ಶಿಪ್ಯಾರ್ಡ್: ಬ್ಯಾಂಕಿಂಗ್ ವಲಯದ ಬೃಹತ್ ಹಗರಣ
ಗುಜರಾತ್ನ ಸೂರತ್, ದಹೇಜ್ನಲ್ಲಿ ಶಿಪ್ಯಾರ್ಡ್ಗಳು ಕಾರ್ಯನಿರ್ವಹಿಸುತ್ತಿವೆ.
Team Udayavani
2012ರ ವರೆಗೂ ಚೆನ್ನಾಗಿಯೇ ನಡೆಯುತ್ತಿದ್ದ ಈ ಕಂಪೆನಿ ದಿಢೀರನೇ ನಷ್ಟಕ್ಕೀಡಾಗಲು ತೆಗೆದುಕೊಂಡ ಸಾಲವನ್ನು ತನ್ನ ಇತರ ಕಂಪೆನಿಗಳಿಗೆ ವಿನಿಯೋಗಿಸಿದ್ದೇ ಕಾರಣ. ಜತೆಗೆ ಆದ್ಯತಾ ವಹಿವಾಟು, ಕೆಟ್ಟ ಹೂಡಿಕೆಗಳು ಮತ್ತು ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳಿಂದ ಅಕ್ರಮವಾಗಿ ಟ್ರೇಡಿಂಗ್ ಮಾಡಿದ್ದು ಕಂಪೆನಿ ನಷ್ಟದ ಹಾದಿ ಹಿಡಿಯಲು ಕಾರಣವಾಯಿತು. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯ ಶಿಪ್ಗಳಿಗೆ ಬೇಡಿಕೆ ಕಡಿಮೆಯಾದುದೂ ನಷ್ಟಕ್ಕೆ ಕಾರಣವಾಯಿತು. ಇಡೀ ಹಗರಣಕ್ಕೆ ಕಾಂಗ್ರೆಸ್ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ....