Udupi: ಮನೆಯ ತೋಟದಲ್ಲಿದ್ದ ಹೆಬ್ಬಾವನ್ನು ಹಿಡಿಯುವಲ್ಲಿ ಧೈರ್ಯ ತೋರಿದ ಮಹಿಳೆ
Team Udayavani, Sep 27, 2020, 8:35 PM IST
ಉಡುಪಿ : ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಸಮೀಪ ಇರುವ ಮಠದಬೆಟ್ಟು ಪರಿಸರದ ಕಾಂಗಿ ತೋಟದ ಮನೆಯ ತೋಟದಲ್ಲಿ ಹೆಬ್ಬಾವೊಂದು ಕಟ್ಟಿಗೆಯ ರಾಶಿಯಲ್ಲಿ ಅವಿತುಕೊಂಡು ಕುಳಿತಿದ್ದು, ಇದನ್ನು ಕಂಡ ಮನೆಯ ಸದಸ್ಯರೊಬ್ಬರು ಇತರರಿಗೆ ತಿಳಿಸಿ ಕಟ್ಟಿಗೆಯನ್ನು ಬದಿಗೆ ಸರಿಸಿ ಮಹಿಳೆಯರು ಸೇರಿ ಮನೆಯ ಸದಸ್ಯರೇ ಹೆಬ್ಬಾವನ್ನು ಹಿಡಿದು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಹಾವಿನ ಜೀವ ಉಳಿಸಿದ್ದಾರೆ.
ಮಳೆಗಾಲದಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವುದು ಸಾಮಾನ್ಯ, ಹಾವು ಕಂಡಾಗ ಜನರು ಗಾಬರಿಗೊಳ್ಳುವುದೂ ಸರ್ವೇ ಸಾಮಾನ್ಯ ಅಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹಾವನ್ನು ಹಿಡಿದು ಚೀಲಕ್ಕೆ ತುಂಬಿಸುವ ವೇಳೆ ಚೀಲದೊಳಗೆ ಹಾವು ಹೋಗದೆ ಇದ್ದಾಗ ಅಲ್ಲಿದ್ದ ಮಹಿಳೆಯೊಬ್ಬರು ಧೈರ್ಯ ಮಾಡಿ ಕೋಲಿನ ಸಹಾಯದಿಂದ ಹಾವನ್ನು ಚೀಲದೊಳಗೆ ಹಾಕಲು ಮುಂದೆಬಂದಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್