ತೆಕ್ಕಟ್ಟೆ: ಮಹಾಶಿವರಾತ್ರಿಯಂದು ಸಂಭ್ರಮದ ಹಣಬಿನ ಹಬ್ಬ
Team Udayavani, Mar 12, 2021, 11:06 AM IST
ತೆಕ್ಕಟ್ಟೆ: ನಂಬಿಕೆಯಂತೆ ಪರಂಪರೆಯಿಂದ ನಡೆಸಿಕೊಂಡು ಬಂದ ಗ್ರಾಮೀಣ ಸಮೂದಾಯ ಮನೆತನದವರು ಶಿವನನ್ನು ಕೊಂಡಾಡುವ ಮೂಲಕ ಇತಿಹಾಸ ಪ್ರಸಿದ್ಧ ತೆಕ್ಕಟ್ಟೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.11 ಗುರುವಾರ ಮಹಾಶಿವರಾತ್ರಿಯಂದು ಸಂಭ್ರಮದಿಂದ ಹಣಬಿನ ಹಬ್ಬ ಜರಗಿತು.
ಕುಂದ ಗನ್ನಡದಲ್ಲಿ ಪದ್ಯಗಳನ್ನು ಹೇಳುತ್ತ ನೂರಾರು ಭಕ್ತರು ಒಂದೆಡೆ ಸೇರಿ ಹಣಬು ಸುಡುವ ಮೂಲಕ ಹಣಬಿನ ಹಬ್ಬ ( ದಿಂ ಸಾಲ್ ಹಬ್ಬ) ವಿಶಿಷ್ಟವಾಗಿ ಆಚರಿಸಿದರು.
‘ದಿಂ ಸಾಲ್ ಎನಿರೋ ……. ದಿಂ ಸಾಲ್’ ಎಂದು ಒಂದೇ ದನಿಯಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೇಳುವ ಮೂಲಕ ಹಬ್ಬವನನ್ನು ಸಂಭ್ರಮವಾಗಿ ಆಚರಿಸಿದರು.
ಇದನ್ನೂ ಓದಿ: ಎಚ್ಚರಿಕೆ ವಹಿಸಿ, ಕೋವಿಡ್-19 ಸಾಂಕ್ರಮಿಕ ರೋಗ ಇನ್ನೂ ಮುಗಿದಿಲ್ಲ: ಕೆಂದ್ರ ಸರ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ