ವಿದ್ಯಾರ್ಥಿನಿಯ ಎಡವಟ್ಟಿಗೆ ನಗೆಗಡಲಲ್ಲಿ ತೇಲಿದ ಟ್ವಿಟರ್‌


Team Udayavani, Jan 26, 2019, 7:46 AM IST

baby.jpg

21 ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗ ಪಡೆದುಕೊಳ್ಳಲು ಎಷ್ಟರ ಮಟ್ಟಿಗೆ ಉತ್ಸುಕಳಾಗಿದ್ದಳು ಎಂಬುದನ್ನು ತೋರಿಸಿಕೊಡುವ ಟ್ವೀಟ್‌ ಒಂದು ವೈರಲ್‌ ಆಗಿದೆ. ಈ ಟ್ವೀಟನ್ನು ಸ್ವತಃ ವಿದ್ಯಾರ್ಥಿನಿ ಲಾರಾ ಮೆಕ್‌ಲೀನ್‌ ಮಾಡಿದ್ದಾರೆ. ಲಾರಾ ಬ್ರಿಟನ್‌ನಲ್ಲಿ ಮ್ಯಾನೇಜ್ ಮೆಂಟ್ ಆ್ಯಂಡ್‌ ಮಾರ್ಕೆಟಿಂಗ್‌ ವಿದ್ಯಾರ್ಥಿನಿ. ಅವರು ಸ್ಕೈಪ್‌ ಮೂಲಕ ಮೈಕ್ರೋಸಾಫ್ಟ್ನ ಸಂದರ್ಶನ ಎದುರಿಸಬೇಕಿತ್ತು. ಜ.18ರ ಬೆಳಗ್ಗೆಯಿಂದ ಮೈಕ್ರೋಸಾಫ್ಟ್ ಕರೆಗಾಗಿ ಕಾಯುತ್ತಿದ್ದಳು. ಕರೆ ಬರದೇ ಆತಂಕದಿಂದ ಮೈಕ್ರೋಸಾಫ್ಟ್ ನಿಂದ  “ತಮಗೆ ಕರೆ ಬಂದಿಲ್ಲ’ ಎಂದು ಇ-ಮೇಲ್‌ ಮಾಡಿದಳು. ಇ-ಮೇಲ್‌ಗೆ ಪ್ರತಿಕ್ರಿಯಿಸಿದ ಮೈಕ್ರೋಸಾಫ್ಟ್ “ಸಂದರ್ಶನ ಫೆ.18ಕ್ಕೆ ನಿಗದಿಯಾಗಿದೆ’ ಎಂದು ತಿಳಿಸಿತು. ಆಗಲೂ ಲಾರಾಗೆ ತನ್ನ ದಡ್ಡತನದ ಅರಿವಾಗದೇ, “ಇಂದು ಫೆ.18 ಆದರೂ ಕರೆ ಬರಲಿಲ್ಲ’ ಎಂದು ಪುನಃ ಪ್ರತಿಕ್ರಿಯಿಸಿದರು. “ಇದು ಜ.18. ಫೆಬ್ರವರಿ ಮುಂದಿನ ತಿಂಗಳು’ ಎಂದು ಮೈಕ್ರೋಸಾಫ್ಟ್ ನಿಂದ ಮತ್ತೆ ಉತ್ತರ ಬಂತು. ಇದನ್ನು ಲಾರಾ ಟ್ವಿಟರ್‌ ನಲ್ಲಿ ಬರೆದಿದ್ದಾರೆ. ಮೈಕ್ರೋಸಾಫ್ಟ್ ಇದಕ್ಕೂ ಪ್ರತಿ ಟ್ವೀಟ್‌ ಮಾಡಿದೆ. “ಫೆ.18ರಂದು ಸಂದರ್ಶನ ಮಾಡುವಾಗ ನಮಗೆ ನಗು ತಡೆಯಲಾಗುವುದಿಲ್ಲ’ ಎಂದಿದೆ.

ಟಾಪ್ ನ್ಯೂಸ್

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.