ಮರಳುಗಾರಿಕೆ ಇಲ್ಲದೇ ದಡ ಸೇರಿದ ದೋಣಿಗಳು
Team Udayavani, Jul 26, 2017, 8:50 AM IST
ಬಸ್ರೂರು: ಬಳ್ಕೂರು, ಬಸ್ರೂರು ಆನಗಳ್ಳಿ, ಕಂಡಲೂರು, ಹಳ್ನಾಡು, ಜಪ್ತಿ, ಮೊಳಹಳ್ಳಿ ಮುಂತಾದೆಡೆ ಅಕ್ರಮವಾಗಿ ಮರಳನ್ನು ತೆಗೆಯಲಾಗುತ್ತಿತ್ತು. ಆದರೆ ಕಂಡೂÉರಿನ ಮರಳುಗಾರಿಕಾ ಅಡ್ಡೆ ಮೇಲೆ ಜಿಲ್ಲಾಧಿಕಾರಿಗಳ ದಾಳಿಯ ಅನಂತರ ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಸ್ಥಗಿತಗೊಂಡಿತ್ತು.
ಸಚಿವರು ಶಾಸಕರು ಕರಾವಳಿ ಭಾಗಕ್ಕೆ ಶ್ರೀಘ್ರದಲ್ಲಿ ನೂತನ ಮರಳುಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದೆಂದು ತಿಳಿಸಿದ್ದಾರೆ. ಸದನ ಸಮಿತಿಯೂ ರಚನೆಯಾಗಿ ತಿಂಗಳುಗಳೇ ಕಳೆದಿವೆ. ಮರಳಿನ ಅಭಾವ ತೀವ್ರವಾಗಿದೆ. ದುರಂತವೆಂದರೆ ಈವರೆಗೂ ಯಾವುದೇ ಮರಳು ನೀತಿಯೂ ಜಾರಿಯಾಗಿಲ್ಲ. ಮರಳುಗಾರಿಕೆಗೆ ಯಾರಿಗೂ ಅನುಮತಿಯನ್ನೂ ನೀಡಿಲ್ಲ.
ಈ ಮಧ್ಯೆ ಜು. 26ರಂದು ಕಟ್ಟಡ ಕಾರ್ಮಿಕರು ರಾಜ್ಯದಾದ್ಯಂತ ಶಾಸಕರ, ಸಚಿವರ ಮನೆ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನದಿಯಲ್ಲಿದ್ದ ದೋಣಿಗಳು ಮಾತ್ರ ಈಗ ದಡ ಸೇರಿದ್ದು ಈ ಎಲ್ಲ ವಿದ್ಯಮಾನಗಳಿಗೆ ಮೂಕಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…