ಕಲೆಗೆ ಮನಸ್ಸುಗಳ ಬೆಸೆಯುವ ಶಕ್ತಿ ಇದೆ


Team Udayavani, Mar 28, 2021, 6:29 PM IST

Art has the fusing power of minds

ತುಮಕೂರು: ಕಲೆಗೆ ಮನಸ್ಸುಗಳನ್ನು ಬೆಸೆಯುವಶಕ್ತಿ ಇದೆ ಎಂದು ಕರ್ನಾಟಕ ಯಕ್ಷಗಾನ ಮಂಡಳಿಸದಸ್ಯೆ, ಉಪನ್ಯಾಸಕಿ ಆರತಿ ಪಟ್ರಮೆ ತಿಳಿಸಿದರು.ನಗರದ ಕೆಎಸ್‌ಇಎಫ್ ಶಿಕ್ಷಣಮಹಾವಿದ್ಯಾಲಯದಲ್ಲಿ ಸ್ವರಸಿಂಚನ ಸುಗಮಸಂಗೀತ ಮತ್ತು ಜನಪದ ಕಲಾ ಸಂಸ್ಥೆ ಆಯೋಜಿಸಿದ್ದಸಂಸ್ಕೃತಿ ಚಿಂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡುಮಾತನಾಡಿದ ಅವರು, ಕಲೆ ಎಂಬುದು ಮನುಷ್ಯನಎಲ್ಲಾ ಹಂತದಲ್ಲಿಯೂ ಬೆಸದುಕೊಂಡಿದೆ.

ಹುಟ್ಟು,ಸಾವು, ಮದುವೆ ಇನ್ನಿತರ ಶುಭ ಮತ್ತು ಅಶುಭಕಾರ್ಯಕ್ರಮಗಳಲ್ಲಿ ಅದಕ್ಕೆ ತಕ್ಕದಾದ ಸಂಗೀತವನ್ನುಆಲಿಸಬಹುದಾಗಿದೆ. ಹಾಗಾಗಿ ಸಂಗೀತಕ ಎಲ್ಲರನ್ನುಬೆಸೆಯುವ ಶಕ್ತಿ ಇದೆ ಎಂದರು.ಕಲಾಶ್ರೀ ಡಾ.ಲಕ್ಷ್ಮೀ ದಾಸ್‌ ಮಾತನಾಡಿ, ಕಳೆದ16 ವರ್ಷಗಳಿಂದ Óರ ‌Ì ಸಿಂಚನ ಸಂಸ್ಥೆ ನಾಡಿನೆಲ್ಲೆಡೆಉñವ ‌¤ ು ಸುಗಮ ಸಂಗೀತದ ಕಾರ್ಯಕ್ರಮಗಳಮೂಲಕ ಜನರಿಗೆ ಸಂಗೀತದ ಸವಿ ಸವಿಯಲುಅವಕಾಶ ನೀಡಿದೆ. ಭವಿಷ್ಯದ ಶಿಕ್ಷಕರುಯಾವುದಾದರೊಂದು ಕಲಾ ಪ್ರಕಾರವನ್ನುರೂಢಿಸಿಕೊಂಡರೆ, ಉತ್ತಮ ಪ್ರಜೆಯಾಗಿರೂಪುಗೊಳ್ಳಬಹುದೆಂದರು.

ಮುಕ್ತ ಅವಕಾಶ: ಸಾಹಿತಿ ಎನ್‌.ನಾಗಪ್ಪ ಮಾತನಾಡಿ,ಹಾಡುಗಾರರಾದ ಸಿ.ಅಶ್ವತ್ಥ್ ಅವರ ಸಾವಿನ ನಂತರಅವರ ಹಾಡುಗಳಿಗೆ «ನಿ ‌Ì ತುಂಬುವ ಕೆಲಸವನ್ನುಕೆಂಕೆರೆ ಮಲ್ಲಿಕಾರ್ಜುನ್‌ ಮಾಡುತ್ತಿದ್ದಾರೆ. ಮಕ್ಕಳಿಗೆಇಂದು ಕಲೆ, ಸಂಗೀತವನ್ನು ರೂಢಿಸಿಕೊಳ್ಳಲು ಮುಕ್ತಅವಕಾಶವಿದೆ. ಆದರೆ, ಅವರ ಆಯ್ಕೆ ಬೇರೆಯಾಗಿದೆ.ಮಕ್ಕಳಿಗೆ ಪ್ರಕೃತಿ, ಪರಿಸರದ ಪರಿಚಯವನ್ನುಮಾಡಿಸುವುದರಿಂದ ಕೆಟ್ಟದನ್ನು ರೂಢಿಸಿಕೊಳ್ಳಲುಅವಕಾಶವಿರುವುದಿಲ್ಲ ಎಂದರು.

ಸ್ವರಸಿಂಚನ ಸುಗಮ ಸಂಗೀತ ಮತ್ತು ಜನಪದಕಲಾ ಸಂಘದ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ್‌ಮಾತನಾಡಿ, ಪೌರಾಣಿಕ, ಜನಪದ, ದಾಸರ ಪದಗಳಮೂಲಕ ಜನ ಜೀವನದ ಆಗು ಹೋಗುಗಳನ್ನುಜನಸಾಮಾನ್ಯರ ಮುಂದಿಟ್ಟಿದ್ದಾರೆ. ಅವುಗಳ ಬಗ್ಗೆಭವಿಷ್ಯದ ಶಿಕ್ಷಕರು ರೂಢಿಸಿಕೊಳ Ûಬೇಕಾಗಿದೆ ಎಂದುಹೇಳಿದರು. ಕಾರ್ಯಕ್ರಮದ ಅಧ್ಯಕತೆ¿‌Ò ುನ್ನು ಕೆಎಸ್‌ಇಎಫ್ ಮಹಾಶಿಕ್ಷಣ ಸಂಸ್ಥೆಯ  ಪ್ರಾಚಾರ್ಯರಾದಬಿ.ಸುಕನ್ಯಾ ವಹಿಸಿದ್ದರು. ಕಲಾವಿದ ಶಂಕರ್‌ಭಾರತೀಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.