Sirsi ; ವಿದ್ಯುತ್ ಕಂಬದ ಮೇಲೇರಿ ಮೃತಪಟ್ಟ ಚಿರತೆ ಹಾಗೂ ಕಾಡು ಬೆಕ್ಕು
Team Udayavani, Dec 1, 2023, 11:44 PM IST
ಶಿರಸಿ: ಅರಣ್ಯ ಅಂಚಿನಲ್ಲಿ ಹಾದು ಹೋದ ಕಂಬದ ಮೇಲಿನ ವಿದ್ಯುತ್ ಲೈನ್ ಗೆ ಚಿರತೆ ಹಾಗೂ ಕಾಡು ಬೆಕ್ಕು ತಗುಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಶಿರಸಿ ವಲಯದ ಕೊಪ್ಪ ಶಾಖೆಯ ಬೆಳಗಲಮನೆ ಬಳಿ ಈ ಘಟನೆ ನಡೆದಿದೆ ಎಂದು ವಲಯ ಅರಣ್ಯಾಧಿಕಾರಿ ಶಿವಾನಂದ ತಿಳಿಸಿದ್ದಾರೆ.