ಸೋಂಕಿನಿಂದ ಮೃತ ಪಟ್ಟವರ ಶವ ಸಂಸ್ಕಾರ ಉಚಿತ


Team Udayavani, Apr 16, 2021, 12:39 PM IST

The funeral of the deceased is free

ಬೆಂಗಳೂರು: ನಗರದಲ್ಲಿ ಕೊರೊನಾದಿಂದ ಮೃತ ಪ ಟ್ಟವ ರ ಶವ ಸಂಸ್ಕಾ ರಕ್ಕೆಯಾವುದೇ ಶುಲ್ಕ ನಿಗದಿ ಮಾಡಿಲ್ಲ ಎಂದು ಬಿಬಿ ಎಂಪಿ ಸ್ಪಷ್ಟಪಡಿ ಸಿದೆ. ಇದೇವೇಳೆ ಸೋಂಕಿ ನಿಂದ ಮೃತ ಪ ಡು ವ ವರ ಸಂಖ್ಯೆ ಹೆಚ್ಚು ತ್ತಿ ರುವ ಹಿನ್ನೆಲೆ ಯಲ್ಲಿಶವ ಸಂಸ್ಕಾ ರಕ್ಕೆ ಮತ್ತೆ ಮೂರು ಹೆಚ್ಚು ವರಿ ಚಿತಾ ಗಾ ರ ಗ ಳನ್ನು ಗುರು ತಿ ಸ ಲಾಗಿದೆ.

ಅಲ್ಲದೆ ಸಂಸ್ಕಾರಕ್ಕೆ ಖಾಸಗಿ ಆ್ಯಂಬು ಲೆನ್ಸ್‌ ಮತ್ತು ಚಿತಾ ಗಾ ರ ದಲ್ಲಿಮನಸೋಇಚ್ಛೆ ಹಣ ವಸೂಲಿ ಮಾಡ ಲಾ ಗು ತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆ ಲೆ ಯಲ್ಲಿ ಪಾಲಿಕೆ ಪರಿಷ್ಕೃತ ಆದೇಶ ಹೊರ ಡಿ ಸಿದೆ.ಬಿಬಿ ಎಂಪಿ ವ್ಯಾಪ್ತಿ ಯಲ್ಲಿ ಕೋವಿಡ್‌ ಸೋಂಕಿ ತ ರನ್ನು ಆಸ್ಪ ತ್ರೆಗೆ ಕರೆದುಕೊಂಡು ಹೋಗಲು 198 ವಾರ್ಡ್‌ ಗ ಳಿಗೆ ಪಾಲಿಕೆ ವತಿ ಯಿಂದ ಹೊರ ಗುತ್ತಿಗೆಆಧಾ ರದ ಮೇಲೆ ಒಟ್ಟು 260 ಆ್ಯಂಬು ಲೆನ್ಸ್‌ಗಳನ್ನು ಬಳ ಸಿ ಕೊ ಳ್ಳ ಲಾ ಗು ತ್ತಿದೆ.

ಈಮೂಲಕ ಸೋಂಕಿ ತ ರನ್ನು ಮನೆ ಯಿಂದ ಆಸ್ಪ ತ್ರೆಗೆ ಉಚಿ ತ ವಾಗಿ ಕರೆ ದು ಕೊಂಡುಹೋಗ ಲಾ ಗು ತ್ತಿದೆ. ಇನ್ನು ಸೋಂಕಿ ನಿಂದ ಮೃಪ ಟ್ಟ ವರನ್ನು ವಿದ್ಯುತ್‌ ಚಿತಾ ಗಾರಕ್ಕೆ ಸಾಗಿ ಸಲು ಸಹ ಹೊರ ಗುತ್ತಿಗೆ ಆಧಾ ರದ ಮೇಲೆ 49 ಶವ ಸಾಗಾ ಣಿಕೆ ವಾಹನ ಗ ಳನ್ನು ಬಳ ಸ ಲಾ ಗು ತ್ತಿದೆ.

ಈ ವ್ಯವ ಸ್ಥೆ ಗ ಳು ಉಚಿತವಾಗಿ ರು ತ್ತದೆ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜ ಯೇಂದ್ರ ತಿಳಿ ಸಿ ದ್ದಾರೆ.

ಪಾಲಿಕೆವ್ಯಾಪ್ತಿಯ 13 ವಿದ್ಯತ್‌ ಚಿತಾಗಾರಗಳಲ್ಲಿ ಏಳು ಚಿತಾಗಾರ ಗ ಳನ್ನುಕೊರೊನಾದಿಂದ ಮೃತ ಪ ಟ್ಟ ವರ ಶವ ಸಂಸ್ಕಾ ರಕ್ಕೆ ಮಾತ್ರ ಮೀಸಲಿಡಲಾಗಿದೆ

ಟಾಪ್ ನ್ಯೂಸ್

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal Hospitals; ಟ್ರಾನ್ಸ್‌ಪ್ಲಾಂಟ್ನಿಂದ ಬದುಕುಳಿದವರಿಗೆ ಕ್ರಿಕೆಟ್‌ ಪಂದ್ಯದ ಉಲ್ಲಾಸ

Manipal Hospitals; ಟ್ರಾನ್ಸ್‌ಪ್ಲಾಂಟ್ನಿಂದ ಬದುಕುಳಿದವರಿಗೆ ಕ್ರಿಕೆಟ್‌ ಪಂದ್ಯದ ಉಲ್ಲಾಸ

18

950 ಕೋಟಿ ರೂಪಾಯಿ ವೈದ್ಯ ಸೀಟು ಹಂಚಿಕೆ ಅಕ್ರಮ: ಬಿಜೆಪಿ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

15

Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.