ಬೆಂ.ಗ್ರಾ: ತಾಪಂ 58 ಕ್ಷೇತ್ರಕ್ಕೆ ಮೀಸಲಾತಿ


Team Udayavani, Jul 3, 2021, 7:23 PM IST

bangalore news

ದೇವನಹಳ್ಳಿ: ರಾಜ್ಯ ಚುನಾವಣಾ ಆಯೋಗವುಬೆಂ. ಗ್ರಾಮಾಂತರ ಜಿಪಂ 23 ಕ್ಷೇತ್ರಗಳು ಹಾಗೂ 4ತಾಪಂಗಳ 58 ಕ್ಷೇತ್ರಗಳ ಮೀಸಲಾತಿ ನಿಗಧಿಪಡಿಸಿಆದೇಶ ಹೊರಡಿಸಿದೆ.

ಮೀಸಲಾತಿ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಜಿಪಂಮತ್ತು ತಾಪಂ ಚುನಾವಣೆಗೆ ಸ್ಪರ್ಧಿಸುವಆಕಾಂಕ್ಷಿಗಳು ಯಾವ ಕ್ಷೇತ್ರದಲ್ಲಿ ನಿಲ್ಲಬೇಕುಎಂಬುವ ಲೆಕ್ಕಾಚಾರ ಶುರುವಾಗಿದೆ. ಆಕ್ಷೇಪಸಲ್ಲಿಸಲು ರಾಜ್ಯಪತ್ರದಲ್ಲಿ ಪ್ರಕಟಗೊಂಡದಿನಾಂಕದಿಂದ 7 ದಿನ ಕಾಲಾವಕಾಶ ನೀಡಲಾಗಿದೆ.ಮೀಸಲಾತಿ ವಿವರಗಳಿಗೆ ವೆಬ್‌ಸೈಟ್‌ ಜಡಿಚಿರಿಚಿñಚಿಠಿಚಿಣಡಿಚಿ ನೋಡಬಹುದು.

ಜಿಪಂ ಪ್ರಾದೇಶಿಕ ಮೀಸಲು ವಿವರ : ಆವತಿ ಜಿಪಂಸಾಮಾನ್ಯ, ಸಾದಹಳ್ಳಿ (ಕುಂದಾಣ) ಹಿಂ. ವರ್ಗ ‘ಅ’,ಕಾರಹಳ್ಳಿ (ಬಿಜ್ಜವಾರ) ಸಾಮಾನ್ಯ, ಯಲಿಯೂರು(ಚನ್ನರಾಯಪಟ್ಟಣ) ಅ.ಜಾತಿ (ಮಹಿಳೆ), ಬೂದಿಗೆರೆಸಾಮಾನ್ಯ ಮಹಿಳೆ, ಕೋಡಿಹಳ್ಳಿ (ಕನಸವಾಡಿ)ಅ.ಜಾತಿ, ದೊಡ್ಡಬೆಳವಂಗಲ ಸಾಮಾನ್ಯ,ಪಾಲನಜೋಗಿಹಳ್ಳಿ (ರಾಜಘಟ್ಟ) ಹಿಂ. ವರ್ಗ ‘ಬಿ’,ಆರೋಡಿ (ಸಾಸಲು) ಅ.ಜಾತಿ, ತೂಬಗೆರೆ ಸಾಮಾನ್ಯಮಹಿಳೆ, ದರ್ಗಾಜೋಗಿಹಳ್ಳಿ ಹಿಂ. ವರ್ಗ ‘ಅ’ಮಹಿಳೆ, ಕಣ್ಣೇಗೌಡನಹಳ್ಳಿ ಸಾಮಾನ್ಯ, ಟಿ. ಬೇಗೂರುಸಾಮಾನ್ಯ, ಸೋಂಪುರ ಸಾಮಾನ್ಯ ಮಹಿಳೆ, ಶಿವಗಂಗೆಅ.ಜಾತಿ ಮಹಿಳೆ, ಸೂಲಿಬೆಲೆ ಸಾಮಾನ್ಯ ಮಹಿಳೆ,ಬೈಲನರಸಾಪುರ (ನಂದಗುಡಿ) ಅ.ಜಾತಿ, ತಾವರೆಕೆರೆ(ಶಿವನಾಪುರ) ಅ.ಜಾತಿ ಮಹಿಳೆ, ಚೊಕ್ಕನಹಳ್ಳಿ ಅ.ಪಂಗಡ ಮಹಿಳೆ, ಸಮೇತನಹಳ್ಳಿ (ದೊಡ್ಡಗಟ್ಟಿಗನಬ್ಬಿ)ಸಾಮಾನ್ಯ ಮಹಿಳೆ, ಕಟ್ಟಿಗೇನಹಳ್ಳಿ(ಅನುಗೊಂಡನಹಳ್ಳಿ) ಹಿಂ. ವರ್ಗ ‘ಅ’ ಮಹಿಳೆ,ಜಡಿಗೇನಹಳ್ಳಿ (ಮುಗಬಾಳ) ಸಾಮಾನ್ಯ ಮಹಿಳೆ.

ತಾಪಂ ಕ್ಷೇತ್ರವಾರು ಮೀಸಲಾತಿ ವಿವರ : ದೇವನಹಳ್ಳಿ ತಾಪಂ ಕಾರಹಳ್ಳಿ ಸಾಮಾನ್ಯ, ವೆಂಕಟಗಿರಿಕೋಟೆಸಾಮಾನ್ಯ ಮಹಿಳೆ, ಚಿಕ್ಕನಹಳ್ಳಿ (ಗೊಡ್ಲುಮುದ್ದೇನಹಳ್ಳಿ) ಸಾಮಾನ್ಯ, ಆವತಿ ಹಿಂ.ವರ್ಗ ‘ಅ’, ಕೊಯಿರಾ(ವಿಶ್ವನಾಥಪುರ) ಅ.ಜಾತಿ, ಯಲಿಯೂರು ಅ.ಪಂಗಡ ಮಹಿಳೆ, ಚನ್ನರಾಯಪಟ್ಟಣಹಿಂ. ವರ್ಗ ‘ಅ’ಮಹಿಳೆ, ಆಲೂರು ದುದ್ದನಹಳ್ಳಿ (ಕುಂದಾಣ)ಅ.ಜಾತಿ ಮಹಿಳೆ, ಸಾದಹಳ್ಳಿ (ಕನ್ನಮಂಗಲ) ಅ.ಜಾತಿಮಹಿಳೆ,ಬೈಚಾಪುರ(ಅಣ್ಣೇಶ್ವರ), ಸಾಮಾನ್ಯಮಹಿಳೆ,ಗಂಗವಾರ ಚೌಡಪ್ಪನಹಳ್ಳಿ (ನಲ್ಲೂರು)

ಸಾಮಾನ್ಯ,ಬೂದಿಗೆರೆ ಸಾಮಾನ್ಯ,ದೊಡ್ಡಬಳ್ಳಾಪುರ: ಕನಸವಾಡಿ (ಹೊನ್ನಾವರ) ಹಿಂ.ವರ್ಗ ‘ಬಿ’, ಕೋಡಿಹಳ್ಳಿ (ಚನ್ನಾದೇವಿ ಅಗ್ರಹಾರ)ಸಾಮಾನ್ಯ ಮಹಿಳೆ, ಅರಳುಮಲ್ಲಿಗೆ (ತಿಪ್ಪಾಪುರ)ಹಿಂದುಳಿದ ‘ಅ’ ಮಹಿಳೆ, ದರ್ಗಾ ಜೋಗಿಹಳ್ಳಿ(ಮೆಣಸಿ) ಹಿಂ¨ುಳಿ‌ ದ ‘ಅ’ ಮಹಿಳೆ, ತಿಪ್ಪೂರುಅ.ಜಾತಿ ಮಹಿಳೆ, ಚಿಕÖR ೆಜ್ಜಾಜಿ (ಅಣಬೆ) ಸಾಮಾನ್ಯ,ದೊಡ್ಡಬೆಳವಂಗಲ (ಹುಲಿಕುಂಟೆ) ಸಾಮಾನ್ಯ,ಕಾಡುತಿಪ್ಪೂರು (ಸಕ್ಕರೆ ಗೊಲ್ಲಹಳ್ಳಿ) ಅ.ಜಾತಿ,ಆರೋಡಿ(ಸಾಸಲು) ಸಾಮಾನ್ಯ ÊುಹಿÙ ‌ ೆ,ಗುಂಡಮ್ಮನಗೆರೆ ಅ. ಪಂಗಡ ಮಹಿಳೆ, ಆಡೋನಹಳ್ಳಿಅ.ಜಾತಿ ಮಹಿಳೆ, ತೂಬಗೆರೆ ಸಾಮಾನ್ಯ, ಮೆಳೆಕೋಟೆಸಾಮಾನ್ಯ, ಕೊನಘಟ್ಟ (ರಾಜಘಟ್ಟ) ಸಾಮಾನ್ಯ,ಕಂಟನಕುಂಟೆ ಅ.ಜಾತಿ, ಪಾಲನಜೋಗಿಹಳ್ಳಿ(ಕೊಡಿಗೆಹಳಿ) ಸಾಮಾನ್ಯ ಮಹಿಳೆ,

ನೆಲಮಂಗಲ: ಮಲ್ಲರ ಬಾನವಾಡಿ(ಯಂಟಗಾನÖಳ್ಳಿ ‌ ) ಅ. ಪಂಗಡ ಮಹಿಳೆ,ಕOàಗೌ ೆ¡ ಡನಹಳ್ಳಿಹಿಂ. ವಗì ‘ ‌ ಅ’ಮಹಿÙ, ಗೆ ೊಲ್ಲಹಳ್ಳಿಅ.ಜಾತಿ, ಟಿ. ಬೇಗೂರು ಹಿಂ. ವರ್ಗ ‘ಅ’,ದೊಡ್ಡಬೆಲೆ ಸಾÊÞ‌ ನ್ಯ ಮಹಿಳೆ, ತ್ಯಾಮಗೊಂಡ್ಲುಸಾಮಾನ್ಯ, ಮಣ್ಣೆ ಸಾಮಾನ್ಯ, ನರಸೀಪುರ ಸಾಮಾನ್ಯ,ಸೋಂಪುರ ಸಾಮಾನ್ಯ, ಲಕ್ಕೂರು ಸಾಮಾನ್ಯ Êುಹಿ‌ ಳೆ,ಶಿವಗಂಗೆ ಅ.ಜಾತಿ ಮಹಿಳೆ, ಬಿಲ್ಲನಕೋಟೆ (ಕೆರೆಕತ್ತಿಗನೂರು) ಅ.ಜಾತಿ ಮಹಿಳೆ,

ಹೊಸಕೋಟೆ: ಸೂಲಿಬೆಲೆ ಸಾಮಾನ್ಯ, ಅತ್ತಿಬೆಲೆಸಾಮಾನ್ಯ ಮಹಿಳೆ, ಕುಂಬಳಹಳ್ಳಿ (ಆಲಪನಹಳ್ಳಿ Û)ಹಿಂ. ವರ್ಗ ‘ಅ’, ನಂದಗುಡಿ ಸಾಮಾನ್ಯ ಮಹಿಳೆ,ಹಿಂಡಿಗನಾಳ (ನೆಲವಾಗಿಲು) ಸಾಮಾನ್ಯ,ಬೈಲನರಸಾಪುರ ಸಾಮಾನ್ಯ ಮಹಿಳೆ, ಶಿವನಾಪುರಹಿಂ. ವರ್ಗ ‘ಅ’ ಮಹಿಳೆ, ತಾವರೆಕೆರೆ ಅ.ಜಾತಿ,ಚೊಕ್ಕನಹಳ್ಳಿ (ಚಿಕ್ಕಲೂರು) ಅ. ಪಂಗಡ ಮಹಿಳೆ,ಬೇಗೂರು (ಕಂಬಳೀಪುರ) ಹಿಂ. ವರ್ಗ ‘ಅ’ಮಹಿಳೆ, ಸಮೇತನಹಳ್ಳಿ ಅ.ಜಾತಿ ಮಹಿಳೆ,ಕಣ್ಣೂರಹಳ್ಳಿ (ದೊಡ್ಡಗಟ್ಟಿಗನಬ್ಬಿ) ಸಾಮಾನ್ಯ,ಬೋಧನಹೊಸಹಳ್ಳಿ (ಅನುಗೊಂಡನಹಳ್ಳಿ)ಸಾಮಾನ್ಯ, ಮೇಡಿಮಲ್ಲಸಂದ್ರ ಸಾಮಾನ್ಯ ಮಹಿಳೆ,ಎಸ್‌. ನಾರಾಯಣಕೆರೆ ಸಾಮಾನ್ಯ, ಕಟ್ಟಿಗೇನಹಳ್ಳಿ(ವಾಗಟ) ಹಿಂ. ವರ್ಗ ‘ಬಿ’, ಜಡಿಗೇನಹಳ್ಳಿ ಅ.ಜಾತಿ, ಅತ್ತಿವಟ್ಟ ಅ.ಜಾತಿ ಮಹಿಳೆ. ಕ್ಷೇತ್ರಗಳಮೀಸಲು ನಿಗದಿಯಾಗಿದೆ.

ಟಾಪ್ ನ್ಯೂಸ್

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.