ಭಾರತ್ ಬ್ಯಾಂಕ್ ದಾದರ್ ಪಶ್ಚಿಮ ಶಾಖೆಗೆ ಬಿಮಾ ಬ್ಯಾಂಕ್ ಪುರಸ್ಕಾರ
Team Udayavani, Jul 14, 2017, 4:43 PM IST
ಮುಂಬಯಿ: ಭಾರತ್ ಕೋಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ದಾದರ್ ಪಶ್ಚಿಮದ ಪೋಚ್ಗೀಸ್ ಚರ್ಚ್ ಸಮೀಪದ ಭಾರತ್ ಬ್ಯಾಂಕ್ ಶಾಖೆಗೆ ಲೈಫ್ ಇನ್ಶ್ಯೂರೆನ್ಸ್ ಕಂಪೆನಿಯಿಂದ ಬಿಮಾ ಬ್ಯಾಂಕ್ ಅವಾರ್ಡ್ ಲಭಿಸಿದೆ.
ಜು. 7ರಂದು ದಾದರ್ ಪಶ್ಚಿಮದ ಶಾಖೆಯಲ್ಲಿ ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಜೀವವಿಮಾ ನಿಗಮದ ಪದಾಧಿಕಾರಿಗಳು ಪುರಸ್ಕಾರವನ್ನು ಪ್ರದಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ವಿದ್ಯಾನಂದ್ ಎಸ್. ಕರ್ಕೇರ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸುರೇಶ್ ಎಸ್. ಸಾಲ್ಯಾನ್, ಲೈಫ್ ಇನ್ಶ್ಯೂರೆನ್ಸ್ ಸಲಹೆಗಾರ ಎಚ್. ಎಸ್. ಪೂಜಾರಿ, ಬ್ಯಾಂಕ್ ಮ್ಯಾನೇಜರ್ ಕಿರಣ್ ಬಂಟ್ವಾಳ್, ಅಸಿಸ್ಟೆಂಟ್ ಮ್ಯಾನೇಜರ್ ನಾರಾಯಣ ಎ. ಸನಿಲ್ ಉಪಸ್ಥಿತರಿದ್ದರು.
ಪದಾಧಿಕಾರಿಗಳಾದ ರಾಜೇಶ್ ಬಿ. ಬಂಗೇರ, ಸವಿತಾ ಕೆ. ಪೂಜಾರಿ, ಸಪ್ನಾ ಎಲ್. ಬಂಗೇರ, ರಶ್ಮಿ ಪಿ. ಪೂಜಾರಿ, ನಿಶಿತ್ ಆರ್. ಕೋಟ್ಯಾನ್, ಲೀಲಾಧರ ಎ. ಸುವರ್ಣ, ಅಶ್ವಿನಿ ಕೋಟ್ಯಾನ್, ಪ್ರಿಯಾ ಮರಾಠೆ, ರಮೇಶ್ ಸುವರ್ಣ, ಕೃಷ್ಣ ಎಲ್. ಪೂಜಾರಿ, ರೋಶನ್ ಕಜ್ರೆ, ಸಂದೀಪ್ ಕಾಂಬ್ಳೆ, ಸುರೇಶ್ ಫೆಡೆ°àಕರ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಮಾಜ – ಬ್ಯಾಂಕನ್ನು ಬಲಿಷ್ಠಗೊಳಿಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಕೋಟ್ಯಾನ್
Desi Swara:ಸಿಟಿ ಆಫ್ ವಿಂಡ್ಸ್ ಕ್ಯಾಸ್ಪಿಯನ್: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ
Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ
Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು
Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ
MUST WATCH
ಹೊಸ ಸೇರ್ಪಡೆ
D. K. Shivakumar-ಎಚ್ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್.ಅಶೋಕ್
JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ
Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ
Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು
ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ