ಸ್ವಾತಂತ್ರ್ಯಕ್ಕೆ ಹೋರಾಡಿದ ಧೀರರು


Team Udayavani, Aug 15, 2021, 2:23 PM IST

freedom fighters

ಮುದ್ದೇಬಿಹಾಳ: ದೇಶ ಇಂದು 75ನೇ ಸ್ವಾತಂತ್ರ್ಯೋತ್ಸವ ಸುವರ್ಣ ಮಹೋತ್ಸವ ಆಚರಿಸುತ್ತಿರುವಾಗ ನಮಗೆಸ್ವಾತಂತ್ರÂ ತಂದುಕೊಡಲು ಹೋರಾಡಿದ ನಮ್ಮ ಭಾಗದಧಿಧೀರ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆಅಗತ್ಯ. ಇದು ಯುವ ಪೀಳಿಗೆಗೆ ಪ್ರೇರಣಾತ್ಮವೂ ಅಗಬಹುದು. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಅವಿಭಜಿತ ಮುದ್ದೇಬಿಹಾಳ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕಿರುಪರಿಚಯ ಇಲ್ಲಿದೆ.

ಗಾಂಧಿಧೀಜಿಯೇ ಪ್ರೇರಣೆ:1919ರಲ್ಲಿ ನಡೆದಕಾಯ್ದೆಭಂಗ ಚಳವಳಿ,1921ರ ಅಸಹಕಾರ ಚಳವಳಿ,1930ರ ಉಪ್ಪಿನ ಸತ್ಯಾಗ್ರಹ,1942ರ ಬ್ರಿಟೀಷರೇ ಭಾರತಬಿಟ್ಟು ತೊಲಗಿ (ಕ್ವಿಟ್‌ಇಂಡಿಯಾ) ಮುಂತಾದಪ್ರಮುಖ ಹೋರಾಟಗಳು ಈಭಾಗದಲ್ಲೂ ಸ್ವಾತಂತ್ರÂದ ಕಿಡಿಹಚ್ಚಿದ್ದವು. 1920ರಲ್ಲಿ ಗಾಂಧಿàಜಿಯವರು ಹುಬ್ಬಳ್ಳಿ ಭಾಗಕ್ಕೆಬಂದು ಸ್ವಾತಂತ್ರÂದ ಕಿಚ್ಚನ್ನುಯುವಕರ ಹೊತ್ತಿಸಿದ್ದರು.

ಇದರಿಂದ ಪ್ರೇರಣೆ ಪಡೆದ ಈ ಭಾಗದ ಕೆಲವರುತಮ್ಮದೇ ರೀತಿಯಲ್ಲಿ ಸ್ವಾತಂತ್ರ ಚಳವಳಿಯಲ್ಲಿಧುಮಿಕಿದರು. ನಮ್ಮ ಭಾಗದವರು ಇಲ್ಲಿಂದ ಉಪ್ಪನ್ನುಒಯ್ದು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡದ್ದುಅವಿಸ್ಮರಣೀಯ. ನಮ್ಮ ಭಾಗದ ಹೋರಾಟಗಾರರಿಗೆಗಾಂಧೀಜಿಯೇ ಪ್ರೇರಣೆ ಎನ್ನುವುದರಲ್ಲಿ ಎರಡುಮಾತಿಲ್ಲ ಎಂದು ತಾಳಿಕೋಟೆ ತಾಲೂಕು ಪತ್ತೇಪುರಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕದೇವರಾಜ ಬಾಗೇವಾಡಿ ನೆನಪಿಸಿಕೊಳ್ಳುತ್ತಾರೆ.

ಹೋರಾಟಗಾರರು: ಈ ಭಾಗದ ಸ್ವಾತಂತ್ರÂಹೋರಾಟಗಾರರಲ್ಲಿ ಪ್ರಮುಖವಾಗಿ ಕೇಳಿ ಬರುವಹೆಸರುಗಳೆಂದರೆ ತಮ್ಮಾಜಪ್ಪ ಮಿರಜಕರ, ಬಾವಾಸಾಬಮಕಾನದಾರ, ರೇವಣಸಿದ್ದಯ್ಯ ಲದ್ದಿಮಠ, ಎಸ್‌.ಎಸ್‌. ನಾಯನೇಗಲಿ, ರಾಚಯ್ಯ ಉಳ್ಳೆಪ್ಪನಮಠ,ರಾಮಸಿಂಗ್‌ ಹಜೇರಿ, ಗುರುನಾಥ ಪುಕಾಳೆ, ಶ್ರೀಶೈಲಪ್ಪಮಸಳಿ, ನರಸಿಂಗಪ್ಪ ಕಪಟಕರ, ಭೀಮರಾಯ ಗೋಗಿ,ಶಿವಲಿಂಗಪ್ಪ ಸಾಳಂಕಿ, ಗುಂಡಪ್ಪಗೌಡದ್ಯಾಪುರ, ತುಳಜಾರಾಮ ಉತ್ತರಕರ, ಸಿದ್ದಪ್ಪಸಜ್ಜನ, ಬಿ.ಎಚ್‌. ಮಾಗಿ ಮುಂತಾದವರದ್ದು.

ಪ್ರಮುಖರ ಕಿರು ಪರಿಚಯ: ತಮ್ಮಾಜಪ್ಪ ಮಿರಜಕರಅವರದ್ದು ಮರಾಠಿ ಮಾತೃ ಭಾಷೆಯವರಾಗಿದ್ದರೂಕನ್ನಡದಲ್ಲಿ ಮುಲ್ಕಿ ಪರೀಕ್ಷೆ ಬರೆದವರು. 1920ರಲ್ಲಿ ಗಾಂಧೀಜಿಯವರು ಹುಬ್ಬಳ್ಳಿಗೆ ಬಂದಾಗ ಪ್ರಭಾವಿತರಾಗಿ1924ರಲ್ಲಿ ಬೆಳಗಾವಿ ಅ ಧಿವೇಶನದಲ್ಲಿ ಪಾಲ್ಗೊಂಡುಸೈಮನ್‌ ಕಮಿಷನ್‌ ವಿರುದ್ಧ ಪ್ರತಿಭಟಿಸಿದ್ದರು.1930ರಲ್ಲಿ ಸಿಂ ಧಿ ಗಿಡ ಕಡಿದು ಪೊಲೀಸರಿಂದಬಂಧನಕ್ಕೊಳಗಾದರು. 1931ರಲ್ಲಿ ಹುಬ್ಬಳ್ಳಿಯಲ್ಲಿನಿಷೇಧಾಜ್ಞೆ ಜಾರಿಯಲ್ಲಿದ್ದಾಗ 15 ತರುಣರೊಂದಿಗೆಪಿಕೇಟಿಂಗ್‌ ನಡೆಸಿ 55 ದಿನದ ಜೈಲು ಶಿಕ್ಷೆ, 1932ರಲ್ಲಿಗಾಂ ಧೀಜಿ ಬಂಧನವಾದಾಗ ಪ್ರತಿಭಟಿಸಿ ಮತ್ತೇಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದರು.

ಮೂಲತಃ ತಾಳಿಕೋಟೆಯವರಾಗಿದ್ದ ಇವರು 1944ರನಂತರ ಉಪ ಜೀವನಕ್ಕಾಗಿ ಮುದ್ದೇಬಿಹಾಳಕ್ಕೆ ಬಂದುನೆಲೆಸಿದರು. ನಂತರದ ದಿನಗಳಲ್ಲಿ ಸ್ವಾತಂತ್ರ್ಯ ದೊರೆತಾಗಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂಅವರೊಂದಿಗೆ ನಿಕಟ ಒಡನಾಟ ಹೊಂದಿದ್ದರು.ರೇವಣಸಿದ್ದಯ್ಯ ಲದ್ದಿಮಠರು ಕೂಡಾಮಿರಜಕರ ಅವರಂತೆ ಅಪ್ಪಟ ಗಾಂ ಧಿವಾದಿಹೋರಾಟಗಾರರಾಗಿದ್ದರು. ಗಾಂಧಿಧೀಜಿಯವರಿಂದಪ್ರಭಾವಿತರಾಗಿ ಸಿಂ ಧಿ ಮರಗಳನ್ನು ಕಡಿದು ಜೈಲುವಾಸಅನುಭವಿಸಿದ್ದರು. ಉಪ್ಪಿನ ಸತ್ಯಾಗ್ರಹದಲ್ಲೂಪಾಲ್ಗೊಂಡಿದ್ದರು. ಸ್ವದೇಶಿ ಆಂದೋಲನದಲ್ಲಿಇವರದ್ದು ಮಹತ್ವದ ಪಾತ್ರವಾಗಿತ್ತು.ಹಳ್ಳಿ ಹಳ್ಳಿಗೆ ಸುತ್ತಿ ಸ್ವದೇಶಿ ಬಟ್ಟೆ ಬಳಕೆಯಪ್ರಚಾರದಲ್ಲಿ ತೊಡಗಿದ್ದರು.

ಇವರ ಮಕ್ಕಳುಇಂದಿಗೂ ಬಟ್ಟೆ ಅಂಗಡಿ ನಡೆಸುತ್ತಿರುವುದುಇದಕ್ಕೆ ಉದಾಹರಣೆಯಾಗಿದೆ. ರಾಷ್ಟ್ರೀಯ ಸ್ವಾತಂತ್ರÂಆಂದೋಲನ, ಅಸಹಕಾರ ಚಳವಳಿಯಲ್ಲಿ ಇವರದ್ದೂಪಾಲಿತ್ತು. ಸ್ವಾತಂತ್ರ ಹೋರಾಟಕ್ಕಾಗಿ ಯುವ ಪಡೆಯನ್ನುಸಜ್ಜುಗೊಳಿಸುವ ಉತ್ಸಾಹ ಹೊಂದಿದವರಾಗಿದ್ದರು.ಇವರಂತೆ ಬಾವಾಸಾಬ ಮಕಾನದಾರ, ಸಿದ್ಲಿಂಗಪ್ಪನಾಯನೇಗಲಿ ಸಹಿತ ಜೈಲುವಾಸ ಅನುಭವಿಸಿಸ್ವಾತಂತ್ರÂದ ಕಿಚ್ಚಿಗೆ ತಮ್ಮ ಕೊಡುಗೆ ನೀಡಿದ್ದರು. ಬಿ.ಎಚ್‌.ಮಾಗಿಯವರು ಗೋವಾ ವಿಮೋಚನಾ ಚಳವಳಿಯಲ್ಲಿಭಾಗಿಯಾಗಿ ಹೋರಾಟದ ಬಿಸಿ ಎದುರಿಸಿದ್ದರು.ಇವರೊಂದಿಗೆ ಆಗಿನ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದಹಲವರು ತಾವಿದ್ದಲ್ಲಿಯೇ ದೇಶದ ಸ್ವಾತಂತ್ರÂಕ್ಕಾಗಿಅಳಿಲು ಸೇವೆ ಸಲ್ಲಿಸಿ ಎಲೆಮರೆ ಕಾಯಿಯಂತೆ ಇದ್ದದ್ದುಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ.

ಡಿ.ಬಿ. ವಡವಡಗಿ

ಟಾಪ್ ನ್ಯೂಸ್

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗೆ ಮತದಾನ ಮಾಡಿದ ಪತ್ನಿ…

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗೆ ಮತದಾನ ಮಾಡಿದ ಪತ್ನಿ…

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.