ಹೆರಾತ್‌ 400; ಪಾಕ್‌ ಬ್ಯಾಟಿಂಗ್‌ ನುಚ್ಚುನೂರು


Team Udayavani, Oct 3, 2017, 6:20 AM IST

AP10_2_2017_000161B.jpg

ಅಬುದಾಭಿ: ತವರಿನಲ್ಲೇ ಸತತವಾಗಿ ಸೋತು ತೀವ್ರ ಸಂಕಟದಲ್ಲಿದ್ದ ಶ್ರೀಲಂಕಾಕ್ಕೆ ಮರುಭೂಮಿಯಲ್ಲಿ ಗೆಲುವಿನ ಟಾನಿಕ್‌ ಲಭಿಸಿದೆ. ಅಬುದಾಭಿ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನದ ಬ್ಯಾಟಿಂಗ್‌ ಸರದಿಯನ್ನು ನುಚ್ಚುನೂರು ಮಾಡಿ 21 ರನ್‌ ಆಂತರದ ನಾಟಕೀಯ ಗೆಲುವು ಸಾಧಿಸಿದೆ.

ಗೆಲುವಿಗೆ 136 ರನ್ನುಗಳ ಸಣ್ಣ ಮೊತ್ತ ಪಡೆದ ಪಾಕಿಸ್ಥಾನ, ಲಂಕೆಯ ಎಡಗೈ ಸ್ಪಿನ್ನರ್‌ ರಂಗನ ಹೆರಾತ್‌ ದಾಳಿಗೆ ತತ್ತರಿಸಿ 47.4 ಓವರ್‌ಗಳಲ್ಲಿ 114 ರನ್ನಿಗೆ ಕುಸಿಯಿತು. ಹೆರಾತ್‌ ಸಾಧನೆ 43ಕ್ಕೆ 6 ವಿಕೆಟ್‌. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 93 ರನ್ನಿಗೆ 5 ವಿಕೆಟ್‌ ಹಾರಿಸಿದ್ದರು.

ಸೋಮವಾರ ಪಾಕಿಸ್ಥಾನದ ಅಂತಿಮ ಆಟಗಾರ ಮೊಹಮ್ಮದ್‌ ಅಬ್ಟಾಸ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸುವ ಮೂಲಕ ಹೆರಾತ್‌ ಲಂಕೆಯ ಗೆಲುವನ್ನು ಸಾರಿದರು. ವಿಶೇಷವೆಂದರೆ, ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆರಾತ್‌ಗೆ ಒಲಿದ 400ನೇ ವಿಕೆಟ್‌ ಆಗಿದೆ. ಟೆಸ್ಟ್‌ ಇತಿಹಾಸದಲ್ಲಿ ಎಡಗೈ ಸ್ಪಿನ್ನರ್‌ ಓರ್ವ 400 ವಿಕೆಟ್‌ ಉರುಳಿಸಿದ ಮೊದಲ ಸಾಧಕನಾಗಿ ಮೂಡಿಬಂದಿದ್ದಾರೆ ರಂಗನ ಹೆರಾತ್‌. ಇದು ಅವರ 84ನೇ ಟೆಸ್ಟ್‌.

ಅಂತಿಮ ದಿನದಾಟ ಒಟ್ಟು 16 ವಿಕೆಟ್‌ ಪತನವನ್ನು ಕಂಡಿತು. 4ಕ್ಕೆ 69 ರನ್‌ ಮಾಡಿದ್ದ ಶ್ರೀಲಂಕಾದ ದ್ವಿತೀಯ ಇನ್ನಿಂಗ್ಸ್‌ 138ಕ್ಕೆ ಸಮಾಪ್ತಿಯಾಯಿತು. ಯಾಸಿರ್‌ ಷಾ 5 ವಿಕೆಟ್‌ ಕಬಳಿಸಿ ಮಿಂಚಿದರು.

136 ರನ್‌ ಬೆನ್ನಟ್ಟಲಾರಂಭಿಸಿದ ಪಾಕಿಸ್ಥಾನಕ್ಕೆ ಹೆರಾತ್‌ 4ನೇ ಓವರಿನಿಂದಲೇ ಏಟು ನೀಡತೊಡಗಿದರು. ಸುರಂಗ ಲಕ್ಮಲ್‌ ಜತೆ ಬೌಲಿಂಗಿಗೆ ಇಳಿದ ಹೆರಾತ್‌ ಇದರಲ್ಲಿ ಭರಪೂರ ಯಶಸ್ಸು ಕಂಡರು. ಆಫ್ಸ್ಪಿನ್ನರ್‌ ದಿಲುÅವಾನ್‌ ಪೆರೆರ 46 ರನ್ನಿಗೆ 3 ವಿಕೆಟ್‌ ಕಿತ್ತರು. ಪಾಕ್‌ ಪರ ಮೊದಲ ಟೆಸ್ಟ್‌ ಆಡಿದ ಹ್ಯಾರಿಸ್‌ ಸೊಹೈಲ್‌ ಸರ್ವಾಧಿಕ 34 ರನ್‌ ಹೊಡೆದರು.

ಸರಣಿಯ 2ನೇ ಟೆಸ್ಟ್‌ ದುಬಾೖಯಲ್ಲಿ ಅ. 6ರಿಂದ ಆರಂಭವಾಗಲಿದೆ. ಇದು ಡೇ-ನೈಟ್‌ ಪಂದ್ಯವೆಂಬುದು ವಿಶೇಷ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-419 ಮತ್ತು 138. ಪಾಕಿಸ್ಥಾನ-422 ಮತ್ತು 114. ಪಂದ್ಯಶ್ರೇಷ್ಠ: ರಂಗನ ಹೆರಾತ್‌.

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್‌ ಗೆಲುವು: 4-0 ಮುನ್ನಡೆ

PCB

Pakistan ಟಿ20 ವಿಶ್ವಕಪ್‌ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್‌ ಬಹುಮಾನ

manika-bhatra

Table Tennis Star; ಬಾಳ್ವೆಯ ದೊಡ್ಡ ಗೆಲುವು ದಾಖಲಿಸಿದ ಮನಿಕಾ ಬಾತ್ರ

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.