ಬಿಜನಗೇರಾದಲ್ಲಿ ಸ್ವಚ್ಛತಾ ಅಭಿಯಾನ
Team Udayavani, Feb 14, 2022, 2:50 PM IST
ರಾಯಚೂರು: ತಾಲೂಕಿನ ಬಿಜನಗೇರಾ ಗ್ರಾಮದಲ್ಲಿ ಯುವ ಸ್ವಚ್ಛ ಅಭಿಯಾನ ತಂಡದಿಂದ ಯುವಕರು ಸ್ವಯಂ ಕೃತವಾಗಿ ಸ್ವಚ್ಛತೆ ಕಾರ್ಯ ಕೈಗೊಂಡರು.
ಉಳಿದ ಗ್ರಾಮಗಳು ಇದೇ ರೀತಿ ತಮ್ಮ-ತಮ್ಮ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಬಯಲು ಶೌಚಾಲಯದಿಂದ ಮುಕ್ತರಾಗಬೇಕೆಂದು ಗ್ರಾಮದ ಯುವಕರು ಊರಿನ ಸ್ವಚ್ಛತೆಗೋಸ್ಕರ ಒಂದು ಗಂಟೆ ಕಾಲ ಶ್ರಮದಾನ ಮಾಡಬೇಕು ಎಂದು ಯುವ ಸ್ವಚ್ಛ ತಂಡದ ಕಾರ್ಯಕರ್ತರು ಕರೆ ನೀಡಿದರು.
ಗೋವಿಂದ ಯಾದವ್, ರಾಜೇಶ್ ಯಾದವ್, ಬಸವರಾಜ ಯಾದವ್, ಗ್ರಾಪಂ ಸದಸ್ಯರಾದ ಹುಸೇನಪ್ಪ ಯಾದವ್, ಮುದ್ದಪ್ಪ ಯಾದವ್, ಶೈಲೇಶ್ ಹಾಗೂ ಗ್ರಾಮದ ಯುವಕರಾದ ತಿಪ್ಪಯ್ಯ, ಸೋಮರೆಡ್ಡಿ, ಮುರಳಿ ಯಾದವ್, ನರಸಿಂಹ ನಾಯಕ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ
Sindhanur; ಒಂದೇ ದಿನ ಗ್ರಾಮದ ನಾಲ್ವರ ಸಾವು: ಭಯಭೀತರಾದ ಗ್ರಾಮಸ್ಥರು
Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು
Prajwal Revanna Case; ರೆಕಾರ್ಡ್ ಸ್ಪೀಡ್ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ
Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು