ಅಗ್ನಿಪಥ ಯೋಜನೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ
Team Udayavani, Jun 24, 2022, 8:46 PM IST
ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೆತರಲು ಉದ್ದೇಶಿಸಿರುವ ಅಗ್ನಿಪಥಯೋಜನೆಯನ್ನು ಕೈ ಬಿಡಬೇಕುಎಂದು ಒತ್ತಾಯಿಸಿ ಗುರುವಾರ ಅಖೀಲಭಾರತ ಯುವಜನ ಫೆಡರೇಷನ್(ಎಐವೈಎಫ್) ಕಾರ್ಯಕರ್ತರು ನಗರದಉಪವಿಭಾಗಾಧಿಕಾರಿ ಕಚೇರಿ ಎದುರುಪ್ರತಿಭಟನೆ ನಡೆಸಿದರು.ಎಐವೈಎಫ್ ರಾಜ್ಯ ಉಪಾಧ್ಯಕ್ಷಆವರಗೆರೆ ವಾಸು ಮಾತನಾಡಿ,ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಜಾರಿಗೆ ತರುವ ಮೂಲಕ ದೇಶದಸೈನಿಕ ವ್ಯವಸ್ಥೆಯನ್ನೇ ನಾಶ ಮಾಡಲುಮುಂದಾಗಿರುವುದನ್ನು ಅಖೀಲ ಭಾರತಯುವಜನ ಫೆಡರೇಷನ್ ಖಂಡಿಸುತ್ತದೆ.ದೇಶದ ಸೇವೆಗೆ ಸೇರಬೇಕು,
ದೇಶಸೇವೆಯ ಜೊತೆಗೆ ಕುಟುಂಬದ ನಿರ್ವಹಣೆಮಾಡಬೇಕು ಎಂಬ ಮಹೋನ್ನತ ಉದ್ದೇಶಹೊಂದಿರುವ ಲಕ್ಷಾಂತರ ಯುವಕರಿಗೆಸರ್ಕಾರದ ನೂತನ ಯೋಜನೆ ಅಗ್ನಿಪಥ್ಯೋಜನೆ ಅನ್ಯಾಯ ಮಾಡುತ್ತಿದೆ.ಆದ್ದರಿಂದ ಕೂಡಲೇ ಅಗ್ನಿಪಥ್ ಯೋಜನೆಕೈ ಬಿಡಬೇಕು ಎಂದು ಒತ್ತಾಯಿಸಿದರು.ದೇಶದ ಯುವಜನರು ಬಯಸುತ್ತಿರುವುದು ಕಾಯಂ ಉದ್ಯೋಗವೇ ಹೊರತುತಾತ್ಕಾಲಿಕ ಉದ್ಯೋಗ ಅಲ್ಲ.
ಅಗ್ನಿಪಥಯೋಜನೆಯಿಂದ ಕೇವಲ ನಾಲ್ಕುವರ್ಷಗಳಿಗೆ ಸೇನೆಯಲ್ಲಿ ತಾತ್ಕಾಲಿಕನೇಮಕಾತಿ ಮಾಡಿಕೊಂಡು ಆ ನಂತರಅವರನ್ನು ಅಲ್ಪ ಮೊತ್ತ ಹಾಗೂ ಒಂದುಪ್ರಮಾಣಪತ್ರ ನೀಡಿ ಬಿಡುಗಡೆಗೊಳಿಸಿದರೆಅವರ ಮುಂದಿನ ಭವಿಷ್ಯವೇನು ಎಂಬಬಗ್ಗೆ ಸರ್ಕಾರ ಯೋಚನೆ ಮಾಡಬೇಕು.ಪ್ರಾರಂಭಿಕ ಹಂತದಲ್ಲಿ ನೀಡಲಾಗುವಂತಹಭರವಸೆ, ಆಶ್ವಾಸನೆ ಖಂಡಿತವಾಗಿಯೂಅನುಷ್ಠಾನಕ್ಕೆ ಬರುತ್ತವೆಯೇ ಎಂಬುದರಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಯುವಸಮೂಹಕ್ಕೆ ಯಾವುದೇ ರೀತಿಯಲ್ಲೂಅನ್ಯಾಯ ಆಗದಂತೆ ಸೇನೆಗೆ ಸೇರುವಅವಕಾಶ ಮಾಡಿಕೊಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
MUST WATCH
ಹೊಸ ಸೇರ್ಪಡೆ
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್