ಚೇತೇಶ್ವರ್‌ ಪೂಜಾರ ಸೆಂಚುರಿ ಬಾರಿಸಲಿ: ಗಾವಸ್ಕರ್‌ ಹಾರೈಕೆ


Team Udayavani, Feb 18, 2023, 7:42 AM IST

ಚೇತೇಶ್ವರ್‌ ಪೂಜಾರ ಸೆಂಚುರಿ ಬಾರಿಸಲಿ: ಗಾವಸ್ಕರ್‌ ಹಾರೈಕೆ

ಚೇತೇಶ್ವರ್‌ ಪೂಜಾರ 100ನೇ ಟೆಸ್ಟ್‌ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಆಟಗಾರನಾಗಿ ಮೂಡಿಬರಲಿ ಎಂಬುದಾಗಿ ಲೆಜೆಂಡ್ರಿ ಓಪನರ್‌ ಸುನೀಲ್‌ ಗಾವಸ್ಕರ್‌ ಹೇಳಿದರು. ಅವರು 100ನೇ ಟೆಸ್ಟ್‌ ಆಡಲಿಳಿದ ಪೂಜಾರ ಅವರಿಗೆ ಕ್ಯಾಪ್‌ ನೀಡಿ ಗೌರವಿಸುವ ಸಂದರ್ಭದಲ್ಲಿ ಹಾರೈಸಿದರು.

“ನೂರನೇ ಟೆಸ್ಟ್‌ ಕ್ಲಬ್‌ಗ ಸ್ವಾಗತ. ನೀವು ನೂರನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗನಾಗಬೇಕೆಂಬುದು ನನ್ನ ಹಾರೈಕೆ. ಇದರಿಂದ ಹೊಸದಿಲ್ಲಿ ಟೆಸ್ಟ್‌ನಲ್ಲಿ ಮತ್ತೂಂದು ಗೆಲುವಿಗೆ ನಿಮ್ಮಿಂದ ಬುನಾದಿ ನಿರ್ಮಾಣಗೊಳ್ಳಲಿ. ಕಠಿನ ದುಡಿಮೆ ಮತ್ತು ಅಪಾರ ಆತ್ಮವಿಶ್ವಾಸಕ್ಕೆ ನೀವೊಂದು ರೋಲ್‌ ಮಾಡೆಲ್‌…’ ಎಂದು ಗಾವಸ್ಕರ್‌ ಗುಣಗಾನಗೈದರು. ಕ್ಯಾಪ್‌ ಜತೆಗೆ “100 ಟೆಸ್ಟ್‌ ಮ್ಯಾಚಸ್‌’ ಎಂದು ಬಂಗಾರ ವರ್ಣದಲ್ಲಿ ಕೆತ್ತಿದ ಸ್ಮರಣಿಕೆಯೊಂದನ್ನು ಪೂಜಾರ ಅವರಿಗೆ ನೀಡಲಾಯಿತು.

“ನಿಮ್ಮಂಥ ಲೆಜೆಂಡ್ರಿ ಕ್ರಿಕೆಟಿಗರೇ ನನಗೆ ಸ್ಫೂರ್ತಿ. ಬಾಲ್ಯದಲ್ಲೇ ನಾನು ಭಾರತ ಪರ ಆಡುವ ಕನಸು ಕಾಣುತ್ತಿದ್ದೆ. ಆದರೆ 100 ಟೆಸ್ಟ್‌ ಪಂದ್ಯಗಳನ್ನು ಆಡುತ್ತೇನೆಂದು ಭಾವಿಸಿದವನೇ ಅಲ್ಲ. ಟೆಸ್ಟ್‌ ಕ್ರಿಕೆಟೇ ನಿಜವಾದ ಕ್ರಿಕೆಟ್‌ ಎಂದು ನಂಬಿದವನು ನಾನು. ಬದುಕು ಮತ್ತು ಟೆಸ್ಟ್‌ ಪಂದ್ಯಗಳ ನಡುವೆ ಬಹಳಷ್ಟು ಸಾಮ್ಯಗಳಿವೆ. ಕಠಿನ ಸಂದರ್ಭದಲ್ಲಿ ಹೋರಾಡಿದರೆ ಖಂಡಿತವಾಗಿಯೂ ಬಹಳ ಎತ್ತರಕ್ಕೇರಬಹುದು ಎಂಬುದು ಇಲ್ಲಿನ ಪಾಠ’ ಎಂದು ಪೂಜಾರ ಪ್ರತಿಕ್ರಿಯಿಸಿದರು.

ತನ್ನನ್ನು ಬೆಂಬಲಿಸಿದ ಕುಟುಂಬ, ಮಿತ್ರರು, ಬಿಸಿಸಿಐ, ಮಾಧ್ಯಮ, ಸಹ ಆಟಗಾರರು ಹಾಗೂ ಸಹಾಯಕ ಸಿಬಂದಿಗೆಲ್ಲ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಪೂಜಾರ ಅವರ ಪತ್ನಿ, ಪುತ್ರಿ, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

Rohit SHarma (2)

Star Sports ; ರೋಹಿತ್‌ ಶರ್ಮರ ಖಾಸಗಿ ಮಾತು ಪ್ರಸಾರ ಮಾಡಿಲ್ಲ

1-wewqe

Alexander Zverev ರೋಮನ್‌ ಕಿಂಗ್‌: ಜೆರ್ರಿ ವಿರುದ್ಧ 6-4, 7-5 ಜಯ

1-weqwewq

Para Athletics: ದೀಪ್ತಿ ಜೀವಂಜಿ ವಿಶ್ವದಾಖಲೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.