ಟ್ವೀಟಾಪತಿ
Team Udayavani, Apr 17, 2017, 6:24 AM IST
ನಮ್ಮದೇ ಸೈನ್ಯದ ಮೇಲೆ ದಾಳಿ ಮಾಡುವುದರಿಂದ ಈ ಸೋಕಾಲ್ಡ್ ಬುದ್ಧಿಜೀವಿಗಳಿಗೆ ಅದೇನು ಖುಷಿ ಸಿಗುತ್ತದೋ ನನಗಂತೂ ಅರ್ಥವಾಗುತ್ತಿಲ್ಲ.
ಸುಹೇಲ್ ಸೇಠ್
ನಮ್ಮ ಸೈನಿಕರನ್ನು ಉಗ್ರರಿಗೆ ಹೋಲಿಸುತ್ತಾರೆ ದಿಗ್ವಿಜಯ್ ಸಿಂಗ್ ! ಕಾಂಗ್ರೆಸ್ ಪಕ್ಷದ ಪತನಕ್ಕೆ ಮೋದಿ ಬೇಕಿಲ್ಲ, ದಿಗ್ವಿಜಯ್ರಂಥವರೇ ಸಾಕು.
ಸ್ವಪನ್ ತ್ರಿಲೋಕ್
ಮಾನ್ಯ “ಶ್ರೀಮಂತ’ ಸ್ನ್ಯಾಪ್ಚಾಟ್. ನಿಮ್ಮ ಆ್ಯಪ್ಗಿಂತಲೂ ನಮಗೆ ನಮ್ಮ ದೇಶದ ಮೇಲೆ ಹೆಚ್ಚು ಪ್ರೀತಿ. “ಬಡ’ ಭಾರತ ನಿಮಗೆ ಗುಡ್ಬೈ ಹೇಳುತ್ತಿದೆ. ಬೈ ಬೈ!
ಮಕ್ಬೂಲ್ ಸಫಿಯ