ಹೋಳಿ ಹುಣ್ಣಿಮೆ ವಿಶೇಷ : ಬಾಗಲಕೋಟೆಯ ಗೆಣಸಿನ ಹೋಳಿಗೆ


Team Udayavani, Mar 27, 2021, 10:25 AM IST

Genasin holige

ಕಾಮಣ್ಣನ ದಹನ, ಬಣ್ಣಗಳ ಎರಚಾಟ, ಇದರ ಜತೆಗೆ ರುಚಿ ರುಚಿಯಾದ ಖಾದ್ಯ. ಇದು ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ಉತ್ತರ ಕರ್ನಾಟಕದಲ್ಲಿ ಕಂಡು ಬರುವ ವಿಶೇಷ.

ಉತ್ತರ ಕರ್ನಾಟಕದಲ್ಲಿ ಹೋಳಿ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಎರಡು ಅಥವಾ ಮೂರು ದಿನಗಳ ವರೆಗೆ ಈ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಮನೆಗಳ ಮುಂದೆ ಸಣ್ಣ ಹಾಗೂ ಊರಿನ ಅಗಸಿ ( ಪ್ರಮುಖ ಸ್ಥಳ) ಯಲ್ಲಿ ದೊಡ್ಡ ಕಾಮಣ್ಣನ ದಹನ ಮಾಡಿ, ಬಣ್ಣಗಳನ್ನು ಎರಚಿ ಹೋಳಿ ಹಬ್ಬದ ಮೆರಗು ಹೆಚ್ಚಿಸುತ್ತಾರೆ.

ಉತ್ತರ ಕರ್ನಾಟಕದಲ್ಲಿ ಹೋಳಿ ಹುಣ್ಣಿಮೆಯಂದು ಕಾಮಣ್ಣನಿಗೆ ನೆವೇದ್ಯ ಮಾಡಲು ಹಲವು ಬಗೆಯ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲೂ ಬಾಗಲಕೋಟೆಯಲ್ಲಿ ಗೆಣಸು ಹೋಳಿಗೆ ಭಾರೀ ಪ್ರಸಿದ್ದಿ. ಹಾಗಾದರೆ ಇಂದು ನಾವು ಗೆಣಸು ಹೋಳಿಗೆ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು :

  • ಎರಡು ಕೆಂಪು ಗೆಣಸು ( ನಿಮಗೆ ಬೇಕಾದರೆ ಹೆಚ್ಚು ಗೆಣಸು ಬಳಸಬಹುದು )
  • ಗೋದಿ ಹಿಟ್ಟು ( ಚಪಾತಿ ಮಾಡುವ ರೀತಿಯಲ್ಲಿ ಹದವಾಗಿ ಕಲಸಿಕೊಳ್ಳಬೇಕು)
  • ತುರಿದ ಬೆಲ್ಲ ( ಅರ್ಧ ಬಟ್ಟಲು )
  • ಏಲಕ್ಕಿ ಪುಡಿ
  • ಗಸಗಸಿ ಪುಡಿ
  • ಹೋಳಿಗೆಗೆ ಹಚ್ಚಲು ಎಣ್ಣೆ

 

ಮಾಡುವ ವಿಧಾನ :

  • ಅರ್ಧದಷ್ಟು ನೀರು ಹಾಕಿ ಕುಕ್ಕರಿನಲ್ಲಿ ಗೆಣಸು ಬೇಯಿಸಿಕೊಳ್ಳಬೇಕು ( ಎರಡು ವಿಶಲ್ ಕೂಗಿಸಿ )
  • ಕುದಿಸಿದ ಗೆಣಸಿನ ಸಿಪ್ಪೆ ತೆರೆದು ಸಣ್ಣಗೆ ತುರಿಬೇಕು.
  • ಒಂದು ಬಟ್ಟಲಿನಲ್ಲಿ ಗೆಣಸು ಅಳತೆ ಮಾಡಿ, ಅರ್ಧ ಬಟ್ಟಲ ಬೆಲ್ಲ ಹಾಕಬೇಕು.
  • ಬಿಸಿಯಾದ ಕಡಾಯಿಯಲ್ಲಿ ಬೆಲ್ಲ ಮತ್ತು ಗೆಣಸು ಕುದಿಸಬೇಕು (ಬೆಲ್ಲ ಕರಗಿ ಗೆಣಸಿನ ಜತೆ ಮಿಕ್ಸ್ ಆಗುತ್ತದೆ )
  • ಮೂರು ನಿಮಿಷದ ವರೆಗೆ ಕಡಾಯಿಯಲ್ಲಿ ಬಿಸಿ ಮಾಡಿದ ನಂತರ ತಣ್ಣಗಾಗುವವರೆಗೆ ಇಡಬೇಕು.
  • ಅರ್ಧ ಗಂಟೆಯ ನಂತರ ಏಲಕ್ಕಿ ಪುಡಿ ಹಾಕಿ ಹೂರಣದ ಉಂಡಿ ಮಾಡಿ ಇಟ್ಕೋಬೇಕು
  • ಗೋದಿ ಹಿಟ್ಟು ತೆಗೆದುಕೊಂಡು ಸ್ವಲ್ಪ ಲಟ್ಟಿಸಿಕೊಂಡು ಹೂರಣ ತುಂಬಬೇಕು.
  • ಹುರಿದ ಗಸಗಸಿಯೊಳಗೆ ಎದ್ದಿ ಆಮೇಲೆ ಚನ್ನಾಗಿ ಲಟ್ಟಿಸಬೇಕು. ಸ್ವಲ್ಪ ಒಣ ಹಿಟ್ಟು ಹಚ್ಚಿಕೊಂಡು ಲಟ್ಟಿಸಬೇಕು.
  • ನಂತರ ಕಾಯ್ದ ಹೆಂಚಿನ ಮೇಲೆ ಇಟ್ಟು, ಎಲ್ಲಾ ಕಡೆ ಅಡುಗೆ ಎಣ್ಣೆ ಹಚ್ಚಿ ಬೇಯಿಸಬೇಕು. ಸುಮಾರು ಎರಡು ನಿಮಿಷಗಳ ವರೆಗೆ ಎರಡು ಕಡೆ ಬೇಯಿಸಿಕೊಳ್ಳಬೇಕು.

ಟಾಪ್ ನ್ಯೂಸ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

earrtiyukjhg

ನೋಡಿ ಸ್ವಾಮಿ ದುಬಾರಿ ಮೀನಿನ ಕಥೆ… ಒಂದು ಕೆಜಿಗೆ 5 ಸಾವಿರದಿಂದ 17 ಸಾವಿರ..!

food recipes

ಸಿಂಪಲ್‌ ಬಿಳಿ ಕಡಲೆ ಉಪ್ಪುಕಾರಿ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

holige

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

Jolad-nucchu

ದೇಹಕ್ಕೆ ತಂಪು ಈ ಜೋಳದ ನುಚ್ಚು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.