ಕರ್ನಾಟಕ ಅಚೀವರ್ಸ್‌ ಬುಕ್‌ಆಫ್ ರೆಕಾರ್ಡ್‌ಗೆ  ಬಾಲಕಿ ಧ್ವನಿ


Team Udayavani, Jun 30, 2021, 7:48 PM IST

Karnataka Achievers Bookoff Record

ಕನಕಪುರ: ಶಾಲೆಯ ಮೆಟ್ಟಿಲನ್ನೇ ಹತ್ತದನಾಲ್ಕು ವರ್ಷದ ಪುಟ್ಟ ಫೋರಿ ಕರ್ನಾಟಕಅಚೀವರ್ಸ್‌ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿಗುರುತಿಸಿಕೊಂಡಿದ್ದಾಳೆ.ತಾಲೂಕಿನ ಮರಳವಾಡಿ ಹೋಬಳಿಮಲ್ಲಿಗೆ ಮೆಟ್ಟಿಲು ಗ್ರಾಮದ ಮಹದೇವ ಮತ್ತು ಮಮತಾ ದಂಪತಿ ಪುತ್ರಿ ಧ್ವನಿಎಂ.ಗೌಡ ಸಾಧನೆ ಗೈದ ಬಾಲಕಿ.

ಇದುವರೆಗೂ ಅಂಗನವಾಡಿ ಮುಖವನ್ನೇಕಂಡಿಲ್ಲವಾದರೂ ರಾಷ್ಟ್ರೀಯ ಚಿಹ್ನೆಗಳು,ರಾಜಕೀಯವೃತ್ತಿಹಾಗೂಅವರ ಕಾರ್ಯವೈಖರಿ. ದಿನಗಳ ಹೆಸರು, ಪ್ರಾಣಿಗಳಹೆಸರು, ಜ್ಞಾನಪೀಠ ವಿಜೇತ ವ್ಯಕ್ತಿಗಳಹೆಸರು, ಕ್ರೀಡಾಪಟುಗಳ ಹೆಸರುಸೇರಿದಂತೆ ನೃತ್ಯ, ಹಾಡುಗಾರಿಕೆ,ನಟನೆಮಾಡುವುದನ್ನು ಕರಗತ ಮಾಡಿಕೊಂಡುಕರ್ನಾಟಕ ಅಚೀವರ್ಸ್‌ ಬುಕ್‌ ಆಫ್ರೆಕಾರ್ಡ್ಸ್‌ ದಾಖಲೆ ಪುಟದಲ್ಲಿ ಹೆಸರುಗಿಟ್ಟಿಸಿಕೊಂಡಿದ್ದಾಳೆ.

ಮಗುವಿನಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆ:ತಾಯಿ ಮಮತಾ ದಿನ ಪತ್ರಿಕೆಯಲ್ಲಿಮಗುವೊಂದುಸಾಧನೆ ಮಾಡಿರುವುದನ್ನುಕಂಡು ಪ್ರೇರೇಪಣೆಗೊಂಡು ನಮ್ಮಮಗುವೂ ಇದೇ ರೀತಿ ಸಾಧನೆಮಾಡಬೇಕು ಎಂಬ ಆಸೆಚಿಗುರೊಡೆದಿತ್ತು. ತಮ್ಮ ಮಗಳು ಧ್ವನಿಎಂ.ಗೌಡ 2 ವರ್ಷದ ಮಗುವಾಗಿದ್ದಾಗಲೇ ತಾಯಿ ಹೇಳಿಕೊಡುತ್ತಿದ್ದ ಪ್ರಾಣಿಗಳಹೆಸರು, ಹಣ್ಣು, 1ರಿಂದ 10ವರೆಗಿನಅಂಕಿಗಳು, ಕನ್ನಡ ಹಾಗೂ ಆಂಗ್ಲ ವರ್ಣಮಾಲೆ, ತರಕಾರಿಗಳ ಹೆಸರನ್ನುನೆನಪಿಟ್ಟುಕೊಂಡು ಹೇಳಲಾರಂಭಿಸಿದ್ದಳು.ಕಳೆದ ವರ್ಷ ಮಗುವನ್ನು ಎಲ್‌ಕೆಜಿಗೆದಾಖಲು ಮಾಡಬೇಕು ಎಂದುಕೊಂಡಿದ್ದರು. ಆದರೆ, ಕೋವಿಡ್‌ನಿಂದಬಾಲಕಿ ಮನೆಯÇà ಇೆÉ ದ್ದಳು.

ಕೊರೊನಾಸಂದರ್ಭವನ್ನೇ ಸರಿಯಾಗಿ ಬಳಸಿಕೊಂಡತಾಯಿ ಮಮತಾ, ಬಾಲಕಿ ಶ್ರದೆ œಯಿಂದಹೇಳುವುದನ್ನು ವಿಡಿಯೋ ಮಾಡಿಕರ್ನಾಟಕ ಅಚೀವರ್ಸ್‌ ಬುಕ್‌ ಆಫ್ರೆಕಾರ್ಡ್ಸ್‌ ಸಂಸ್ಥೆಗೆ ಕಳುಹಿಸಿ ಕೊಟ್ಟಿದ್ದರು.ಬಳಿಕ ಸಂಸ್ಥೆಯ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಿ ಮಗುವಿನಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸ್ಥೆಯಿಂದಒಂದು ಬ್ಯಾಡ್ಜ್, ಒಂದು ಶೀಲ್ಡ್‌,ಗುರುತಿನ ಚೀಟಿಯನ್ನು ಅಂಚೆ ಮೂಲಕಕಳುಹಿಸಿಕೊಟ್ಟಿದ್ದಾರೆ.
 ಮಗುವಿಗೆ ಡಿ.ಕೆ.ಶಿ ಅಭಿನಂದನೆ:ಬಾಲ್ಯದಲ್ಲೇ ಸಾಧನೆ ಮಾಡಿರುವ ಪುಟ್ಟಪೋರಿಗೆ ಸಚಿವ ಡಿ.ಕೆ.ಶಿವಕುಮಾರ್‌ ಅಭಿನಂದನೆ ಸಲ್ಲಿಸಿ, ಮಗುವಿಗೆ ಉ®ತ ‌°ಶಿಕಣ ಕ ‌Ò ೊಡಿಸಿ ಇನ್ನು ಹೆಚ್ಚಿನ ಸಾಧನೆಮಾಡಲಿ ಎಂದು

ಟಾಪ್ ನ್ಯೂಸ್

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

1-wewewe

Mangaluru CCB  ಕಾರ್ಯಾಚರಣೆ: ಅಕ್ರಮ ಪಿಸ್ತೂಲ್ ಹೊಂದಿದ್ದ ಇಬ್ಬರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.