ಆರ್ಥಿಕವಾಗಿ ಮಹಿಳೆಯರ ಅಭಿವೃದ್ದಿ ಅಗತ್ಯ
Team Udayavani, Jul 22, 2021, 4:25 PM IST
ಬೆಂಗಳೂರು: ಮಹಿಳೆಯರುಆರ್ಥಿಕಾಭಿವೃದ್ಧಿಸಾಧಿಸಿದಾಗಮಾತ್ರಸಮಾಜದ ಮುಖ್ಯ ವಾಹಿನಿಗೆಬರಲು ಸಾಧ್ಯ ಎಂದು ಕೆನರಾಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕಿ ಎ. ಮಣಿಮೇಖಲೈಹೇಳಿದರು.
ಕೆನರಾಬ್ಯಾಂಕ್ ಮಾಹಿತಿತಂತ್ರಜ್ಞಾನ ತರಬೇತಿ ಸಂಸ್ಥೆಮಹಿಳೆಯರಿಗಾಗಿ ಆಯೋಜಿಸಿದ್ದಕೌಶಲ್ಯಾಭಿವೃದ್ಧಿ ñರ ¸àತಿೆಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿದರು. ಮಹಿಳೆಯರು ಯಾರನ್ನೂಅವಲಂಬಿಸದೆ, ಸ್ವ-ಸ್ವಾಮರ್ಥಮತ್ತು ಸ್ವ ಪ್ರತಿಭೆಯಿಂದ ಮುಂದೆಬರಬೇಕು. ಹಾಗೆಯೇ ತಮ್ಮ ಜತೆಇರುವಂಥ ಮಹಿಳೆಯರಿಗೂ ಅಗತ್ಯಮಾರ್ಗದರ್ಶನ ನೀಡಬೇಕೆಂದರು.ಕೆನರಾ ಬ್ಯಾಂಕ್ನ ಉಪ ಮಹಾಪ್ರಬಂಧಕ ವಿ.ಜೆ.ಅರುಣಮಾತನಾಡಿ, ಮಹಿಳೆಯರ ಏಳಿಗೆಗಾಗಿ ಬ್ಯಾಂಕ್ಗಳು ಹಲವುರೀತಿಯ ಸಾಲ ಸೌಲಭ್ಯಗಳನ್ನುನೀಡುತ್ತಿವೆ.ಅವುಗಳನ್ನುಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೆನರಾಬ್ಯಾಂಕ್ಮಾಹಿ ತಿ ತಂತ್ರಜ್ಞಾನತÃಬೆ àತಿ ಸಂಸೆಯ § ನಿರ್ದೇಶಕ ಎಂ.ವೆಂಕಟೇಶ ಶೇಷಾದ್ರಿ, ಬ್ಯಾಂಕ್ನಸಹಾಯಕ ಮಹಾ ಪ್ರಬಂಧಕರಾದರೇಣುಶ್ರೀ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ