ನೆರವು ನೀಡದಿದ್ದರೆ ಯೆಮೆನ್ ಪರಿಸ್ಥಿತಿ ಸದ್ಯದಲ್ಲೇ ಘೋರ
ಹಸಿವಿನಿಂದಲೇ ಲಕ್ಷಾಂತರ ಸಾಯಬಹುದಾದ ದುರ್ಭರ ಸ್ಥಿತಿ
Team Udayavani, Mar 2, 2022, 7:55 AM IST
ನವದೆಹಲಿ: ಉಕ್ರೇನ್ನಲ್ಲೇನೋ ಯುದ್ಧ ನಡೆಯುತ್ತಿದೆ, ಅದು ವಿಶ್ವಾದ್ಯಂತ ಸುದ್ದಿಯಾಗಿದೆ. ಇದರ ನಡುವೆ ಯೆಮೆನ್ನಲ್ಲಿ ನಡೆಯುತ್ತಿರುವ ಕ್ಷೋಭೆ ಯ ಅರಿವು ಯಾರಿಗಾದರೂ ಉಂಟೇ?
ಒಂದು ವೇಳೆ ಸಕಾಲದಲ್ಲಿ ಆ ದೇಶಕ್ಕೆ ಮಾನವೀಯ ಆಧಾರದ ಮೇಲೆ ಆರ್ಥಿಕ ನೆರವನ್ನು ನೀಡದೇ ಹೋದರೆ 80 ಲಕ್ಷ ಯೆಮೆನ್ ನಾಗರಿಕರು ಸಂಪೂರ್ಣ ಬೀದಿಗೆ ಬರುವ ಸಾಧ್ಯತೆಯಿದೆ.
ಅಂದರೆ ಇವರೆಲ್ಲ ಸಾವಿನಂಚಿಗೆ ಬಂದು ನಿಲ್ಲುತ್ತಾರೆ. ಇವೆಲ್ಲವಕ್ಕೆ ಮೂಲ ಕಾರಣ ಅಮೆರಿಕ ಮತ್ತು ಇರಾನ್ ನಡುವೆ ಒಳಗೊಳಗೇ ನಡೆಯುತ್ತಿರುವ ಯುದ್ಧ.
ಇದರಿಂದ ಸಾವಿರಾರು ಮಂದಿ ಸಾವಗೀಡಾಗಿದ್ದಾರೆ, ಇಲ್ಲವೋ ವಲಸೆ ಹೋಗಿದ್ದಾರೆ. ಕಳೆದ 8 ವರ್ಷಗಳಲ್ಲಿ 40 ಲಕ್ಷ ಮಂದಿ ವಿವಿಧ ಸ್ಥಳಕ್ಕೆ ಗೊತ್ತುಗುರಿಯಿಲ್ಲದೇ ವಲಸೆ ಹೋಗಿದ್ದಾರೆ!
ಇದನ್ನೂ ಓದಿ:ಇನ್ನಷ್ಟು ಕಾಂಗ್ರೆಸ್ ಜೆಡಿಎಸ್ ಮುಖಂಡರು ಬಿಜೆಪಿಗೆ : ಸಿಎಂ ಬೊಮ್ಮಾಯಿ
ಇವುಗಳ ಮಧ್ಯೆ ಹಿಂಸಾಚಾರ ಹೆಚ್ಚುತ್ತಲೇ ಇದೆ. ಈ ವರ್ಷ ಬರೀ ಜನವರಿ ಒಂದರಲ್ಲೇ 650 ಮಂದಿಯ ಕೊಲೆ ಮಾಡಲಾಗಿದೆ. ಸದ್ಯ ಯೆಮೆನ್ನ ಶೇ.80 ಮಂದಿ ರಕ್ಷಣೆ ಅಥವಾ ವಿವಿಧ ನೆರವಿನ ಅಗತ್ಯ ಹೊಂದಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಹಸಿವಿನಿಂದಲೇ ಸಾಯುವ ಪರಿಸ್ಥಿತಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ