ಲಾಕ್‌ಡೌನ್‌ನಿಂದ ನಿಂತ ಮಗ್ಗಗಳ ಸದ್ದು: ನೇಕಾರರಿಗೆ ಸಂಕಷ್ಟ


Team Udayavani, May 19, 2021, 3:45 PM IST

covid effect at bangalore

ಕುದೂರು: ಕೊರೊನಾ ಸೋಂಕಿನ 2ನೇ ಅಲೆಯಿಂದಾಗಿ ಸರ್ಕಾರದ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ನೇಕಾರರು ಅಕ್ಷರಶಃ ಬೀದಿಗೆ ಬೀಳುವಂತಾಗಿದೆ. ಮುಂಜಾನೆಯೇ ಟಪ ಟಪನೆ ಸದ್ದು ಮಾಡುತ್ತಿದ್ದಮಗ್ಗಗಳು ಸದ್ದು ನಿಲ್ಲುವ ಸ್ಥಿತಿ ತಲುಪುತ್ತಿದೆ. ಜನತಾ ಕರ್ಫ್ಯೂ, ಸೆಮಿ ಲಾಕ್‌ಡೌನ್‌ಹಿನ್ನೆಲೆಯಲ್ಲಿನೇಕಾರರಿಗೆ ಅಗತ್ಯವಿರುವಷ್ಟು ಕಚ್ಚಾ ಮಾಲು ಪೂರೈಕೆಯಾಗುತ್ತಿಲ್ಲ. ಅಲ್ಲದೇ, ನೇಯ್ದ ಸೀರೆಗಳೂ ಮಾರಾಟವಾಗದ ಕಾರಣ ಗ್ರಾಮದ ವಿದ್ಯುತ್‌ ಮಗ್ಗಗಳು, ಕೈ ಮಗ್ಗಗಳನೇಕಾರರು ಆತಂಕದ ಸ್ಥಿತಿ ತಲುಪಿದ್ದಾರೆ.

ಕುದೂರು ಮತ್ತು ಮಾಗಡಿ ಪಟ್ಟಣದಹಲವು ಗ್ರಾಮದಲ್ಲಿ 5100ಕ್ಕಿಂತ ಹೆಚ್ಚುನೇಕಾರರ ಕುಟುಂಬಗಳಿವೆ. ನೇಕಾರಿಕೆಉದ್ಯೋಗ ನಂಬಿ ಜೀವನ ‌ ನಡೆಸುತ್ತಿದಾರೆ  .ಆದರೆ, ಜನತಾ ಕರ್ಫ್ಯೂ ಗೆ ನೇಯ್ಗೆ ಉದ್ಯಮ ತತ್ತರಿಸಿದ್ದು ನೇಕಾರರು ಏದುಸಿರು ಬಿಡುವಂತಾಗಿದೆ.ನೇಕಾರರಿಗೆ ಆತಂಕ: ಮಾರ್ಚ್‌, ಏಪ್ರಿಲ್‌,ಮೇ ನಲ್ಲಿ ಮದುವೆ, ಮುಂಜಿಕಾರ್ಯಕ್ರಮಗಳು ಸಾಕಷ್ಟು ಇರುತ್ತವೆ.ಸದ್ಯ ಎಲ್ಲಾ ಸಮಾರಂಭಗಳೂ ಕುಟುಂಬಕ್ಕೆ ಮಾತ್ರ ಸೀಮಿತವಾಗಿವೆ. ಹೀಗಾಗಿ ಹಲವರು ಮದುವೆ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕಿದ್ದಾರೆ.

ಕೆಲವರು ಮನೆ ಮಟ್ಟಿಗೆ ದೇವಾಲಯಗಳಲ್ಲಿ ಮದುವೆ ಮಾಡುತ್ತಿದ್ದಾರೆ. ಹೀಗಾಗಿ ಸೀರೆಗಳ ವ್ಯಾಪಾರ ಕಡಿಮೆಯಾಗಿದೆ. ಇಲ್ಲಿನೇಯುವ ಸೀರೆಗಳು, ಬೆಂಗಳೂರು, ಮೈಸೂರು, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ. ಸೆಮಿಲಾಕ್‌ಡೌನ್‌ ಆಗಿರುವ ಕಾರಣ ಅಂಗಡಿ ಮಳಿಗೆಗಳು ತೆಗೆಯದ ಕಾರಣ ಮತ್ತು ಸಾರಿಗೆ ಸೌಲಭ್ಯವಿಲ್ಲದೆನೇಕಾರರು ಆತಂಕ ಎದುರಿಸುವಂತಾಗಿದೆ.

ಕಚ್ಚಾ ವಸ್ತುಗಳ ಬೆಲೆಹೆಚ್ಚು: ಜನತಾ ಕಫ್ಯೂಜಾರಿಯಾದ ಬಳಿಕ ನೇಕಾರಿಕೆ ಕಚ್ಚಾ ಸಾಮಗ್ರಿಗಳಾದ ನೂಲು,ರೇಷ್ಮೆ, ಚಮಕಾ, ಇನ್ನಿತರಸಾಮಗ್ರಿಗಳಿಗೆ ಒಂದುಕೆ.ಜಿ.ಗೆ 100 ರೂ.ಗಳಷ್ಟುಹೆಚ್ಚಾಗಿದೆ.ಇದರಿಂದಾಗಿನೇಕಾರಿಕೆಗೆತಾವು ದುಡಿದ ಕೂಲಿಯೂ ಬಾರದ ಸ್ಥಿತಿತಲುಪಿದೆ.

ಸೀರೆಗಳ ಬೆಲೆ ಕಡಿಮೆ: ಈಗ ಸರ್ಕಾರ ಶುಭ ಸಮಾರಂಭಗಳನ್ನು ರದ್ದುಗೊಳಿಸಿ ಬಟ್ಟೆಅಂಗಡಿಗಳನ್ನುಬಂದ್‌ ಮಾಡಿಸಿರುವ ಹಿನ್ನೆಲೆ ನೇಕಾರರು ನೇಯ್ದ ಸೀರೆಗಳಿಗೆ ಬೇಡಿಕೆ ಇಲ್ಲದಂತಾಗಿದೆ.ಕೆಲಅಂಗಡಿಗಳಲ್ಲಿಖರೀದಿಸಿದರೂಮೊದಲಿಗಿಂತ100-200ರೂ ಕಡಿಮೆ ಕೇಳುತ್ತಿದ್ದಾರೆ. ಒಂದು ಕಡೆಕಚ್ಚಾ ಸಾಮಾಗ್ರಿ ಬೆಲೆ ಹೆಚ್ಚಿದೆ. ಸೀರೆಗಳ ಬೆಲೆ ಕಡಿಮೆ ಆಗಿದೆ. ಅದರಿಂದ ನೇಕಾರರು ಕಂಗೆಟ್ಟಿದ್ದಾರೆ. ಸರ್ಕಾರ ನೆರವು ನೀಡಿದ್ದಲ್ಲಿ ಮಾತ್ರ ನೇಕಾರರ ಬದುಕಿನಲ್ಲಿ ಬೆಳಕುಮೂಡಲು ಸಾಧ್ಯವಾಗುತ್ತದೆ.

ಪ್ಯಾಕೇಜ್‌ ಘೋಷಿಸಿ: ಕೋವಿಡ್‌ಸೋಂಕಿನಿಂದ ಸಾವು, ನೋವುಅನುಭವಿಸಿತಲ್ಲಣಗೊಂಡಿರುವ ನೇಕಾರರ ಕುಟುಂಬಗಳ ನೆರವಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಿ ನೆರವಿಗೆ ಮುಂದಾಗಬೇಕು. ಸಾರ್ವಜನಿಕರಿಗೆ ಬಟ್ಟೆ ನೇಯ್ದು ಕೊಡುತ್ತಿದ್ದ ನಾವು ಇಂದು ಪರಿತಪಿಸುತ್ತಿದ್ದೇವೆ.ಜನಪ್ರತಿನಿಧಿಗಳು ನೆರವಿಗೆ ಬರಬೇಕುಎಂದು ಪದ್ಮನಾಭ್‌, ರಾಮಾಂಜನೇಯ,ಶಾನೇಶ್‌, ವಿನಯ್‌ ಒತ್ತಾಯಿಸಿದ್ದಾರೆ.

 ಕೆ.ಎಸ್‌.ಮಂಜುನಾಥ್‌ ಕುದೂರು

ಟಾಪ್ ನ್ಯೂಸ್

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.