ಮಡಿಕೇರಿ ನಗರಸಭೆ ಬಿಜೆಪಿ ಪಾಲು : ಕಾಂಗ್ರೆಸ್ ಗೆ ತೀವ್ರ ಮುಖಭಂಗ


Team Udayavani, Apr 30, 2021, 11:19 AM IST

ಜಹಗ್ದಸ಻ಧಡೆಹ

ಮಡಿಕೇರಿ : ಮಡಿಕೇರಿ ನಗರಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 23 ವಾರ್ಡ್ ಳಲ್ಲಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಪಡೆದಿದೆ. ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗಳಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಜೆಡಿಎಸ್ ಕೂಡ ಒಂದು ಸ್ಥಾನ ಗಳಿಸಿದೆ.

ವಾರ್ಡ್ ಸಂಖ್ಯೆ 1 ಚಿತ್ರಾವತಿ(ಬಿಜೆಪಿ),

ವಾರ್ಡ್ ಸಂಖ್ಯೆ 2 ಮಹೇಶ್ ಜೈನಿ (ಬಿಜೆಪಿ),

ವಾರ್ಡ್ ಸಂಖ್ಯೆ 3 ಮೇರಿ ವೇಗಸ್ (ಎಸ್ ಡಿ ಪಿ ಐ ),

ವಾರ್ಡ್ ಸಂಖ್ಯೆ 4 ಮನ್ಸೂರ್ ಆಲಿ (ಎಸ್ ಡಿ ಪಿ ಐ ),

ವಾರ್ಡ್ ಸಂಖ್ಯೆ 5 ಸತೀಶ್ (ಬಿಜೆಪಿ ),

ವಾರ್ಡ್ ಸಂಖ್ಯೆ 6 ಕೆ ಎಸ್ ರಮೇಶ್ (ಬಿಜೆಪಿ ),

ವಾರ್ಡ್ ಸಂಖ್ಯೆ 7  ಅಮಿನ್ ಮೊಯಿಸಿನ್ (ಎಸ್ ಡಿ ಪಿ ಐ )

ವಾರ್ಡ್ ಸಂಖ್ಯೆ 8 ಸವಿತಾ ರಾಕೇಶ್ (ಬಿಜೆಪಿ),

ವಾರ್ಡ್ ಸಂಖ್ಯೆ 9 ಕಲಾವತಿ (ಬಿಜೆಪಿ),

ವಾರ್ಡ್ ಸಂಖ್ಯೆ 10 ಮುಸ್ತಾಫಾ (ಜೆಡಿಎಸ್ ),

ವಾರ್ಡ್ ಸಂಖ್ಯೆ 11 ನೀಮಾ ಅರ್ಷದ್ (ಎಸ್ ಡಿ ಪಿ ಐ ),  ವಾರ್ಡ್ ಸಂಖ್ಯೆ 12 ಬಷೀರ್ (ಎಸ್ ಡಿ ಪಿ ಐ )

ವಾರ್ಡ್ ಸಂಖ್ಯೆ 13 ಮಂಜುಳಾ (ಬಿಜೆಪಿ),

ವಾರ್ಡ್ ಸಂಖ್ಯೆ 14 ಉಷಾಕುಮಾರಿ ( ಬಿಜೆಪಿ ),

ವಾರ್ಡ್ ಸಂಖ್ಯೆ 15 ಚಂದ್ರಶೇಖರ್ (ಬಿಜೆಪಿ ),

ವಾರ್ಡ್ ಸಂಖ್ಯೆ 16 ರಾಜೇಶ್ ಯೆಲ್ಲಪ್ಪ (ಕಾಂಗ್ರೆಸ್ ),  ವಾರ್ಡ್ ಸಂಖ್ಯೆ 17 ಅರುಣ್ ಶೆಟ್ಟಿ (ಬಿಜೆಪಿ ),

ವಾರ್ಡ್ ಸಂಖ್ಯೆ 18 ಉಮೇಶ್ ಸುಬ್ರಮಣಿ (ಬಿಜೆಪಿ ),  ವಾರ್ಡ್ ಸಂಖ್ಯೆ 19 ಅಪ್ಪಣ್ಣ (ಬಿಜೆಪಿ ),

ವಾರ್ಡ್ ಸಂಖ್ಯೆ 20 ಅನಿತಾ ಪೂವಯ್ಯ (ಬಿಜೆಪಿ ),  ವಾರ್ಡ್ ಸಂಖ್ಯೆ 21 ಶ್ವೇತಾ ಪ್ರಶಾಂತ್ (ಬಿಜೆಪಿ),

ವಾರ್ಡ್ ಸಂಖ್ಯೆ 22 ಸಬಿತಾ (ಬಿಜೆಪಿ),

ವಾರ್ಡ್ ಸಂಖ್ಯೆ 23 ಶಾರದಾ ನಾಗರಾಜ್ (ಬಿಜೆಪಿ) ಗೆಲವು ಸಾಧಿಸಿದ್ದಾರೆ.

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.