ಆಯ್ಕೆ (ಹನಿಗಾರಿಕೆ)
Team Udayavani, Feb 4, 2017, 6:30 PM IST
ಅವರು ಹೇಳಿದರು ಸಾಹಿತ್ಯದಲ್ಲಿ
ಎಡವೂ ಬೇಡ, ಬಲವೂ ಬೇಡ
ಆರಿಸಿಕೊಳ್ಳಿ
ನಡುವಿನ ದಾರಿಯನ್ನು
ಕೆಲವು ಸಾಹಿತಿಗಳಿಗೆ ಸದಾ
ನಡುವಿನ ಮೇಲೆಯೇ ಕಣ್ಣು!
– ಎಚ್. ಡುಂಡಿರಾಜ್
Team Udayavani, Feb 4, 2017, 6:30 PM IST
ಅವರು ಹೇಳಿದರು ಸಾಹಿತ್ಯದಲ್ಲಿ
ಎಡವೂ ಬೇಡ, ಬಲವೂ ಬೇಡ
ಆರಿಸಿಕೊಳ್ಳಿ
ನಡುವಿನ ದಾರಿಯನ್ನು
ಕೆಲವು ಸಾಹಿತಿಗಳಿಗೆ ಸದಾ
ನಡುವಿನ ಮೇಲೆಯೇ ಕಣ್ಣು!
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.