ಆಹಾರ ಅರಸಿ ಬಂದ ಜಿಂಕೆಯನ್ನು ಅಟ್ಟಾಡಿಸಿದ ನಾಯಿಗಳ ಹಿಂಡು: ಜಿಂಕೆಗೆ ತೀವ್ರ ಗಾಯ
Team Udayavani, Mar 31, 2021, 9:25 AM IST
ಹುಣಸೂರು: ಬೀದಿನಾಯಿಗಳ ದಾಳಿಗೆ ಜಿಂಕೆಯೊಂದು ತೀವ್ರಗಾಯಗೊಂಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.
ನಗರದ ಪಂಪ್ ಹೌಸ್ ಕಡೆಯಿಂದ ಆಹಾರ ಅರಸಿ ಬಂದಿದ್ದ ಜಿಂಕೆಯು ಕೋಟೆ ರಸ್ತೆಯ ಮಾಲತೇಶ್ ಬಾರ್ ಪಕ್ಕದ ತೋಟದಲ್ಲಿ ಸೇರಿಕೊಂಡಿತ್ತು. ಇದನ್ನು ಕಂಡ ನಾಯಿಗಳ ಹಿಂಡು ಜಿಂಕೆಯನ್ನು ಅಟ್ಟಾಡಿಸಿವೆ.
ಇದನ್ನೂ ಓದಿ: ವಿಷ್ಣುವರ್ಧನ್ ಓದಿದ ಶಾಲೆ ಉಳಿಸುವಂತೆ ಪ್ರಣೀತಾ ಮನವಿ
ನಾಯಿಗಳ ಕಾಟ ತಾಳಲಾರದೆ ಪಕ್ಕದ ಲಾಲ್ ಬಂದ್ ಬೀದಿಯ ಜಂಡೆ ಸರ್ಕಲ್ ಬಳಿ ಬಂದ ಜಿಂಕೆಯನ್ನು ಕಂಡ ಯುವಕರು ನಾಯಿಗಳನ್ನು ಓಡಿಸಿ. ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಸಿಬ್ಬಂದಿಗಳೊಂದೊಗೆ ಬಂದ ಆರ್ ಎಫ್ ಓ ಸಂದೀಪ್, ಗಾಯಗೊಂಡಿದ್ದ ಜಿಂಕೆಯನ್ನು ವಶಕ್ಕೆ ಪಡೆದರು. ಗಾಯಗೊಂಡಿರುವ ಜಿಂಕೆಗೆ ಕಲ್ ಬೆಟ್ಟ ನಾಟಾ ಸಂಗ್ರಹಲಾಯದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಈ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಳಕೆದಾರರ ಡೇಟಾ ಸಂಗ್ರಹಿಸಲು ಮುಗಿಬಿದ್ದಿವೆ ಈ ಆ್ಯಪ್ ಗಳು; ಗೂಗಲ್ ಪಾಲೆಷ್ಟು ಗೊತ್ತಾ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ