ಪ್ರಗತಿ ಸಾಧಿಸದ ದ.ಕ.: 18 ರಿಂದ 59 ವಯೋಮಾನದವರಿಗೆ ಬೂಸ್ಟರ್‌ ಲಸಿಕೆ


Team Udayavani, Aug 4, 2022, 12:41 PM IST

2

ಸಾಂದರ್ಭಿಕ ಚಿತ್ರ

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಲುವಾಗಿ ನೀಡಲಾಗುತ್ತಿರುವ ಬೂಸ್ಟರ್‌ ಡೋಸ್‌ ಲಸಿಕೆಗೆ ಸಂಬಂಧಿಸಿ 18ರಿಂದ 59 ವಯೋಮಾನದಲ್ಲಿ ಕೇವಲ ಶೇ. 3.31 ಮಾತ್ರ ಪ್ರಗತಿ ಕಂಡಿದೆ.

18 ರಿಂದ 59 ವಯೋಮಾನದಲ್ಲಿ ಬಂಟ್ವಾಳ ತಾಲೂಕಿನಲ್ಲಿ 1,77,374 ಮಂದಿಯ ಪೈಕಿ 2,299 ಲಸಿಕೆ ಪಡೆದಿದ್ದು ಶೇ. 1.30, ಬೆಳ್ತಂಗಡಿ ತಾಲೂಕಿನಲ್ಲಿ 1,10,088 ಮಂದಿಯ ಪೈಕಿ 1,364 ಮಂದಿ ಲಸಿಕೆ ಪಡೆದು ಶೇ. 1.24 ಶೇ., ಮಂಗಳೂರಿನಲ್ಲಿ 5,17,187 ಮಂದಿಯ ಪೈಕಿ 18,953 ಮಂದಿ ಲಸಿಕೆ ಪಡೆದು ಶೇ. 3.66., ಪುತ್ತೂರಿನಲ್ಲಿ 1,36,549 ಮಂದಿಯ ಪೈಕಿ 7,920 ಮಂದಿ ಲಸಿಕೆ ಪಡೆದು ಶೇ. 5.80, ಸುಳ್ಯದಲ್ಲಿ 64,274 ಮಂದಿಯ ಪೈಕಿ 2,731 ಮಂದಿ ಲಸಿಕೆ ಪಡೆದು ಶೇ. 4.25 ಪ್ರಗತಿ ದಾಖಲಾಗಿದೆ.

60 ಪ್ಲಸ್‌ನಲ್ಲಿ ಶೇ. 29.89ರಷ್ಟೇ ಪ್ರಗತಿ

60 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಬಂಟ್ವಾಳ ತಾಲೂಕಿನಲ್ಲಿ 42,690 ಮಂದಿಯ ಪೈಕಿ 8350 ಲಸಿಕೆ ಪಡೆದಿದ್ದು ಶೇ. 19.56 , ಬೆಳ್ತಂಗಡಿ ತಾಲೂಕಿನಲ್ಲಿ 26,614 ಮಂದಿಯ ಪೈಕಿ 4649 ಮಂದಿ ಲಸಿಕೆ ಪಡೆದು ಶೇ. 17.47, ಮಂಗಳೂರಿನಲ್ಲಿ 1,24,082 ಮಂದಿಯ ಪೈಕಿ 35,080 ಮಂದಿ ಲಸಿಕೆ ಪಡೆದು ಶೇ. 28.27, ಪುತ್ತೂರಿನಲ್ಲಿ 34,121 ಮಂದಿಯ ಪೈಕಿ 14,990 ಮಂದಿ ಲಸಿಕೆ ಪಡೆದು ಶೇ. 43.93, ಸುಳ್ಯದಲ್ಲಿ 17,689 ಮಂದಿಯ ಪೈಕಿ 10,116 ಮಂದಿ ಲಸಿಕೆ ಪಡೆದು ಶೇ. 57.19 ಪ್ರಗತಿ ಕಂಡಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು ಶೇ. 29.85 ಪ್ರಗತಿ ದಾಖಲಾಗಿದೆ ಎನ್ನುತ್ತಿದೆ ಆರೋಗ್ಯ ಇಲಾಖೆಯ ಅಂಕಿ ಅಂಶ.

ಫ್ರಂಟ್‌ ಲೈನ್‌ ವರ್ಕರ್ಸ್

ಪ್ರಂಟ್‌ ಲೈನ್‌ ವರ್ಕರ್ ವಿಭಾಗದಲ್ಲಿ ಬಂಟ್ವಾಳ ತಾಲೂಕಿನಲ್ಲಿ 1,658 ಮಂದಿಯ ಪೈಕಿ 981 ಲಸಿಕೆ ಪಡೆದಿದ್ದು ಶೇ. 59.17, ಬೆಳ್ತಂಗಡಿ ತಾಲೂಕಿನಲ್ಲಿ 1,159 ಮಂದಿಯ ಪೈಕಿ 575 ಮಂದಿ ಲಸಿಕೆ ಪಡೆದು ಶೇ. 49.61, ಮಂಗಳೂರಿನಲ್ಲಿ 10,577 ಮಂದಿಯ ಪೈಕಿ 6,943 ಮಂದಿ ಲಸಿಕೆ ಪಡೆದು ಶೇ. 65.64, ಪುತ್ತೂರಿನಲ್ಲಿ 2,909 ಮಂದಿಯ ಪೈಕಿ 2,356 ಮಂದಿ ಲಸಿಕೆ ಪಡೆದು ಶೇ. 80.99, ಸುಳ್ಯದಲ್ಲಿ 741 ಮಂದಿಯ ಪೈಕಿ 508 ಮಂದಿ ಲಸಿಕೆ ಪಡೆದು ಶೇ. 68.56 ಪ್ರಗತಿ ದಾಖಲಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟಾರೆ ಶೇ. 66.67 ಪ್ರಗತಿ ಕಂಡಿದೆ. ‌

ಕಂದಾಯ, ಪೊಲೀಸ್‌ ವಿಭಾಗ

ಪೊಲೀಸ್‌, ರಕ್ಷಣಾ, ಕಂದಾಯ ಇಲಾಖೆಗೆ ಸಂಬಂಧಿಸಿ ಬಂಟ್ವಾಳ ತಾಲೂಕಿನಲ್ಲಿ 2,874 ಮಂದಿಯ ಪೈಕಿ 2,072 ಲಸಿಕೆ ಪಡೆದಿದ್ದು ಶೇ. 72.09 ಶೇ., ಬೆಳ್ತಂಗಡಿ ತಾಲೂಕಿನಲ್ಲಿ 1,916 ಮಂದಿಯ ಪೈಕಿ 1,367 ಮಂದಿ ಲಸಿಕೆ ಪಡೆದಿದ್ದಾರೆ. ಮಂಗಳೂರಿನಲ್ಲಿ 30,171 ಮಂದಿಯ ಪೈಕಿ 20,314 ಮಂದಿ ಲಸಿಕೆ ಪಡೆದು ಶೇ. 67.33, ಪುತ್ತೂರಿನಲ್ಲಿ 2,337 ಮಂದಿಯ ಪೈಕಿ 1635 ಮಂದಿ ಲಸಿಕೆ ಪಡೆದು ಶೇ. 69.96 ಶೇ., ಸುಳ್ಯದಲ್ಲಿ 3085 ಮಂದಿಯ ಪೈಕಿ 2480 ಮಂದಿ ಲಸಿಕೆ ಪಡೆದು ಶೇ. 80.39 ಪ್ರಗತಿ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಶೇ. 69.01 ಪ್ರಗತಿ ದಾಲಾಗಿದೆ.

ಅರ್ಹತೆ ಇದ್ದರೂ ಲಸಿಕೆ ಪಡೆದಿಲ್ಲ

ಜಿಲ್ಲೆಯಲ್ಲಿ 18-59 ವಯೋಮಾನದವರು 9,72,205. 60 ವರ್ಷ ಮೇಲ್ಪಟ್ಟವರಲ್ಲಿ 1,72,011, ಫ್ರಂಟ್‌ ಲೈನ್‌ ವರ್ಕರ್ನಲ್ಲಿ 5,681, ಎಚ್‌ ಸಿಡಬ್ಲ್ಯುದಲ್ಲಿ 12,515 ಮಂದಿ ಬೂಸ್ಟರ್‌ ಲಸಿಕೆ ಪಡೆ ಯಲು ಅರ್ಹತೆ ಹೊಂದಿದ್ದು, ಹಲವು ಮಂದಿ ಲಸಿಕೆ ಪಡೆದುಕೊಳ್ಳಲು ಬಾಕಿ ಇದ್ದಾರೆ ಎನ್ನುತ್ತಿದೆ ಅಂಕಿ ಅಂಶ.

ಉಚಿತ ಲಸಿಕೆ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್‌ ನಿರೋಧಕ ಬೂಸ್ಟರ್‌ ಡೋಸ್‌ ಲಸಿಕೆ ಪಡೆಯಲು ಕೇಂದ್ರ ಈಗಾಗಲೇ ಅನುಮತಿ ನೀಡಿದೆ. ಎಲ್ಲರಿಗೂ ಉಚಿತ ಲಸಿಕೆ ನಿಗದಿಗೊಳಿಸಲಾಗಿದೆ. ಸಾರ್ವಜನಿಕರು 2ನೇ ಡೋಸ್‌ ಲಸಿಕೆ ಪಡೆದು 9 ತಿಂಗಳ ಬಳಿಕ ಬೂಸ್ಟರ್‌ ಡೋಸ್‌ ಪಡೆಯಬಹುದು. –ಡಾ| ದೀಪಕ್‌ ಕುಮಾರ್‌, ಆರೋಗ್ಯಾಧಿಕಾರಿ, ಪುತ್ತೂರು ತಾಲೂಕು.

ಟಾಪ್ ನ್ಯೂಸ್

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

8

UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗೆ ಮತದಾನ ಮಾಡಿದ ಪತ್ನಿ…

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

8

UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.