ಸಿಕ್ಕಿಂ ಕುರಿತ ಹೇಳಿಕೆ: ಕ್ಷಮೆ ಕೋರಿದ ಪ್ರಿಯಾಂಕಾ ಚೋಪ್ರಾ
Team Udayavani, Sep 15, 2017, 3:42 PM IST
ಮುಂಬಯಿ : ಸಿಕ್ಕಿ ಬಂಡುಕೋರರ ಹಿಂಸೆಯಿಂದ ಪೀಡಿತವಾಗಿರುವ ರಾಜ್ಯವಾಗಿದೆ ಎಂಬ ತನ್ನ ತಪ್ಪು ಹೇಳಿಕೆಯಿಂದ ಸಿಕ್ಕಿಂ ಜನರ ಭಾವನೆಗಳು ಹಾಗೂ ಘನತೆಗೆ ನೋವುಂಟಾಗಿರುವುದಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೋರಿದ್ದಾರೆ.
ವಸ್ತು ಸ್ಥಿತಿಯ ತಿಳಿವಳಿಕೆಯೇ ಇಲ್ಲದೇ ಈ ರೀತಿಯ ಬೇಜವಾಬ್ದಾರಿಯ ಹೇಳಿಕೆ ನೀಡಿರುವ ಪ್ರಿಯಾಂಕಾ ಕ್ಷಮೆ ಕೋರಬೇಕೆಂದು ರಾಜ್ಯ ಸರಕಾರ ಆಗ್ರಹಿಸಿತ್ತಾರೆ ಸಾಮಾಜಿಕ ಜಾಲ ತಾಣ ಬಳಕೆದಾರರು ಚೋಪ್ರಾ ರಾಜಕೀಯವಾಗಿ ನಿರಕ್ಷರಳೆಂದು ಟೀಕಿಸಿದ್ದರು.
“ಪಹೂನಾ’ ಚಿತ್ರದ ನಟಿ ಹಾಗೂ ನಿರ್ಮಾಪಕಿಯಾಗಿರುವ ಪ್ರಿಯಾಂಕಾ ಚೋಪ್ರಾ “ಬಂಡುಕೋರರಿಂದ ಹಿಂಸಾತ್ರಸ್ತವಾಗಿರುವ ಸಿಕ್ಕಿಂನಿಂದ ಬಂದಿರುವ ಮೊದಲ ಚಿತ್ರ ಇದಾಗಿದೆ’ ಎಂದು ಟೊರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೇಳಿದ್ದರು.
“ಸಿಕ್ಕಿಂ ಶಾಂತಿಯುತ, ಹಸಿರು ಸಮೃದ್ಧ, ಶಾಂತಿಪ್ರಿಯ ಜನರಿಂದ ಕೂಡಿದ ರಾಜ್ಯವಾಗಿದೆ; ನನ್ನ ಹೇಳಿಕೆಯಿಂದ ಸಿಕ್ಕಿಂ ಜನರಿಗೆ ನೋವುಂಟಾಗಿದೆ ಎಂದು ನಾನು ಬಲ್ಲೆ; ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
Arrested: ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ
Housefull 5: ಕಾಮಿಡಿ ಜರ್ನಿಯ ʼಹೌಸ್ ಫುಲ್ʼ ಕುಟುಂಬಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ
Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ
Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
IPL ರಾಜಸ್ಥಾನ ವಿರುದ್ಧ ಗೆದ್ದ ಡೆಲ್ಲಿ ಪ್ಲೇಆಫ್ ಭರವಸೆ ಜೀವಂತ: ಆರ್ ಸಿಬಿಗೆ ಸವಾಲು
Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ
IPL 2024; ಲಕ್ನೋ, ಹೈದ್ರಾಬಾದ್ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ
ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ