ಎಲ್ಲೆಲ್ಲೋ ಮಲಗಿಕೊಂಡು ಸೋಮಾರಿ ದಿನ ಆಚರಿಸಿದ್ರು!


Team Udayavani, Aug 22, 2017, 6:12 AM IST

4.jpg

ಕೊಲಂಬಿಯಾದ ಇಟಗುಯ್‌ ನಗರದಲ್ಲಿ ಭಾನುವಾರ ಜನರೆಲ್ಲಾ ತಮ್ಮ ಹಾಸಿಗೆ, ತೂಗುಯ್ನಾಲೆಗಳನ್ನು ಹೊತ್ತು ಬೀದಿಗೆ ಬರುತ್ತಿದ್ದರು. ಪ್ರವಾಹವಿಲ್ಲ, ಭೂಕಂಪವಿಲ್ಲ. ಆದರೂ ಜನರೆಲ್ಲಾ ಹೀಗೆ ಹಾಸಿಗೆ ಎತ್ತಿಕೊಂಡು ಬೀದಿಗಿಳಿಯು ತ್ತಿದ್ದದ್ದಕ್ಕೆ ಕಾರಣ “ವಿಶ್ವ ಸೋಮಾರಿಗಳ ದಿನ’.

ಇಂಥ ದ್ದೊಂದು ವಿಶೇಷ ದಿನವೂ ಇದೆಯೇ ಎಂದು ನಿಮಗೆ ಅನ್ನಿಸಬಹುದು. ಈ ಪುಟ್ಟ ನಗರದಲ್ಲಿ ಈ ದಿನವನ್ನು 1985ರಿಂದಲೂ ಆಚರಿಸಲಾಗುತ್ತಿದೆ. ವರ್ಷ ಪೂರ್ತಿ ಕೆಲಸ ಮಾಡಿ ಜರ್ಜರಿತರಾಗಿರುವ ಜನರು ಒಂದು ದಿನ ಸೋಮಾರಿಗಳಂತೆ ತಿಂದುಂಡುಕೊಂಡು, ಇಡೀ ದಿನ ಮಲಗಿ ರಿಲ್ಯಾಕ್ಸ್‌ ಆಗಲು ಇದನ್ನು ಆಚರಿಸಲಾಗುತ್ತದೆ.ಇದನ್ನು ಆಚರಿಸುವವರೆಲ್ಲ ಎಲ್ಲೆಂದರಲ್ಲಿ ಹಾಸಿಗೆ ಅಗಲಿಸಿ, ಇಡೀ ದಿನ ಬೇಕಾಬಿಟ್ಟಿ ಮಲಗಿ ರಿಲ್ಯಾಕ್ಸ್‌ ಆಗುತ್ತಾರೆ. ಇಟಗುಯ್‌ ನಗರ ಒಂದು ವಾಣಿಜ್ಯ, ಕೈಗಾರಿಕಾ ನಗರ. ಇಲ್ಲಿಯ ಬಹುತೇಕ ಜನ ಶ್ರಮ ಜೀವಿಗಳು. ಗಡಿಬಿಡಿ ಜೀವನದಿಂದ ಈ ನಗರಕ್ಕೆ ಒಂದು ದಿನವಾದರೂ ಮುಕ್ತಿ ಸಿಗಲಿ ಎಂದು ಚಾರ್ಲೊಸ್‌ ಮಾರಿಯೊ ಎಂಬ ವ್ಯಕ್ತಿ ಈ ಆಚರಣೆಯನ್ನು ಆರಂಭಿಸಿದನಂತೆ.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.