂದ ಒಂದು ದನವನ್ನು ರಕ್ಷಿಸಲಾಗಿದೆ.
ಶಿರ್ವ ಠಾಣಾಧಿಕಾರಿ ದನಕ್ಕೆ ನೀರು ಕುಡಿಸಿ ಅದನ್ನು ಗೋಶಾಲೆಗೆ ಬಿಡುವ ವ್ಯವಸ್ಥೆ ಮಾಡಿದ್ದಾರೆ.ಯ ಕಳತ್ತೂರಿನ ಪಾಳುಬಿದ್ದ ಮನೆಯಲ್ಲಿ ದನವನ್ನು ಕಡಿದು ಮಾಂಸವನ್ನು ಪ್ಯಾಕಿಂಗ್ ಮಾಡುತ್ತಿದ್ದವನ್ನು ಬಂಧಿಸಲಾಗಿದೆ.
ದನ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಬದ್ರುದ್ದೀನ್, ಶೇಖ್ ಅಬ್ದುಲ್ಲಾ ಮತ್ತು ಲವ ಶೆಟ್ಟಿ ಬಂಧಿತರು. ಉಳಿದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಶಿರ್ವ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ದನ ಕಡಿಯಲು ಉಪ
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿನ್
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು
ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ