ಕಾರ್ಕಳ:ಗುರಿ ತಪ್ಪಿದ ಗುಂಡಿಗೆ ವ್ಯಕ್ತಿ ಬಲಿ;ಬೇಟೆಗಾರರಿಬ್ಬರ ಬಂಧನ
Team Udayavani, Jun 15, 2017, 10:16 AM IST
ಕಾರ್ಕಳ: ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ಹಾರಿಸಿದ ಗುಂಡು ಮರಕಡಿಯುತ್ತಿದ್ದ ವ್ಯಕ್ತಿ ಗೆ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಅಜೆಕಾರು ಕಡ್ತಲ ಮೀಸಲು ಅರಣ್ಯದಲ್ಲಿ ಬುಧವಾರ ತಡರಾತ್ರಿ ನಡೆಸಿದೆ.
ರವಿ ಎಂಬಾತ ಗುಂಡು ತಗಲಿ ಸಾವನ್ನಪ್ಪಿದ್ದು.ಸುಂದರ ನಾಯ್ಕ ಹಾಗೂ ಜೀತು ಎಂಬುವರು ಬಂಧಿತ ಅರೋಪಿಗಳಾಗಿದ್ದಾರೆ.
ಮರಕಡಿಯಲು ಹೋಗಿದ್ದ ರವಿ ಮರಕಡಿಯುತ್ತಿದ್ದಾಗ ಶಿಕಾರಿಗೆ ಬಂದ ತಂಡವೊಂದನ್ನು ಗಮನಸಿ ಅರಣ್ಯಧಿಕಾರಿ ಎಂದು ಸ್ಥಳ ದಿಂದ ಓಡಿದಾಗ ಪ್ರಾಣಿ ಎಂದು ತಿಳಿದ ಶಿಕಾರಿ ತಂಡವು ಗುಂಡು ಹಾರಿಸದ ಪರಿಣಾಮ ಈ ಅವಘಡ ಸಂಭವಿಸಿದೆ.
ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ