ಕಾನೂನು ಸಮರ
Team Udayavani, Sep 25, 2019, 12:00 AM IST
ಕುರುಕ್ಷೇತ್ರದಲ್ಲಿ ನಡೆದ
ಮಹಾಭಾರತ ಯುದ್ಧ
ಕೇವಲ ಹದಿನೆಂಟು ದಿನ,
ಅದಕ್ಕಿಂತಲೂ ದೀರ್ಘ
ಹೋರಾಟ ನಡೆಸಿದ್ದಾರೆ
ಅನರ್ಹ ಹದಿನೇಳು ಜನ!
ಎಚ್. ಡುಂಡಿರಾಜ್
Team Udayavani, Sep 25, 2019, 12:00 AM IST
ಕುರುಕ್ಷೇತ್ರದಲ್ಲಿ ನಡೆದ
ಮಹಾಭಾರತ ಯುದ್ಧ
ಕೇವಲ ಹದಿನೆಂಟು ದಿನ,
ಅದಕ್ಕಿಂತಲೂ ದೀರ್ಘ
ಹೋರಾಟ ನಡೆಸಿದ್ದಾರೆ
ಅನರ್ಹ ಹದಿನೇಳು ಜನ!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.