ಬೆಂಗಳೂರಿಗೆ ನಾಡಪ್ರಭು ಕೊಡುಗೆ


Team Udayavani, Jul 16, 2021, 7:02 PM IST

ramanagara news

ಕನಕಪುರ: ಕೆಂಪೇಗೌಡರು ಬೆಂಗಳೂರಿಗೆಅಂದು ಕೊಟ್ಟ ಮಹತ್ವದ ಕೊಡುಗೆಯಿಂದಇಂದು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿದೆ ಎಂದು ಬಮೂಲ್‌ ನಿರ್ದೇಶಕಎಚ್‌.ಎಸ್‌.ಹರೀಶ್‌ ಕುಮಾರ್‌ ತಿಳಿಸಿದರು.

ತಾಲೂಕಿನ ಹಾರೋಹಳ್ಳಿಯಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿಆರೋಗ್ಯ ಇಲಾಖೆ ವತಿಯಿಂದ ಹಾಗೂಕೆಂಪೇಗೌಡರ 512 ನೇ ಜಯಂತಿಅಂಗವಾಗಿ ರಾಜ್ಯ ಒಕಲಿಗR ‌ರ ಜಾಗದಸಹಯೋಗದೊಂದಿಗೆ ನಡೆದ ಲಸಿಕಾಅಭಿಯಾನದಲ್ಲಿ ಅವರು ಮಾತನಾಡಿದರು.ಬೆಂಗಳೂರನ್ನು ರಾಜ್ಯದಲ್ಲಿ ಆಧುನಿಕನಗರವನ್ನಾಗಿ ನಿರ್ಮಾಣ ಮಾಡಲುಕೆಂಪೇಗೌಡರು 500 ವರ್ಷಗಳ ಹಿಂದೆಯೇನಗರದ ಸುತ್ತಮುತ್ತಲ ಪರಿಸರ ಮತ್ತುಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನಒತ್ತುಕೊಟ್ಟಿ¨ರ ‌ª ು ಎಂದು ಸ್ಮರಿಸಿಕೊಂಡರು.ನಗರ ಬೆಳೆದಂತೆಲ್ಲಾ ನೀರಿನ ಕೊರತೆಎದುರಾಗಬಾರದು ಎಂಬಮುಂದಾಲೋಚನೆಯಿಂದ ಅಂತರ್ಜಲಕ್ಕೆಕೊಂಡಿಯಾಗಿರುವ ಕೆರೆಕುಂಟೆ ನಿರ್ಮಾಣಮಾಡಿ ಅವುಗಳ ಸಂರಕ್ಷಣೆಗೂ ಜನರಲ್ಲಿಜಾಗೃತಿ ಮೂಡಿಸಿದ್ದರು ಎಂದರು.

ಪ್ರಸ್ತುತ ದೇಶದ ಜನರನ್ನು ಕಾಡುತ್ತಿರುವಕೊರೊನಾ ಮಹಾಮಾರಿಯಿಂದ ನಮ್ಮಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪvದು ೆಕೊಳ್ಳಬೇಕೆಂದರು. ರಾಜ್ಯಒಕ್ಕಲಿಗರಜಾಗೃತಿಸಂಘದ ರಾಜಾ«Âಕ Ò ವ ‌ುುನಿರಾಜುಗೌಡಮಾತನಾಡಿ, ಬೆಂಗಳೂರು ನಿರ್ಮಾತೃಕೆಂಪೇಗೌಡರುಯಾÊುದೆ ‌ à ಒಂದುವರ್ಗಕ್ಕೆಧರ್ಮಕ್ಕೆ ಜಾತಿಗೆ ಅಂಟಿಕೊಂಡವರಲ್ಲ.ಸಾಮಾಜಿಕ ಕಾಳಜಿವುಳ್ಳವರಾಗಿ ಸಮಾಜದಎಲ್ಲ ವರ್ಗದ ಜನರ ಅನುಕೂಲಕ್ಕೆ ಶ್ರಮಿಸಿದÊರು‌ ಎಂದರು. ಈ ವೇಳೆ ನಡೆದ ಲಸಿಕಾಅಭಿಯಾನದಲ್ಲಿ ಸುಮಾರು500ಜನಲಸಿಕೆಪ್ರಯೋಜನ ಪಡೆ¨ುಕ ೊಂಡರು.

ಈ ಸಂದರ್ಭದಲ್ಲಿ ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‌, ಗ್ರಾಪಂಮಾಜಿ ಅಧ್ಯಕ್ಷ ಗುರುಪ್ರಸಾದ್‌, ಗ್ರಾಪಂಮಾಜಿ ಸದಸ್ಯ ಎಂ.ಮಲ್ಲ±³,‌ ಮುಖಂಡರಾದ ಸೋಮಸುಂದರ್‌, ನಾಗೇಶ್‌, ಶಿವನಂಜಪ್ಪ, ಅನಿಲ್‌, ಎಸ್‌.ಕೆ.ಸುರೇಶ್‌,ಕೋಟೆಕುಮಾರ್‌, ಸಮಾಜ ಸೇವಕ ಮೊಹಮ್ಮದ್‌ ಏಜಸ್‌, ರೋಟರಿ ಹರಿಪ್ರಸಾದ್‌,ಒಕಲಿಗ ‌R ರ ಜಾಗೃತಿ ವೇದಿಕೆ ಹಾರೋಹಳ್ಳಿಅಧ್ಯಕ್ಷ ಅಭಿಷೇಕ್‌ಗೌಡ, ಅಜಿತ್‌ಗೌಡ,ಮಧುಗೌv, Ã ‌ ‌ವಿಕುಮಾರ್‌, ವಿನಯ್‌,ಮಹದೇವ್‌,ಕೌಶಿಕ್‌ ಇ¨ರು‌ª .

ಟಾಪ್ ನ್ಯೂಸ್

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-weewqeq

Gadag; ಮತದಾನದ ಮುನ್ನಾ ದಿನ ಬಸ್‌ಗಳು ಫುಲ್ ರಶ್: ಜನರ ಪರದಾಟ

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.