ಶೀಘ್ರ ಇತ್ಯರ್ಥಕ್ಕೆ ಬಪ್ಪನಾಡು ದೇಗುಲದಲ್ಲಿ ಪ್ರಾರ್ಥನೆ
Team Udayavani, Aug 20, 2017, 8:40 AM IST
ಮೂಲ್ಕಿ: ಮಂಗಳೂರಿನ ರಸ್ತೆಯೊಂದಕ್ಕೆ “ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ಯೆಂದು ನಾಮಕರಣ ಮಾಡುವುದಕ್ಕೆ ಸರಕಾರ ತಡೆ ನೀಡಿರುವುದರಿಂದ ನೊಂದಿರುವ ವಿಜಯಾ ಬ್ಯಾಂಕ್ ವರ್ಕರ್ ಆರ್ಗನೇಶನ್ನ ಸಮಿತಿ ಸದಸ್ಯರು ಪ್ರಕರಣ ಶೀಘ್ರವಾಗಿ ಇತ್ಯರ್ಥಗೊಳ್ಳುವಂತೆ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ದೇಗುಲದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ಬಿ. ನರಸಿಂಹ ಭಟ್, ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಸಮಿತಿಯ ಕರುಣಾಕರ ಶೆಟ್ಟಿ ಮೂಲ್ಕಿ, ಸುಕುಮಾರ್ ಶೆಟ್ಟಿ, ಅಶೋಕ್ ಎಂ. ಶೆಟ್ಟಿ,, ಗಣೇಶ್ ಮಲ್ಲಿ, ಕಮಲಾಕ್ಷ ಬಿ. ಶೆಟ್ಟಿ, ಸೀತಾಚರಣ ಶೆಟ್ಟಿ, ರಾಜಗೋಪಾಲ ರೈ, ಶೋಭಾ ಕೆ. ಶೆಟ್ಟಿ, ಅಕ್ಷತಾ, ಶೀನ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ