ಜಮೀನಿನಲ್ಲೇ ಬಾವುಟ, ಭಿತ್ತಿಪತ್ರ ಪ್ರದರ್ಶನ
Team Udayavani, May 27, 2021, 6:18 PM IST
ತಿ.ನರಸೀಪುರ: ದೆಹಲಿ ಹೋರಾಟಬೆಂಬ ಲಿಸಿ ಕಬ್ಬು ಬೆಳೆಗಾರರ ಸಂಘದತಾಲೂಕು ಮುಖಂಡರು ಪಟ್ಟಣಸಮೀ ಪದ ಜಮೀನಿನ ಬಳಿ ಕಪ್ಪು ಪಟ್ಟಿ,ಭಿತ್ತಿ ಪತ್ರ ಪ್ರದರ್ಶಿಸಿ ಧರಿಸಿ ಕರಾಳ ದಿನಆಚರಿಸಿದರು.ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ದೆಹಲಿಯಲ್ಲಿ ಆರುತಿಂಗಳಿನಿಂದ ಧರಣಿ ನಡೆಸುತ್ತಿದ್ದರೂಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಕೂಡಲೇರೈತರ ವಿರೋಧಿ ಭೂ ಸುಧಾರಣಾ,ಎಪಿಎಂಸಿ ಕಾಯ್ದೆಯವನ್ನು ಹಿಂಪಡೆಯ ಬೇಕು ಎಂದರು.
ಈ ವೇಳೆತಾಲೂಕು ಅಧ್ಯಕ್ಷ ಅಪ್ಪಣ್ಣ, ಕಾರ್ಯದರ್ಶಿಕಿರ ಗಸೂರು ಪ್ರಸಾದ್ ನಾಯಕ್,ನಂಜ ನಗ ೂಡು ತಾಲೂಕು ಅಧ್ಯಕ್ಷಹಾಡ್ಯ ರವಿ, ಉಪಾಧ್ಯಕ್ಷರಾದ ಬನ್ನಹಳ್ಳಿಹುಂಡಿ ರಾಜೇಂದ್ರ, ತರಕಾರಿ ನಿಂಗರಾಜು, ವಾಚ್ ಕುಮಾರ್, ಮಾರನಪುರಅಂಕಪ್ಪ, ,ಕಿರಗಸೂರು ಸುರೇಶ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ