ಮಂಡೆಕೋಲಿನತ್ತ ಮತ್ತೆ ಮುಖ ಮಾಡಿದ ಕಾಡಾನೆ
Team Udayavani, Apr 15, 2017, 3:17 PM IST
ಸುಳ್ಯ: ಮಂಡೆಕೋಲು ಪರಿಸರದಲ್ಲಿ ಮತ್ತೆ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು, ಕೆಲವರ ಕೃಷಿ ತೋಟವನ್ನು ಹಾಳುಗೈದಿವೆ.
ಕಾಡಾನೆಗಳ ಹಿಂಡು ಅಕ್ಕಪ್ಪಾಡಿ-ಕಲ್ಲಡ್ಕ ಪರಿಸರದಲ್ಲಿ ಸುತ್ತಾಡುತ್ತಿದ್ದು, ರಾಮಣ್ಣ ನಾಯ್ಕ ಅವರ 2 ತೆಂಗಿನ ಗಿಡ, ರವಿಚಂದ್ರ ಕಡಂಬಳಿತ್ತಾಯ ಅವರ ಬಾಳೆ ತೋಟವನ್ನು ನಾಶ ಮಾಡಿದೆ. ಆನೆಗಳು ಓಡಾಡುತ್ತಿರುವ ಪರಿಸರದಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಒಂದೆರಡು ಕಡೆ ಆನೆ ಕಂದಕ ಹಾರಿ ಆನೆಗಳು ಬಂದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು