ಕೆರೆ ಒತ್ತುವರಿ ತೆರವಿಗಾಗಿ ಸಚಿವರಿಗೆ ಮನವಿ
Team Udayavani, Jun 23, 2021, 7:56 PM IST
ಕೋಲಾರ: ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರುಹರಿಸಬೇಕು. ಕೆರೆ, ರಾಜಕಾಲುವೆ, ಗೋಮಾಳ ಒತ್ತುವರಿಮಾಡಿಕೊಂಡ ಗಾಲ್ಫ್, ಎಸ್ಎನ್ ಸಿಟಿಯವರ ವಿರುದ್ಧ ತನಿಖೆ ನಡೆಸಬೇಕೆಂದು Ãçತೆ ಸಂಘವು ಸಣ್ಣ ನೀರಾವರಿಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿಗೆ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ, ಕೆ.ಸಿ.ವ್ಯಾಲಿಯ 400ಎಂಎಲ್ಡಿ ನೀರನ್ನು ಹರಿಸಿ ಜಿಲ್ಲೆಯ ಎಲ್ಲಾ ಕೆರೆಗಳನ್ನುತುಂಬಿಸಬೇಕೆಂದು ಆಗ್ರಹಿಸಿದರು.ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಕೆರೆ ಹಾಗೂಗೋಮಾಳ ಜಮೀನು ಒತ್ತುವರಿ ಮಾಡಿಕೊಂಡು ಗಾಲ್ಫ್ಹಾಗೂ ಎಸ್ಎನ್ ಸಿಟಿ ನಿರ್ಮಿಸಿರುವ ಬಗ್ಗೆ ಈಮೊದಲಿನಿಂದಲೇ ಅನೇಕ ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದರ ª ೂ ಗಮನಹರಿಸದೇಇರುವುದು ಖಂಡನೀಯ ಎಂದು ಹೇಳಿದರು.ಈ ಬಗ್ಗೆ ಸಂಸದ ಎಸ್.ಮುನಿಸ್ವಾಮಿಯವರೇಇತ್ತೀಚೆಗೆ ಸಾÊìಜನಿ ಕ ಸಭೆ ಸಮಾರಂಭಗಳಲ್ಲಿ ಆರೋಪಮಾಡುತ್ತಿದ್ದಾರೆ.
ಅಲ್ಲದೆ, ದಾಖಲೆಗಳು ತಮ್ಮ ಬಳಿಇರುವುದಾಗಿಯೂ ಹೇಳುತ್ತಿದ್ದಾರೆ. ಹೀಗಾಗಿ ಕೂಡಲೇಅದರ ಬಗ್ಗೆ ಗಮನಹರಿಸಿ, ಅಲ್ಲಿ ಕೆರೆ ಹಾಗೂ ಗೋಮಾಳಒತ್ತುವರಿ ಆಗಿರುವುದನ್ನು ತೆರವುಗೊಳಿಸುವ ಮೂಲಕಅವುಗಳನ್ನು ಉಳಿಸಿಕೊಡಬೇಕಾಗಿದೆ ಎಂದುಒತ್ತಾಯಿಸಿದರು.ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡಮಾತನಾಡಿದರು. ರೈತ ಸಂಘದ ಜಿಲ್ಲಾ«Âಕ್ಷ ಐತಾಂಡಹಳ್ಳಿಮಂಜುನಾಥ್,ಮುಖಂಡರಾದವಕ್ಕಲೇರಿಹನುಮಯ್ಯ,ಕಿÃಣ್ , ಚಾಂದ್ಪಾಷ ಉಪಸ್ಥಿತರಿದ್ದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್