ಟಿಕ್ ಟಾಕ್ ರೆಸ್ಯೂಮ್ ನೀಡುತ್ತಿದೆ ಉದ್ಯೋಗವಕಾಶ..! ಏನಿದು..? ಮಾಹಿತಿ ಇಲ್ಲಿದೆ


Team Udayavani, Jul 14, 2021, 2:31 PM IST

tiktok-will-let-users-find-jobs-with-its-new-resumes-programme

ನವ ದೆಹಲಿ :  ಯುವ ಜನಾಂಗದವರನ್ನು ಒಂದು ರೀತಿಯಲ್ಲಿ  ವ್ಯಸನಕ್ಕೆ ಸಿಲುಕಿಸಿದ ಜನಪ್ರಿಯ ಟಿಕ್ ಟಾಕದ ಭಾರತದಲ್ಲಿ ರದ್ದಾಗಿದ್ದರೂ ಕೂಡ ವಿದೇಶಗಳಲ್ಲಿ ಟಿಕ್ ಟಾಕ್ ಬಳಕೆ ಇನ್ನೂ ಇದೆ. ಟಿಕ್ ಟಾಕ್ ನನ್ನು ಇನ್ನೂ ಹಲವರು ವಿದೇಶಗಳಲ್ಲಿ ಬಳಸುತ್ತಿದ್ದಾರೆ.

ಸದ್ಯ ಜನಪ್ರಿಯ ಟಿಕ್ ಟಾಕ್  ತನ್ನ ಬಳಕೆದಾರರನ್ನು ಸೆಳೆಯುವ ಉದ್ದೇಶದಿಂದ ಇತ್ತೀಚೆಗೆ ಟಿಕ್​ ಟಾಕ್​ ಪೈಲಟ್​ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಯುಎಸ್​ ​ಮೂಲದ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಡಬ್ಲ್ಯುಡಬ್ಲ್ಯುಇ ಸೂಪರ್ ​ಸ್ಟಾರ್ ​ನಿಂದ ಹಿಡಿದು ಹಿರಿಯ ಡೇಟಾ ಎಂಜಿನಿಯರ್​ ಅಥವಾ ಟಿಕ್​ ಟಾಕ್​ ಸೃಜನಶೀಲಾ ನಿರ್ಮಾಪಕರವರೆಗೆ ಉದ್ಯೋಗವಕಾಶವನ್ನು ನೀಡಲಿದೆ.

ಇದನ್ನೂ ಓದಿ : ಮೈಸೂರು : ಲಾಕ್ ಡೌನ್ ತೆರವು ಬಳಿಕ ಕ್ರೈಂ ರೇಟ್ ಜಾಸ್ತಿಯಾಗುತ್ತಿದೆ : ಬೊಮ್ಮಾಯಿ

ಆದರೇ, ಇದಕ್ಕಾಗಿ ವಿಡಿಯೋ ರೆಸ್ಯೂಮ್​ ಸಲ್ಲಿಸಬೇಕಕು ಎಂದು ಟಿಕ್ ಟಾಕ್ ಸಂಸ್ಥೆ ಮಾಹಿತಿ ನೀಡಿದೆ.

ಇದೊಂದು ಟಿಕ್ ​ಟಾಕ್​ ರೆಸ್ಯೂಮ್ ಕಾರ್ಯಕ್ರಮವಾಗಿದೆ. ಚಿಪಾಟ್ಲ್​​ ಮೆಕ್ಸಿಕನ್​ ಗ್ರಿಲ್​ ಮತ್ತು ಟಾರ್ಗೆಟ್​​ ಕಾರ್ಪ್​​ ಸೇರಿದಂತೆ ಅನೇಕ ಕಂಪನಿಗಳು ಈ ವಿಡಿಯೋ ರೆಸ್ಯೂಮ್​ ನನ್ನು ಸ್ವೀಕರಿಸುತ್ತಿವೆ. ಜುಲೈ 7 ರಿಂದ ಪ್ರಾರಂಭವಾಗಿ ಜುಲೈ 31ರವರೆಗೆ ರೆಸ್ಯೂಮ್ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಇನ್ನು, ಈ ಬಗ್ಗೆ ಬ್ಲಾಗ್​ ಪೋಸ್ಟ್ ​ನಲ್ಲಿ, ಝೆನ್​ ಝೆಡ್​​ ಮತ್ತು ಮಿಲೇನಿಯಲ್ಸ್​ ಟಿಕ್ ​ಟಾಕ್​ ಪ್ಲಾಟ್​ ಫಾರ್ಮ್​ ಮೂಲಕ ತನ್ನ ಬಳಕೆದಾರರಿಗೆ ಅನುಭವಿ ಮಟ್ಟದ ಮತ್ತು ಪ್ರವೇಶ ಮಟ್ಟದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಅವಕಾಶ ನೀಡುತ್ತಿದೆ ಎಂದು ತಿಳಿಸಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಬಾರಿ ಪ್ರಮಾಣದಲ್ಲಿ ಟ್ರೆಂಡ್ ಸೆಟ್ಟಿಂಗ್ ಡ್ಯಾನ್ಸ್ ವಿಡೀಯೋಗಳಿಗೆ ಪ್ರಸಿದ್ಧಿಯನ್ನು ಪಡೆದ ಟಿಕ್ ಟಾಕ್ #CareerTok ಅಡಿಯಲ್ಲಿ ವೃತ್ತಿ ಜೀವನ ಮತ್ತು ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಅವಕಾಶ ಒದಗಿಸುತ್ತಿದೆ.

ಡೇಟಿಂಗ್​ ಅಪ್ಲಿಕೇಶನ್​ ಜಂಬಲ್​ ಇಂಕ್​ ಮತ್ತು ಫೇಸ್​ ಬುಕ್​ ಸೇರಿದಂತೆ ಕಂಪನಿಗಳು ಬಳಕೆದಾರರಿಗೆ ಉದ್ಯೋಗ ಹುಡುಕುವ ಅವಕಾಶ ಮಾಡಿಕೊಟ್ಟಿದೆ ಎನ್ನುವುದು ವಿಶೇಷ.

ಇದನ್ನೂ ಓದಿ : ಬೆಳಗಾವಿಯಲ್ಲಿ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ಸಿದ್ದು ಒತ್ತಾಯ

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.